Headlines

ಮೈಸೂರು : ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಹೃದಯಾಘಾತ.!ಮಾಜಿ ಶಾಸಕ ಆರ್ ವಿ ದೇವರಾಜ್ ನಿಧನ.! ನಾಳೆ ಹುಟ್ಟಿದ ದಿನವೆ ಅಂತ್ಯಕ್ರಿಯೆಗೆ ಸಿದ್ಧತೆ.!

ಮೈಸೂರು : ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದಾಗ ಹೃದಯಾಘಾತ.!ಮಾಜಿ ಶಾಸಕ ಆರ್ ವಿ ದೇವರಾಜ್ ನಿಧನ.! ನಾಳೆ ಹುಟ್ಟಿದ ದಿನವೆ ಅಂತ್ಯಕ್ರಿಯೆಗೆ ಸಿದ್ಧತೆ. ರೋಣೂರು ವೆಂಕಟೇಶಪ್ಪ ದೇವರಾಜ್ (ಜನನ ಡಿಸೆಂಬರ್ “3” 1957) ಪ್ರಬಲ ರಾಜಕಾರಣಿಯಾಗಿದ್ದುಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) 2000 ರಿಂದ ಅಕ್ಟೋಬರ್ 2007 ರವರೆಗೆ ಎರಡು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು KPCC ಯ ಕಾರ್ಯದರ್ಶಿ ಮತ್ತು AICC ಸದಸ್ಯರಾಗಿದ್ದಾರೆ. ಚಿಕ್ಕಪೇಟೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಅಯ್ಕೆಯಾಗಿ ಸೇವೆ ಸಲ್ಲಿಸಿದ್ದರು.ಒಂದು…

Read More

ಮಹಾರಾಷ್ಟ್ರ : ನನ್ನ ಪ್ರಿಯಕರನ ಕೊಲೆಗೆ ಪೊಲೀಸರಿಂದಲೇ ಕುಮ್ಮಕ್ಕು.! ಕೊಲೆಯಾದ ಪ್ರಿಯಕರನ ಶವದ ಜೋತೆ ‘ಮದುವೆ’ಯಾದ ಯುವತಿ ಗಂಭೀರ ಆರೋಪ.

ಮಹಾರಾಷ್ಟ್ರ : ನನ್ನ ಪ್ರಿಯಕರನ ಕೊಲೆಗೆ ಪೊಲೀಸರಿಂದಲೇ ಕುಮ್ಮಕ್ಕು.! ಕೊಲೆಯಾದ ಪ್ರಿಯಕರನ ಶವದ ಜೋತೆ ‘ಮದುವೆ’ಯಾದ ಯುವತಿ ಗಂಭೀರ ಆರೋಪ. news.ashwasurya.in ಅಶ್ವಸೂರ್ಯ/ನಾಂದೇಡ್ : ಮಹಾರಾಷ್ಟ್ರದ‌ ನಾಂದೇಡ್ ನಲ್ಲಿ ಪ್ರಿಯಕರನ ಶವವನ್ನು ‘ಮದುವೆಯಾದ’ ಮಹಿಳೆ ನನ್ನ ಪ್ರಿಯಕರನ ಕೊಲೆಗೆ ಪೊಲೀಸರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.ತನ್ನ ಪ್ರಿಯಕರನ ಶವವನ್ನು ‘ಮದುವೆಯಾದ’ ಒಂದು ದಿನದ ನಂತರ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ 21 ವರ್ಷದ ಯುವತಿ ಸೋಮವಾರ ಇಟ್ವಾರಾ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಆತನ ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ…

Read More

ಬೆಂಗಳೂರು : ಡಿಸೆಂಬರ್11 ರಂದು ತೆರೆಗೆ ಬರಲಿರುವ “ಡೆವಿಲ್” ಸಿನಿಮಾದ ಬಗ್ಗೆ ನಟಿ ರಮ್ಯಾ ಎನಂದ್ರು.?

