Headlines

ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದು ಅಬುಧಾಬಿಯಿಂದ ತಂದೆಗೆ ಕರೆ ಮಾಡಿದ ಮಗಳು ಶಹಝಾದಿಗೆ ಮರಣದಂಡನೆ.!ಕಾನೂನಿನ ಕುಣಿಕೆಯಲ್ಲಿ ಉಸಿರು ಚಲ್ಲಿದ ಶಹಝಾದಿ.!

ಅಬ್ಬೂ… ಇದು ನನ್ನ ಕೊನೆಯ ಕರೆ…” ಎಂದು ಅಬುಧಾಬಿಯಿಂದ ತಂದೆಗೆ ಕರೆ ಮಾಡಿದ ಮಗಳು ಶಹಝಾದಿಗೆ ಮರಣದಂಡನೆ.!ಕಾನೂನಿನ ಕುಣಿಕೆಯಲ್ಲಿ ಉಸಿರು ಚಲ್ಲಿದ ಶಹಝಾದಿ.! ಮಗಳನ್ನು ಹೇಗಾದರುಮಾಡಿ ಉಳಿಸಿಕೊಳ್ಳುವ ನಿಟ್ಟಿನಲಿ ವಿಫಲವಾದ ಆಕೆಯ ಕುಟುಂಬ.! ಕೊನೆಗೂ ಭಾರತಿಯ ಮಗಳೊಬ್ಬಳು ಅಬುಧಾಬಿಯಲ್ಲಿ ಕಾನೂನಿನ ಕುಣಿಕೆಕೆ ಕೊರಳೋಡ್ಡಿ ಈ ಬದುಕಿನ ಅಂತ್ಯಕಂಡಿದ್ದಾಳೆ.!ಮಗಳನ್ನು ಹೇಗಾದರೂ ಸರಿ ಉಳಿಸಿಕೊಳ್ಳಲು ಆಕೆಯ ಹೆತ್ತವರು ಪಟ್ಟ ಎಲ್ಲಾ ಪ್ರಯತ್ನಗಳು ಸಫಲವಾಗದೆ ಹೋಯಿತು.ಸುಭದ್ರ ಭಾರತದಿಂದ ಹೆಚ್ಚಿನ ಹಣ ಸಂಪಾದನೆಗಾಗಿ ಅಬುಧಾಬಿಗೆ ಒಂದು ಕುಟುಂಬದ ಮಗುವೊಂದನ್ನು ನೋಡಿಕೊಳ್ಳಲು ಹೋದಶಹಝಾದಿ. ಅ…

Read More

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೂಳುಬಾಕರ ದಂಡು.!? ಕಮಿಷನರ್ ಕಥೆ ಏನು.? ಅರ್ ಮಂಜುನಾಥನ ಮಹಿಮೆ ಏನು.?

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೂಳುಬಾಕರ ದಂಡು.!? ಕಮಿಷನರ್ ಕಥೆ ಏನು.? ಅರ್ ಮಂಜುನಾಥನ ಮಹಿಮೆ ಏನು.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಇನ್ನೂ ಶಿವಮೊಗ್ಗವಾಗಲಿ ಶಿವಮೊಗ್ಗ ಮಹಾನಗರ ಪಾಲಿಕೆಯಾಗಲಿ ಉದ್ಧಾರವಾಗಲಾರದು ಎಂಬ ಕಟು ಸತ್ಯ ನಿಕ್ಕಿಯಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಎನ್ನುವುದು ಹೆಸರಿಗಷ್ಟೆ ಎನ್ನುವಂತಾಗಿದೆ.!ಸ್ಮಾರ್ಟ್ ಸಿಟಿ ಅದ ನಂತರದಲ್ಲಿ ಶಿವಮೊಗ್ಗ ನಗರ ಉದ್ದಾರವಾಗಬಹುದೆನ್ನುವ ನಂಬಿಕೆ ಸಾರ್ವಜನಿಕರಲ್ಲಿತ್ತು ಅದು‌ ಇಂದಿಗೆ ನೆಗೆದು ಬಿದ್ದು ಹೋಗಿದೆ.ಮಹಾನಗರ ಪಾಲಿಕೆಯಲ್ಲಿ ಕೂಳುಬಾಕರ ದಂಡು ನೋಡಿದರೆ ಉದ್ದಾರವಾಗಬಹುದು ಎನ್ನುವ ಸಣ್ಣ ಬರವಸೆಯು ಇಲ್ಲದಂತಾಗಿದೆ.ಆದರೆ…

