Headlines

ಭರ್ಜರಿ ಬೇಟೆ ಆಡಿದ ಚಿಕ್ಕಬಳ್ಳಾಪುರ ಪೊಲೀಸರು. ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಅರೆಸ್ಟ್‌.!

ಭರ್ಜರಿ ಬೇಟೆ ಆಡಿದ ಚಿಕ್ಕಬಳ್ಳಾಪುರ ಪೊಲೀಸರು. ಗಾಂಜಾ ಸಾಗಿಸುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರು ಅರೆಸ್ಟ್‌.! ashwasurya/shivamogga ಅಶ್ವಸೂರ್ಯ/ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ತಂದೆ ಮಗಳು ಹಾಗೂ ಮೊಮ್ಮಗ ಸೇರಿ ಐವರನ್ನು ಬಂಧಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಕುರಟಹಳ್ಳಿ ಕ್ರಾಸ್ ಬಳಿ ನಡೆದಿದೆ.ಮಂಗಳವಾರ ತಡರಾತ್ರಿ ಚಿಕ್ಕಬಳ್ಳಾಪುರ ಸೆನ್ ಪೊಲೀಸರ ತಂಡ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ಇಳಿದಿದ್ರು ಅ ಸಂಧರ್ಭದಲ್ಲಿ ಮಹಿಂದ್ರಾ XUV-500 ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ…

Read More

ನಿವೇಶನ-ಕಟ್ಟಡಗಳಿಗೆ ಇ-ಖಾತೆ ಪಡೆಯಲು ಅವಕಾಶ

ನಿವೇಶನ-ಕಟ್ಟಡಗಳಿಗೆ ಇ-ಖಾತೆ ಪಡೆಯಲು ಅವಕಾಶ. ಅಶ್ವಸೂರ್ಯ/ಶಿವಮೊಗ್ಗ, ಫೆ.18: ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನಗಳು /ಕಟ್ಟಡಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025 ರಲ್ಲಿ ಅವಕಾಶ ಕಲ್ಪಿಸಲಾಗಿದೆ.2024 ರ ಸೆ. 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನಗಳ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ…

Read More

ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾದ ವಿಶ್ವದ ಎಂಟು ಬಲಿಷ್ಠ ತಂಡಗಳು: ನಾಳೆಯಿಂದ ಹೈವೋಲ್ಟೇಜ್‌ ಪಂದ್ಯಗಳು

ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾದ ವಿಶ್ವದ ಎಂಟು ಬಲಿಷ್ಠ ತಂಡಗಳು: ನಾಳೆಯಿಂದ ಹೈವೋಲ್ಟೇಜ್‌ ಪಂದ್ಯಗಳು Ashwasurya/Shivamogga ಲಾಹೋರ್: ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ನಾಳೆ ಚಾಲನೆ ದೊರೆಯಲಿದೆ. ಬುಧವಾರ ಮಧ್ಯಾಹ್ನ 2.30ಕ್ಕೆ ನಡೆಯುವ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ತಂಡಗಳು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಮುಖಾಮುಖಿ ಯಾಗುತ್ತಿವೆ.ಭಾರತದ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕೊನೆಗೂ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು  ಫೆಬ್ರುವರಿ 20ರಂದು ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಅಡಲಿದೆ. ಫೆಬ್ರವರಿ 24…

Read More

ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ.

ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ. Ashwasurya/Shivamogga ಅಶ್ವಸೂರ್ಯ/ಮಡಿಕೇರಿ: ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ ಯಾವುದೇ ಅನುಮತಿ ಇಲ್ಲದೆ SV SMART VISION ಹೆಸರಿನಲ್ಲಿ ಸ್ಕೀಂ ನಡೆಸುತ್ತಿದ್ದ ಐವರು ಗೋಲ್ ಮಾಲ್ ದಂಧೆಕೋರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ಐವರನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಸಮೀಪದ ಸುರತ್ಕಲ್ ಮಹಮ್ಮದ್ ಅಶ್ರಫ್ (37), ಮೊಹಮ್ಮದ್ ಅಕ್ರಮ್ (34) ಹಾಗೂ ಉಕ್ಕುಡ ಕುಂಬಳಕೇರಿಯ ಕಿಶೋರ್…

Read More

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..!

