Headlines

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.ಕಾಲೇಜಿನ ಕೋರ್ಸ್‌ಗಳಿಗೆ ಪ್ರವೇಶವು ಮುಕ್ತವಾಗಿದೆ.

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.ಕಾಲೇಜಿನ ಕೋರ್ಸ್‌ಗಳಿಗೆ ಪ್ರವೇಶವು ಮುಕ್ತವಾಗಿದೆ. ಸರ್ ಎಂವಿ ಪಿಯು ಕಾಲೇಜು ಎಲ್ಲಾ ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಒದಗಿಸಿದ ಬೆಂಬಲದಿಂದ ನಿಸ್ವಾರ್ಥ ಸಮರ್ಪಿತ ಸೇವೆಗಳೊಂದಿಗೆ ಸ್ಥಿರವಾದ ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಸರ್ ಎಂವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸತತವಾಗಿ ಉನ್ನತ ದರ್ಜೆಯ ಪ್ರದರ್ಶನಗಳನ್ನು ನೀಡಿದ್ದಾರೆ – ವಿವಿಧ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಗಳನ್ನು ಪಡೆದುಕೊಂಡಿದ್ದಾರೆ.ಕಾಲೇಜಿನ ಕೋರ್ಸ್‌ಗಳಿಗೆ ಪ್ರವೇಶವು ಮುಕ್ತವಾಗಿದೆ. ಅಶ್ವಸೂರ್ಯ/ಶಿವಮೊಗ್ಗ: ಸರ್ ಎಂವಿ ಗ್ರೂಪ್…

Read More

ಧಾರವಾಡ: ನಗರದ ಸ್ವಚ್ಚತೆಗೆ ಸಲಿಕೆ ಹಿಡಿದ ಸಹಾಯಕ ಆಯುಕ್ತ…

ಧಾರವಾಡ: ನಗರದ ಸ್ವಚ್ಚತೆಗೆ ಸಲಿಕೆ ಹಿಡಿದ ಸಹಾಯಕ ಆಯುಕ್ತ… ಅಶ್ವಸೂರ್ಯ/ಧಾರವಾಡ: ಜನತಾ ಶಿಕ್ಷಣ ಸಂಸ್ಥೆಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಅರವಿಂದ ಜಮಖಂಡಿ ಹಾಗೂ ಸಿಬ್ಬಂದಿ, ಸ್ಥಳೀಯ ನಾಗರಿಕರು ವತಿಯಿಂದ ಸಂಪಿಗೆನಗರ ಜೋಡು ರಸ್ತೆ , ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು. ನಂತರ ಮಾತನಾಡಿದ, ಆಯುಕ್ತರು ನಮ್ಮ ಧಾರವಾಡ ಸ್ವಚ್ಛ ಧಾರವಾಡ, ನಮ್ಮ ಧಾರವಾಡ ಸುಂದರ ಧಾರವಾಡ ಎಂಬ ಘೋಷಣೆ…

Read More

ಬೆಂಗಳೂರು: ಕಾಂಗ್ರೆಸ್ ಯುವ ಮುಖಂಡ ಹೈದರ್ ಬರ್ಬರ ಹತ್ಯೆ ; ಶಾಸಕ ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದ ಹೈದರ್.!

ಬೆಂಗಳೂರು: ಕಾಂಗ್ರೆಸ್ ಯುವ ಮುಖಂಡ ಹೈದರ್ ಬರ್ಬರ ಹತ್ಯೆ ; ಶಾಸಕ ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದ ಹೈದರ್.! ಸ್ಥಳಕ್ಕೆ ದೌಡಾಯಿಸಿ ಅಶೋಕ ನಗರ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೈದರ್ ಅಲಿಯನ್ನು ಕೂಡಲೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ, ಅಷ್ಟೋತ್ತಿಗಾಗಲೇ ಹಂತಕರ ಲಾಂಗಿನೇಟಿಗೆ ಉಸಿರು ಚಲ್ಲಿದ್ದ.! ವಿಚಾರ ತಿಳಿಯುತ್ತಿದ್ದಂತೆ ಹೈದರ್​ ಅಲಿಯ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಬಳಿ ಜಮಾಯಿಸಿ ಲಾಂಗು, ಮಚ್ಚು ಹಿಡಿದು ಆಸ್ಪತ್ರೆ ಬಳಿ ಹಂತಕರಿಗೆ ಸೇಡು ತೀರಿಸಿಕೊಳ್ಳವುದಾಗಿ ಮೇಸೆಜ್ ರವಾನಿಸಿದ್ದರು.ಜೋತೆಗೆ ಬೌರಿಂಗ್ ಆಸ್ಪತ್ರೆ ಗೇಟ್…

Read More

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.!