Read More

ತೀರ್ಥಹಳ್ಳಿ : ಪೆಟ್ರೋಲ್ ಬಂಕ್ ತೋರಿಸಿ 17 ಜನರಿಗೆ ಪಂಗನಾಮ ಹಾಕಿದ್ಲಾ ವಂಚಕಿ ಆಂಟಿ ಆರತಿ ವಿಶಾಲ್.!

ಶಿವಮೊಗ್ಗ: ಪೆಟ್ರೋಲ್ ಬಂಕ್ ತೋರಿಸಿ 17 ಜನರಿಗೆ ಪಂಗನಾಮ ಹಾಕಿದ್ಲಾ ವಂಚಕಿ ಆಂಟಿ ಆರತಿ ವಿಶಾಲ್.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಆರತಿ ವಿಶಾಲ್ ತನ್ನ ಪೆಟ್ರೋಲ್ ಬಂಕ್‌ ಅನ್ನೆ ಬಂಡವಾಳ ಮಾಡಿಕೊಂಡು ಅದನ್ನು ಅವರಿವರಿಗೆ ತೋರಿಸಿ, ಭೂಮಿಪೂಜೆಯಿಂದ ಆರಂಭಗೊಂಡ ಇವಳ ಎತ್ತುವಳಿ ಪೆಟ್ರೋಲ್ ಬಂಕ್ ಉದ್ಘಾಟನೆಯ ವರೆಗೂ ಲಕ್ಷ ಲಕ್ಷ ಹಣ ಪಡೆದು, ಆನಂತರ ಹಣವು ನೀಡದೆ, ಪೆಟ್ರೋಲ್ ಬಂಕ್ ನಲ್ಲಿ ಪಾಲುದಾರಿಕೆ ಕೂಡ ನೀಡದೆ ವಂಚಿಸಿದ ಮಹಿಳೆ ಆರತಿ ವಿಶಾಲ್ ವಿರುದ್ದ ಇದೀಗ ವಂಚನೆ ಆರೋಪ…

Read More

ಪುಣೆ ಬಸ್‌ನಲ್ಲಿ ಅತ್ಯಾಚಾರ ಪ್ರಕರಣ: ಆರೋಪಿ ಗಾಡೆ ಬಂಧನಕ್ಕೆ ಮುನ್ನ ಆತ ಎರಡು ಸಲ ಆತ್ಮಹತ್ಯೆಗೆ ಯತ್ನಿಸಿದ್ದನಂತೆ.!

ಪುಣೆ ಬಸ್‌ನಲ್ಲಿ ಅತ್ಯಾಚಾರ ಪ್ರಕರಣ: ಆರೋಪಿ ಗಾಡೆ ಬಂಧನಕ್ಕೆ ಮುನ್ನ ಆತ ಎರಡು ಸಲ ಆತ್ಮಹತ್ಯೆಗೆ ಯತ್ನಿಸಿದ್ದನಂತೆ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಪುಣೆ: ಇಲ್ಲಿಯ ಸ್ವಾರಗೇಟ್ ಡಿಪೋದಲ್ಲಿ ನಿಂತಿದ್ದ ಬಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ದತ್ತಾತ್ರಯ ರಾಮದಾಸ್ ಗಾಡೆಯನ್ನು ಶುಕ್ರವಾರ ಬೆಳಿಗ್ಗೆ 75 ಗಂಟೆಗಳ ತೀವ್ರ ಶೋಧಕಾರ್ಯಚರಣೆಯ ನಂತರ ಪುಣೆ ಪೊಲೀಸರು ಆತನನ್ನು ಬಂಧಿಸುವ ಮುನ್ನ ಆತ ಎರಡು ಸಲ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೋಲಿಸರು ತಿಳಿಸಿದ್ದಾರೆ. ಪುಣೆ ನ್ಯಾಯಾಲಯವು ಅತ್ಯಾಚಾರಿ ಆರೋಪಿಗೆ 12 ದಿನಗಳ ಪೋಲಿಸ್…