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಅದೇನು ಗ್ರಹಚಾರವೋ ಕಮಿಷನರ್ ಕವಿತಾ ಯೋಗಪ್ಪನವರ್ ಮೇಡಂ ಬಂದ ಮೇಲಂತೂ ಯಾವುದು ನೆಟ್ಟಗಿಲ್ಲ.!ಸಾರ್ವಜನಿಕರು ಮಹಾನಗರ ಪಾಲಿಕೆಗೆ ಅಲೆದಲೆದು ಸುಸ್ತಾಗಿದ್ದಾರೆ ಹೊರತು ಆವರ ಯಾವುದೇ ಕೆಲಸವೂ ಆಗುವಂತೆ ಕಾಣುತ್ತಿಲ್ಲ.! ಇತ್ತೀಚೆಗಂತು ಹಣಕ್ಕಾಗಿ ಹಾತೋರೆಯುವ ಕೆಲವು ಅಧಿಕಾರಿಗಳಿಂದ ಸಂಪೂರ್ಣ ಮಹಾನಗರ ಪಾಲಿಕೆಯೆ ಗಬ್ಬೆದ್ದು ನಾರುತ್ತಿದೆ. ಅಕ್ರಮದ ಬೈಲಾಟ ಭರ್ಜರಿಯಾಗಿ ನೆಡೆಯುತ್ತಿದೆ.ಜವಾಬ್ದಾರಿ ಯುತ ಕಮಿಷನರ್ ಆವರ ಪಿಎ ಮತ್ತು ಕಮಿಷನರ್ ಬೆನ್ನಿಗೆ ನಿಂತು…

Read More

Gambling: ಆನ್‌ಲೈನ್‌ ಬೆಟ್ಟಿಂಗ್‌ಗೆ ನ ಚಟಕ್ಕೆ‌ ಬಿದ್ದು ಚಟ್ಟ ಏರಿದ ಒಂದೇ ಕುಟುಂಬದ ಮೂವರು.!!

Gambling: ಆನ್‌ಲೈನ್‌ ಬೆಟ್ಟಿಂಗ್‌ಗೆ ನ ಚಟಕ್ಕೆ‌ ಬಿದ್ದು ಚಟ್ಟ ಏರಿದ ಒಂದೇ ಕುಟುಂಬದ ಮೂವರು.!! Ashwasurya/Shivamogga ಪುಗಸ್ಸಟ್ಟೆ ಹಣದ ದುರಾಸೆಗೆ ಆನ್ಲೈನ್ ಗೆಮ್ ನ ಬೆನ್ನಿಗೆ ಬಿದ್ದ ಒಂದೇ ಕುಟುಂಬದ ಜೋಬಿ ಆಂಥೋನಿ, ಶರ್ಮಿಳಾ, ಜೋಶಿ ಆಂಥೋನಿ ಈ ಮೂವರು ಆತ್ಮಹತ್ಯೆಗೆ ಶರಣಾಗಿ ಸಾವಿನಮನೆ ಸೇರಿದ್ದಾರೆ. ಅಶ್ವಸೂರ್ಯ/ಮೈಸೂರು: ಐಪಿಎಲ್​ ಕ್ರಿಕೆಟ್ ಬೆಟ್ಟಿಂಗ್‌ ಹಾಗೂ ಆನ್​ಲೈನ್ ಬೆಟ್ಟಿಂಗ್​ ನ ಚಟಕ್ಕೆ ಬಿದ್ದಂತಹ ಒಂದು ಕುಟುಂಬವನ್ನೆ ಬಲಿ ಪಡೆದಿದೆ ಈ ಮಾಯಾದ ಆಟ. ಬೆಟ್ಟಿಂಗ್‌ ಚಾಳಿಯಿಂದ ಸಾಲಕ್ಕೆ ತುತ್ತಾದ ಒಂದೇ…

Read More
Optimized by Optimole
error: Content is protected !!