Headlines

Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS​ ಶಿಕ್ಷಣ ಪಡೆಯಬಹುದು.!!

Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS​ ಶಿಕ್ಷಣ ಪಡೆಯಬಹುದು.!! news.ashwasurya.in/Shivamogga ಅಶ್ವಸೂರ್ಯ/ದೆಹಲಿ : ನಮ್ಮ ದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಬಗ್ಗೆ ಹೇಳಲು ಹೊರಟರೆ ಹಲವು ವೈದ್ಯಕೀಯ ವಿದ್ಯಾ ಸಂಸ್ಥೆಗಳು ತಮ್ಮ ಶಿಕ್ಷಣದ ಗುಣಮಟ್ಟ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳಿಂದಲೆ ಸಾಕಷ್ಟು ಹೆಗ್ಗಳಿಕೆಯೊಂದಿಗೆ ಮುಂಚೂಣಿಯಲ್ಲಿವೆ. ಆದರೂ ಇದರ ನಡುವೆ ಒಂದು ಕಾಲೇಜನ್ನು “ಅತ್ಯುತ್ತಮ” ಎಂದು ಗುರುತಿಸುವುದು ವಿದ್ಯಾರ್ಥಿಗಳ ಆದ್ಯತೆ, ಶ್ರೇಯಾಂಕಗಳು…

Read More

ಕಾರ್ಕಳ:ಕಳೆದವಾರ ಶರಣಾದ ನಾಲ್ವರು ನಕ್ಸಲರು 3 ದಿನ ಪೊಲೀಸ್ ಕಸ್ಟಡಿಗೆ

ಕಾರ್ಕಳ:ಕಳೆದವಾರ ಶರಣಾದ ನಾಲ್ವರು ನಕ್ಸಲರು 3 ದಿನ ಪೊಲೀಸ್ ಕಸ್ಟಡಿಗೆ news.ashwasurya.com/Shivamogga ಅಶ್ವಸೂರ್ಯ/ಕಾರ್ಕಳ ಫೆ.25: ಇತ್ತೀಚೆಗೆ ಶರಣಾದ ನಕ್ಸಲರ ಪೈಕಿ ನಾಲ್ವರನ್ನು ಕಾರ್ಕಳ ಉಪವಿಭಾಗ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಇವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಾಳೆಗೆರೆಯ ಮುಂಡಗಾರು ಲತಾ ಯಾನೆ ಲೋಕಮ್ಮ ಯಾನೆ ಶ್ಯಾಮಲ(45), ರಾಯಚೂರು ಜಿಲ್ಲೆಯ ಮಾನವಿಯ ಜಾನ್ ಯಾನೆ ಜಯಣ್ಣ ಯಾನೆ ಮಹೇಶ್ ಯಾನೆ ಮಾರಪ್ಪ(49),…

Read More

75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳ ಸಂಕಲನ “ಅಮೃತ ಕಥಾನಕ” ದಲ್ಲಿ ಶಿ ಜು ಪಾಶ ರ ಒಂದು ಕಥೆ…ಅದರ ಹೆಸರೇ ಸುಡುಗಾಡು.!

75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳ ಸಂಕಲನ “ಅಮೃತ ಕಥಾನಕ” ದಲ್ಲಿ “ಶಿ ಜು ಪಾಶ” ರ ಒಂದು ಕಥೆ…ಅದರ ಹೆಸರೇ ಸುಡುಗಾಡು.! news.ashwasurya.in/Shivamogga ಅಶ್ವಸೂರ್ಯ/ಶಿವಮೊಗ್ಗ: ಕರುನಾಡ ನೆಲೆದ ಹೆಸರಾಂತ ಯುವ ಸಾಹಿತಿಗಳ ಅಗ್ರ ಪಂಕ್ತಿಯ ಸಾಲಿನಲ್ಲಿ ತಮ್ಮ ಬರವಣಿಗೆಯ ಮುಖಾಂತರವೆ ಗುರುತಿಸಿಕೊಂಡಿರುವ ಮಲೆನಾಡ ಯುವ ಸಾಹಿತಿ ನಮ್ಮೆಲ್ಲರ ಚಿರಪರಿಚಿತ ವ್ಯಕ್ತಿ ನನ್ನ ಆತ್ಮೀಯ ಮಿತ್ರರಾದ ಶಿ ಜು ಪಾಶ ಅವರ ಜನಪ್ರಿಯ ಕಿರು ಕಥೆಯೊಂದನ್ನು 75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ಶಿ…

Read More

ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..!

