Headlines

ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.?

ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.? ASHWASURYA/SHIVAMOGGA ಅಶ್ವಸೂರ್ಯ/ಶಿವಮೊಗ್ಗ: ಸಂದೀಪನೆಂಬ ಓಸಿ ಬೆಡ್ಡರ್ ನ ಆನ್ಲೈನ್ ಮಟ್ಕಾ ದಂಧೆಯ ಸುಳಿಗೆ ಸಿಲುಕಿ ಶಿವಮೊಗ್ಗ ನಗರದ ನೆಮ್ಮದಿ ಅನ್ನೊದು ನರಳಿ ನರಳಿ ನೆಲಕಚ್ಚಿದೆ. ಸಂಪೂರ್ಣ ವಾತಾವರಣವೇ ಸಂದೀಪನ ಅಕ್ರಮ ಆನ್ಲೈನ್ ದಂಧೆಯಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಆನ್ಲೈನ್ ಮಟ್ಕಾ ದಂಧೆಗಳಾದ ಶ್ರೀಲಕ್ಷ್ಮೀ,ಜನತಾ ಬಜಾರ್.ವರ್ಲಿ ಮುಂಬೈ,ಸೆಂಟ್ರಲ್ ಬಜಾರ್…

Read More

ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!! ಸನ್ಯಾಸಿಯಾದ ಮಗ!

ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!! ಸನ್ಯಾಸಿಯಾದ ಮಗ! ASHWASURYA/SHIVAMOGGA ಅಶ್ವಸೂರ್ಯ/ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಚ್ಚರಿ ಘಟನೆ ನಡೆದಿದು ಹೋಗಿದೆ.! ಮಗನಿಗೆ ಮದುವೆ ಮಾಡಿಸ ಬೇಕೆಂದು ಹುಡುಕಿದ್ದ ಹುಡುಗಿಯ ಮೇಲೆ ಅಪ್ಪನಿಗೆ ಮನಸ್ಸಾಗಿದೆ. ಮಾವ ನಾಗಬೇಕಿದ್ದ ವ್ಯಕ್ತಿಯ ಜೋತೆಗೆ ಹುಡುಗಿಗೂ ಪ್ರೇಮಾಂಕುರವಾಗಿದೆ.ಪ್ರೀತಿ ಚಿಗುರಿದ್ದೂ ಆಯ್ತು. ಆಮೇಲೆ ಏನಾಯ್ತು ನೀವೆ ಓದಿ…? ಸೊಸೆ- ಮಾವ, ಅತ್ತೆ- ಅಳಿಯನ ಸಂಬಂಧ ವನ್ನು ಪವಿತ್ರ ಎಂದು ನಂಬಲಾಗುತ್ತೆ. ಮಾವ, ಅಪ್ಪನಿಗೆ ಸಮಾನ. ಅತ್ತೆ ತಾಯಿಗೆ ಸಮಾನ ಎನ್ನುವ ಕಾಲ ಈಗ ಬದಲಾಗಿದೆ….

Read More

ಹೊಸನಗರ ಬಿಜೆಪಿ ಮಂಡಲದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ

ಹೊಸನಗರ ಬಿಜೆಪಿ ಮಂಡಲದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ ಅಶ್ವಸೂರ್ಯ/ಹೊಸನಗರ: ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ. ಇಂದು (ಜನವರಿ 12, ಭಾನುವಾರ) ಸ್ವಾಮಿ ವಿವೇಕಾನಂದ ಜಯಂತಿ. ಪ್ರತಿವರ್ಷದಂತೆ ಈ ಬಾರಿಯು ಹೊಸನಗರ‌ ಬಿಜೆಪಿಯ ಮಂಡಲ ವತಿಯಿಂದ ಕಾರ್ಯಕ್ರಮಗಳನ್ನು ಆಚರಿಸಲಾಯಿತ್ತು. ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ವರ್ಷ ದೆಹಲಿಯ…

Read More

ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!! ಸನ್ಯಾಸಿಯಾದ ಮಗ!

ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!!ಸನ್ಯಾಸಿಯಾದ ಮಗ! ASHWASURYA/SHIVAMOGGA ಅಶ್ವಸೂರ್ಯ/ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಚ್ಚರಿ ಘಟನೆ ನಡೆದಿದು ಹೋಗಿದೆ.! ಮಗನಿಗೆ ಮದುವೆ ಮಾಡಿಸ ಬೇಕೆಂದು ಹುಡುಕಿದ್ದ ಹುಡುಗಿಯ ಮೇಲೆ ಅಪ್ಪನಿಗೆ ಮನಸ್ಸಾಗಿದೆ. ಮಾವ ನಾಗಬೇಕಿದ್ದ ವ್ಯಕ್ತಿಯ ಜೋತೆಗೆ ಹುಡುಗಿಗೂ ಪ್ರೇಮಾಂಕುರವಾಗಿದೆ.ಪ್ರೀತಿ ಚಿಗುರಿದ್ದೂ ಆಯ್ತು. ಆಮೇಲೆ ಏನಾಯ್ತು ನೀವೆ ಓದಿ…? ಸೊಸೆ- ಮಾವ, ಅತ್ತೆ- ಅಳಿಯನ ಸಂಬಂಧ ವನ್ನು ಪವಿತ್ರ ಎಂದು ನಂಬಲಾಗುತ್ತೆ. ಮಾವ, ಅಪ್ಪನಿಗೆ ಸಮಾನ. ಅತ್ತೆ ತಾಯಿಗೆ ಸಮಾನ ಎನ್ನುವ ಕಾಲ ಈಗ ಬದಲಾಗಿದೆ. ಸಂಬಂಧಕ್ಕೆ…

Read More

ಶಿವಮೊಗ್ಗ: ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ನಿಧನ.! ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್ಟ್ ಸಂತಾಪ.

ಶಿವಮೊಗ್ಗ: ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ನಿಧನ.! ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್ಟ್ ಸಂತಾಪ . ಅಶ್ವಸೂರ್ಯ/ಶಿವಮೊಗ್ಗ: ಜಿಲ್ಲೆಯ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರರಾದ ಶಶಿಧರ್ ಅನಾರೋಗ್ಯದಿಂದ (39) ಇಂದು ಸಂಜೆ ನಿಧನರಾಗಿದ್ದಾರೆ.ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಸುಮಾರು 6 ವರ್ಷದಿಂದ ಕೆಲಸ ಮಾಡುತ್ತಿದ್ದ ಶಶಿಧರ್ ಈ ಹಿಂದೆ 8 ವರ್ಷಗಳ ಕಾಲ ಚಾಮರಾಜ ನಗರ ಜಿಲ್ಲೆಯಲ್ಲಿ ಪಬ್ಲಿಕ್ ಟಿ.ವಿ. ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಬಿಜಾಪುರ ಜಿಲ್ಲೆಯಲ್ಲಿ ಈ ಟಿವಿ…

Read More

ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್; ರಾಜ್ಯದ 8 ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್; ರಾಜ್ಯದ 8 ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು, ಬೀದರ್‌, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಬುಧವಾರ ಬೆಳ್ಳಂಬೆಳಗ್ಗೆ ಆರಂಭವಾದ ಕಾರ್ಯಾಚರಣೆ ತಡರಾತ್ರಿವರೆಗೆ ಮುಂದುವರಿದಿತ್ತು. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಮೇಲೆ ರಾಜ್ಯದ ಎಂಟು ಅಧಿಕಾರಿಗಳಿಗೆ ಸೇರಿದ 8 ಜಿಲ್ಲೆಗಳ 38 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದು, 21.05 ಕೋಟಿ ರೂಪಾಯಿ….

Read More
Optimized by Optimole
error: Content is protected !!