ಬೆಂಗಳೂರು : ಡಿಸೆಂಬರ್11 ರಂದು ತೆರೆಗೆ ಬರಲಿರುವ “ಡೆವಿಲ್” ಸಿನಿಮಾದ ಬಗ್ಗೆ ನಟಿ ರಮ್ಯಾ ಎನಂದ್ರು.? news.ashwasurya.in ಅಶ್ವಸೂರ್ಯ/ಬೆಂಗಳೂರು :ಚಾಲೆಜಿಂಗ್‌ಸ್ಟಾರ್‌ ದರ್ಶನ್ ಅಭಿನಯದ ಬಹುನೀಕ್ಷಿತ ಸಿನಿಮಾ “ಡೆವಿಲ್‌” ಡಿಸೆಂಬರ್ 11ರಂದು ರಾಜ್ಯದಂತ ತೆರೆಗೆ ಬರಲಿದೆ. ಈ ಸಿನಿಮಾಕ್ಕೆ ಸ್ಯಾಂಡಲ್‌ವುಡ್‌ ಕ್ವೀನ್‌ ಮೋಹಕ ನಟಿ ರಮ್ಯಾ ಶುಭಕೋರಿದ್ದಾರೆ.‌ ದರ್ಶನ್ ಅಭಿಮಾನಿಗಳು ಕೆಲವು ತಿಂಗಳ ಹಿಂದೆ ರಮ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದಲ್ಲಿ ತೇಜೋವಧೆ ಮಾಡಿದ್ದಾರೆ..ಆದರೂ ಇದೆಲವನ್ನೂ ಮರೆತು ನಟಿ ರಮ್ಯಾ ಅವರು ದರ್ಶನ್ ಅಭಿನಯದ ಡೆವಿಲ್‌ ಸಿನಿಮಾಕ್ಕೆ ಶುಭಕೋರಿದ್ದಾರೆ….

Read More

ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್: ನಾಲ್ವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ.

ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್: ನಾಲ್ವರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ. news.ashwasurya.in ಅಶ್ವಸೂರ್ಯ/ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಮರ್ಡರ್ ಪ್ರಕರಣದ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.ಎ2 ಕಿರಣ್, ಎ3 ವಿಮಲ್ ರಾಜ್, ಎ6 ಪ್ರದೀಪ್, ಎ7 ಆರ್. ಮದನ್ ಅವರು ಸಲ್ಲಿಸಿದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ.ಜ್ಞಾನಭಾರತಿ…

Read More

Gold man :ನಿತ್ಯ 3.5 ಕೆಜಿ ಆಭರಣ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್‌ ಖಾತಿಕ್‌ಗೆ ಜೀವ ಬೆದರಿಕೆ.!

Gold man :ನಿತ್ಯ 3.5 ಕೆಜಿ ಆಭರಣ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್‌ ಖಾತಿಕ್‌ಗೆ ಜೀವ ಬೆದರಿಕೆ.! news.ashwasurya.in ಅಶ್ವಸೂರ್ಯ/ ಚಿತ್ತೋರ್‌ಗಢ : ಪ್ರತಿ ನಿತ್ಯ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಧರಿಸುವ ಉದ್ಯಮಿ ಕನ್ಹಯ್ಯಾಲಾಲ್ ಖಾತಿಕ್‌ ಚಿತ್ತೋರ್‌ಗಢದ ಬಾಂಗರದ ಮನುಷ್ಯ ಎಂದೆ ಖ್ಯಾತಿ ಪಡೆದಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಅವರಿಗೆ ದರೋಡೆಕೋರ ರೋಹಿತ್ ಗೋದಾರರ ಸಹಚರರಿಂದ ಹಣಕ್ಕೆ ಬೆಡಿಕೆ ಇಟ್ಟು ಧಮ್ಕಿ ಕಾಲ್‌ಗಳು ಬರುತ್ತಿವೆಯಂತೆ. ಈ ಹಿನ್ನಲೆಯಲ್ಲಿ ಅವರು ತಮ್ಮ ಸರಹದ್ದಿನ ಪೊಲೀಸ್ ಠಾಣೆಯಲ್ಲಿ ದೂರು…

Read More

ಬೆಂಗಳೂರು : ಖಾಕಿ ಮೇಲೆ ಕೈ ಹಾಕಿ ಮಸಣ ಸೇರಿದ್ನಾ ದರ್ಶನ್.! ಲಾಕಪ್‌ನಲ್ಲಿ ಹೆಣವಾದ್ನಾ .!?

ಬೆಂಗಳೂರು : ಖಾಕಿ ಮೇಲೆ ಕೈ ಹಾಕಿ ಮಸಣ ಸೇರಿದ್ನಾ ದರ್ಶನ್.! ಲಾಕಪ್‌ನಲ್ಲಿ ಹೆಣವಾದ್ನಾ .!? ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದರ್ಶನ್ ಎಂಬ ಯುವಕ, ಪೊಲೀಸ್ ಕಸ್ಟಡಿಯಲ್ಲಿದ್ದ ಬಳಿಕ ಪುನರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಾಗಿರುವುದು ದೃಢಪಟ್ಟಿದ್ದು, ವಿವೇಕನಗರ ಪೊಲೀಸರ ವಿರುದ್ಧ ಲಾಕಪ್ ಡೆತ್ ಆರೋಪ ಕೇಳಿಬಂದಿದೆ….!! news.ashwasurya.in ಅಶ್ವಸೂರ್ಯ/ಬೆಂಗಳೂರು : ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪದ ಮೇಲೆ ವಶಕ್ಕೆ ಪಡೆದಿದ್ದ ದರ್ಶನ್ ಎಂಬ ಯುವಕ, ಪೊಲೀಸ್…

Read More
Optimized by Optimole
error: Content is protected !!