Headlines

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..!

ಶಿವಮೊಗ್ಗ ಮಹಾನಗರ ಪಾಲಿಕೆಯ ಕಥೆ ಮುಗಿಯಿತೆ ಎನ್ನುವಂತಾಗಿದೆ.ಲಂಚದ ಕೊಂಪೆಯಾಗಿರುವ ಕಂದಾಯ ಇಲಾಖೆಯ ಮತ್ತು ಕಮಿಷನರ್ ಕಮಿಷನ್‌ ಪಟ್ಟಿ, ಕಮಿಷನರ್ ಬೆನ್ನಿಗೆ ನಿಂತಿರುವ ಮಂಜುನಾಥನ ಅಸಲಿ ವರಸೆಯ ಸಂಪೂರ್ಣ ವರದಿ ನಿಮ್ಮ ಮುಂದಿಡುವ ಪ್ರಯತ್ನದಲ್ಲಿ ಪತ್ರಿಕೆ ಒಂದಷ್ಟು ಮಾಹಿತಿಯನ್ನು ಕಲೆಹಾಕಿದ್ದು ಇನ್ನಷ್ಟು ಮಾಹಿತಿಯನ್ನು ಕಲೆಹಾಕಲು ಮುಂದಾಗಿದೆ “ಮಹಾನಗರ ಪಾಲಿಕೆಯಲ್ಲಿ ಮಂಜುನಾಥನ ಮಹಿಮೆ” ಸಂಪೂರ್ಣ ವರದಿ ನಿಮ್ಮ ಮುಂದು…ಬರಲಿದೆ

Leave a Reply

Your email address will not be published. Required fields are marked *

Optimized by Optimole
error: Content is protected !!