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.! ನಾನು ಮತ್ತು ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡೋದು. ಇಲ್ಲಿ ಕೂತಿರೋರು ನಮ್ಮ ಅತ್ತಿಗೆ. ಅವರ ಮನೆಯ ಕಾರ್ಯಕ್ರಮಕ್ಕಾಗಿ ಶಿರಸಿಗೆ ಬಂದಿದ್ದೆವು. ಇಲ್ಲಿಂದ ನಾವು ಇವತ್ತು ಬೆಂಗಳೂರಿಗೆ ಹೊರಟ್ಟಿದ್ದೆವು. ಅದಕ್ಕಾಗಿ ಹಾವೇರಿ-ಬೆಂಗಳೂರು ಬಸ್‌ ಹತ್ತಿದ್ದೆವು. ನನ್ನೂರು ಸಿರಸಿ. ಅವರ ಊರು ಸಾಗರ. ಹಳೆ ಬಸ್‌ ಸ್ಟ್ಯಾಂಡ್‌ನಲ್ಲಿ ಬಸ್‌ ಚೇಂಜ್‌ ಮಾಡಲು ಇಳಿಯಲು ಬಂದಿದ್ದೆವು. ಈ ವೇಳೆ ಚರ್ಚ್ ಎದುರುಗಡೆ…

Read More

ಕಲಬುರಗಿ: ತಂಗಿ ಜೊತೆಗೆ ಚಲ್ಲಾಟಕ್ಕೆ ಬಂದವನ ನೆತ್ತರು ಚಲ್ಲಿದ ಸಹೋದರ..! ಹತ್ಯೆ ಗೈದು ಕುಂಬ ಮೇಳಕ್ಕೆ ಹಾರಿದ ಹಂತಕ..!

ಕಲಬುರಗಿ: ತಂಗಿ ಜೊತೆಗೆ ಚಲ್ಲಾಟಕ್ಕೆ ಬಂದವನ ನೆತ್ತರು ಚಲ್ಲಿದ ಸಹೋದರ..! ಹತ್ಯೆ ಗೈದು ಕುಂಬ ಮೇಳಕ್ಕೆ ಹಾರಿದ ಹಂತಕ..! Ashwasurya/Shivamogga ಅಶ್ವಸೂರ್ಯ/ಕಲಬುರಗಿ: ತಂಗಿಯ ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯೆಯೊಂದು ನಡೆದು ಹೋಗಿದೆ.! ಫೆಬ್ರವರಿ 16 ರಂದು ಕಾಣೆಯಾಗಿದ್ದ ವ್ಯಕ್ತಿಯ ಶವ ಪೊಲೀಸರಿಗೆ ಒಂದು ವಾರದ ನಂತರ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿಷಯಗಳು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.ಆಳಂದ ತಾಲೂಕಿನ ಖಜೂರಿ ಗ್ರಾಮದ ರಾಹುಲ್ ಎಂಬಾತೆ ಹಂತಕರಿಂದ ಹತ್ಯೆಯಾದ ಯುವಕ.! ರಾಹುಲ್ ಪ್ರೀತಿಯ…

Read More

ಖ್ಯಾತ ನಟಿ ಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬಲವಂತವಾಗಿ ಕಿಸ್‌ ಮಾಡಲು ಯತ್ನಿಸಿದ ಅಭಿಮಾನಿ..! ವಿಡಿಯೋ ವೈರಲ್‌.!

ಖ್ಯಾತ ನಟಿ ಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬಲವಂತವಾಗಿ ಕಿಸ್‌ ಮಾಡಲು ಯತ್ನಿಸಿದ ಅಭಿಮಾನಿ..! ವಿಡಿಯೋ ವೈರಲ್‌.! Ashwasurya/Shivamogga ಅಶ್ವಸೂರ್ಯ: ಕೆಲವೊಂದು ಬಾರಿ ಸೆಲೆಬ್ರಿಟಿಗಳು ವಿಚಿತ್ರ ರೀತಿಯ ಅಭಿಮಾನಿಗಳನ್ನು ಭೇಟಿ ಮಾಡಬೇಕಾಗುವ ಸಂಧರ್ಭ ಎದುರಾಗುತ್ತದೆ. ವಿಶೇಷವಾಗಿ ನಟಿಯರ ವಿಷಯದಲ್ಲೂ ಇಂತಹ ಸಂಗತಿಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ.. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕೆಲವೊಂದಿಷ್ಟು ಜನರು ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸುತ್ತಾರೆ.. ಇದೀಗ ಅಂತಹುದೇ ಒಂದು ಘಟನೆ ನಡೆದಿದೆ.  ಪ್ರಸಿದ್ಧ ಮಾಡೆಲ್ ಪೂನಂ ಪಾಂಡೆ ಈ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದಾರೆ.!…

Read More
Optimized by Optimole
error: Content is protected !!