ICC Champions Trophy 2025: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ. 3 ವರ್ಷಗಳ ಶ್ರಮ ವ್ಯರ್ಥ.! PCBಗೆ ಮತ್ತೆ ಸಂಕಷ್ಟ..! news.ashwasurya.com/Shivamogga ಅಶ್ವಸೂರ್ಯ: ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿತ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.ಚಾಂಪಿಯನ್ಸ್ ಟ್ರೋಫಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದಲೇ ಹೊರಬಿದ್ದಿದ್ದು, ತನ್ನ ದೇಶದಲ್ಲೇ ಟೂರ್ನಿ ಆಯೋಜನೆಗಾಗಿ ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಅಕ್ಷರಶಃ ಸಂಕಷ್ಟಕ್ಕೆ…

Read More

ಶಿಕಾರಿಪುರ: ಅಂಬ್ಲಿಗೋಳ ಹುಲಿ ಸಾವಿನ ಸುತ್ತ ಅನುಮಾನದ ಹುತ್ತ.! ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ  ತನಿಖೆ ನಡೆದಿದೆಯಾ..?

Whether the tiger death case was investigated as per ntca norms. ಶಿಕಾರಿಪುರ: ಅಂಬ್ಲಿಗೋಳ ಹುಲಿ ಸಾವಿನ ಸುತ್ತ ಅನುಮಾನದ ಹುತ್ತ.! ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ  ತನಿಖೆ ನಡೆದಿದೆಯಾ..? ಅಂಬ್ಲಿಗೋಳ ಜಲಾಶಯದಲ್ಲಿನ ಹುಲಿ ಸಾವಿನ ಪ್ರಕರಣವನ್ನು ಎನ್‌ಟಿಸಿಎ ಮಾನದಂಡಗಳ ಪ್ರಕಾರ ತನಿಖೆ ಮಾಡಲಾಗಿದೆಯೇ? NEWS ASHWASURYA COM / SHIVAMOGGA ಅಶ್ವಸೂರ್ಯ ಶಿಕಾರಿಪುರ: ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಶಿಕಾರಿ ಎಗ್ಗಿಲ್ಲದೆ ನೆಡೆಯಿತ್ತಿದೆ.ಅದರಲ್ಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಗಡಿ ಭಾಗದಲ್ಲಿ ಕಾಡು…

Read More

ಬರದ ನಾಡಾಗುತ್ತಿದೆಯಾ ಮಲೆನಾಡು.!? ಯಾಕಿಷ್ಟು ತಾಪಮಾನ ಏರಿಕೆ.!?

ಬರದ ನಾಡಾಗುತ್ತಿದೆಯಾ ಮಲೆನಾಡು.!? ಯಾಕಿಷ್ಟು ತಾಪಮಾನ ಏರಿಕೆ.!? ಅಶ್ವಸೂರ್ಯ: ಫೆಬ್ರವರಿ ತಿಂಗಳ ಕೊನೆ ಹಂತಕ್ಕೆ ನಾವು ಸಮೀಪಿಸುತ್ತಿದ್ದೇವೆ ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಿದೆ ಎನ್ನಬಹುದು. ದಿನೇ ದಿನೇ ಬಿಸಿಲಿನ ತಾಪಮಾನಕ್ಕೆ ಮಲ್ನಾಡಿನ ಜನ ಹೈರಣಾಗುತ್ತಿದ್ದಾರೆ. ಕಳೆದ ಬಾರಿ ಸಾಕಷ್ಟು ಮಳೆಯಾಗಿದ್ದರೂ ಕೂಡ ಈಗಾಗಲೇ ಮಲೆನಾಡಿನ ಹಳ್ಳ-ಕೊಳ್ಳಗಳು, ಕೆರೆಗಳು ಎಲ್ಲವೂ ಕೂಡ ಬತ್ತಿ ಹೋಗಿದ್ದು ಮಲೆನಾಡಿನ ರೈತರ ಸ್ಥಿತಿ ಈ ಬಾರಿ ಇನ್ನೂ ಚಿಂತಾಕ್ರಾಂತವಾಗಿದೆ. ಅತಿ ಹೆಚ್ಚಿನ ತಾಪಮಾನಕ್ಕೆ ಹೊಂದಿಕೊಳ್ಳುವ ಅಭ್ಯಾಸವಿಲ್ಲದೆ ಮಲೆನಾಡಿನ…

Read More
Optimized by Optimole
error: Content is protected !!