Read More

ಅಂಕೋಲದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕೋಟಿ ಹಣ ಪತ್ತೆ.! ತಲ್ಲತ್‌ ಗ್ಯಾಂಗ್‌ನ ಇಬ್ಬರ ಬಂಧನ.

ಅಂಕೋಲದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕೋಟಿ ಹಣ ಪತ್ತೆ.! ತಲ್ಲತ್‌ ಗ್ಯಾಂಗ್‌ನ ಇಬ್ಬರ ಬಂಧನ. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮಂಗಳೂರು : ಕಳೆದ ಒಂದು ತಿಂಗಳ ಹಿಂದೆ ಅಂಕೋಲದ ರಾಮನಗುಳಿ ಹೆದ್ದಾರಿ ಬದಿಯ ನಿರ್ಜನ ಪ್ರದೇಶದಲ್ಲಿ ಮಂಗಳೂರಿನ ಪ್ರಸಿದ್ಧ ಜ್ಯುವೆಲ್ಲರಿ ಮಾಲೀಕರಾಗಿರುವ ರಾಜೇಶ ಪವಾರ್‌ ಎಂಬುವವರಿಗೆ ಸೇರಿದ್ದ ಕಾರಿನಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು.! ಇದಾದ ಕೆಲವು ದಿನದ ಬಳಿಕ ರಾಜೇಶ್‌ ಪವಾರ್‌ ಮತ್ತು ಕಾರಿನ ಚಾಲಕರು ಅಂಕೋಲಾ ಠಾಣೆಗೆ ತೆರಳಿ ದರೋಡೆ ಕುರಿತು ದೂರು ದಾಖಲಿಸಿದ್ದರು….

Read More

ಹೈದರ್ ಹತ್ಯೆ ಸ್ಫೋಟಕ ಮಾಹಿತಿ ಬಯಲು: ರಾಜಿ ಮಾಡಿಕೊಂಡು ಅಲಿ ಬಾಯ್ ಎಂದು ಒಂದೇ ತಟ್ಟೆಯಲ್ಲಿ ಉಂಡವರೆ ಉಸಿರು ನಿಲ್ಲಿಸಿದರು.!

ಹೈದರ್ ಹತ್ಯೆ ಸ್ಫೋಟಕ ಮಾಹಿತಿ ಬಯಲು: ರಾಜಿ ಮಾಡಿಕೊಂಡು ಅಲಿ ಬಾಯ್ ಎಂದು ಒಂದೇ ತಟ್ಟೆಯಲ್ಲಿ ಉಂಡವರೆ ಉಸಿರು ನಿಲ್ಲಿಸಿದರು.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು :ಬೆಂಗಳೂರಿನಲ್ಲಿ ನೆಡೆದ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗುತ್ತಿದ್ದಂತೆ ಒಂದಷ್ಟು ಮಾಹಿತಿಯ ಜೋತೆಗೆ ಪ್ರಕರಣದಲ್ಲಿ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಹೈದರ್ ಅಲಿಯ ಕೆಲವು ದಿನಗಳ ಮೊದಲು ಎದುರಾಳಿ ಗ್ಯಾಂಗ್ ರಾಜಿಗೆ ಕರೆದು ವಿಶ್ವಾಸಗಳಿಸಿ ನಂತರ ಆತ ಒಬ್ಬಂಟಿಯಿದ್ದಾಗ ಸ್ಕೆಚ್ ಹಾಕಿ ಅಟ್ಯಾಕ್ ಮಾಡಿ ಹಂತಕರ‌ ಗ್ಯಾಂಗ್ ಕೊಲೆ ಮಾಡಿರುವುದು…

Read More
Optimized by Optimole
error: Content is protected !!