Headlines

ಪುತ್ರ ನಿಖಿಲ್ ಸೋಲಿನ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ

ಪುತ್ರ ನಿಖಿಲ್ ಸೋಲಿನ ನಂತರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅಶ್ವಸೂರ್ಯ/ಬೆಂಗಳೂರು: ನನ್ನ ಮಗ ಚುನಾವಣಾ ಕಣದಲ್ಲಿ ಸೋತಿದ್ದಾನೆ ಹೊರತು ಆತ ಮನುಷ್ಯನಾಗಿ ಸೋತಿಲ್ಲ ಎಂದು ಅನಿತಾ ಕುಮಾರಸ್ವಾಮಿ ಅವರು ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮಗನ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.   ಅವರು ಮಾಡಿದ ಟ್ವೀಟ್ ನಲ್ಲಿ ಏನಿದೆ.?ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ವಿಧಾನಸಭಾ…

Read More

ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡ ಯುವತಿ.!ಅಸ್ಸಾಂ ಮೂಲದ ಪ್ರೇಯಸಿ ಕೊಂದು ಕೇರಳ ಮೂಲದ ಪ್ರೇಮಿ ಎಸ್ಕೇಪ್.

ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡ ಯುವತಿ.! ಅಸ್ಸಾಂ ಮೂಲದ ಪ್ರೇಯಸಿಯನ್ನು ಕೊಂದು ಕೇರಳ ಮೂಲದ ಪ್ರೇಮಿ ಎಸ್ಕೇಪ್.! ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನಲ್ಲಿ ಕೇರಳದ ಮೂಲದ ಯುವಕ ಮತ್ತು ಅಸ್ಸಾಂ ಮೂಲದ ಯುವತಿ ನಡುವಿನ ಪ್ರೇಮಕಥೆ ಯುವತಿಯ ಹತ್ಯೆಯೊಂದಿಗೆ ದುರಂತ ಅಂತ್ಯ ಕಂಡಿದೆ.! ಯುವಕ ತನ್ನ ಪ್ರೇಯಸಿಯನ್ನು ಚೂರಿಯಿಂದ ಇರಿದುಕೊಂದು ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದ್ದು, ಮೂರು ದಿನಗಳ ನಂತರ ಬೆಳಕಿಗೆ ಬಂದಿದೆ. ಉದ್ಯಾನ ನಗರಿ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಬಂದು ವಾಸವಾಗಿದ್ದ ಕೇರಳ ಮೂಲದ ಯುವಕ ಹಾಗೂ…

Read More

ಸಂವಿಧಾನದ ಆಶಯದಂತೆ ನಡೆದಲ್ಲಿ ಸಂತೋಷ-ನೆಮ್ಮದಿ ಸಾಧ್ಯ : ಬಲ್ಕೀಶ್ ಬಾನು

ಸಂವಿಧಾನದ ಆಶಯದಂತೆ ನಡೆದಲ್ಲಿ ಸಂತೋಷ-ನೆಮ್ಮದಿ ಸಾಧ್ಯ : ಬಲ್ಕೀಶ್ ಬಾನು ಅಶ್ವಸೂರ್ಯ/ಶಿವಮೊಗ್ಗ ನ.26:ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು…

Read More

ಅಲ್ಲಮಪ್ರಭು ಮೈದಾನದಲ್ಲಿ ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆಗೆ ಸಚಿವ ಮಧುಬಂಗಾರಪ್ಪ ನವರಿಂದ ಅಡಿಗಲ್ಲು

ಅಲ್ಲಮಪ್ರಭು ಮೈದಾನದಲ್ಲಿ ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆಗೆ ಸಚಿವ ಮಧುಬಂಗಾರಪ್ಪ ನವರಿಂದ ಅಡಿಗಲ್ಲು ಅಶ್ವಸೂರ್ಯ/ಶಿವಮೊಗ್ಗ ನ.26: ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ ಸಾರುವ ಸಂವಿಧಾನದ ಪೀಠಿಕೆಯನ್ನು ಪ್ರತಿಷ್ಟಾಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು. ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಅಲ್ಲಮ ಪ್ರಭು ಮೈದಾನದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 10*6 ಅಡಿ ಅಳತೆಯ ಮುದ್ರಿತ ಸಂವಿಧಾನ ಪೀಠಿಕೆಯನ್ನು ಪ್ರತಿಷ್ಟಾಪನೆಗೆ ಶಂಕುಸ್ಥಾಪನೆ ನೆರವೇರಿಸಿ…

Read More

ಕೋಟೆಗಂಗೂರು ಗ್ರಾಂ ಪಂ ಉಪಚುನಾವಣೆ ಡಿಎಲ್ ರಮೇಶ್ ಗೆ ಭರ್ಜರಿ ಗೆಲುವು

ಕೋಟೆಗಂಗೂರು ಗ್ರಾಂ ಪಂ ಉಪಚುನಾವಣೆ ಡಿ ಎಲ್ ರಮೇಶ್ ಗೆ ಭರ್ಜರಿ ಗೆಲುವು ಅಶ್ವಸೂರ್ಯ/ಶಿವಮೊಗ್ಗ,ನ.26: ತಾಲೂಕಿನ ಕೋಟೆಗಂಗೂರು ಗ್ರಾಮ ಪಂಚಾಯಿತಿಯ ದೇವಕಾತಿಕೊಪ್ಪದಲ್ಲಿ ತೆರವಾಗಿದ್ದ ಗ್ರಾಪಂ ಸದಸ್ಯರ ಖಾಲಿ ಹುದ್ದೆಗೆ ಮೊನ್ನೆ ನಡೆದಿದ್ದ ಉಪಚುನಾವಣೆಯಲ್ಲಿನ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಶಿವಮೊಗ್ಗ ತಾಲೂಕ ಕಚೇರಿಯಲ್ಲಿ ನಡೆದಿದ್ದು, ಅಭ್ಯರ್ಥಿ ದೇವಕಾತಿಕೊಪ್ಪದ ಡಿಎಲ್ ರಮೇಶ್ ಭಾರಿ ಬಹುಮತದ ಅಂತರದಿಂದ ಜಯಗಳಿಸಿದ್ದಾರೆ.ಒಟ್ಟು ಚಲಾವಣೆಯಾದ 738 ಮತಗಳಲ್ಲಿ 15 ಮತಗಳು ತಿರಸ್ಕೃತಗೊಂಡಿದ್ದು, 608 ಮತಗಳನ್ನು ಡಿಎಲ್ ರಮೇಶ್ ಪಡೆದಿದ್ದಾರೆ. ಪ್ರತಿಸ್ಪರ್ಧಿ ಸುರೇಶ್ ಅವರಿಗೆ…

Read More

ಸೋಲಿನ ಸುಳಿಯಲ್ಲಿ ನಿಖಿಲ್ ಕುಮಾರಸ್ವಾಮಿ.! ರಾಜಕೀಯದಲ್ಲೂ ಲಕ್ ಇಲ್ಲ? ಸಿನಿಮಾದಲ್ಲೂ ದಕ್ಕಲಿಲ್ಲ ಜಯ! ನಿಖಿಲ್ ನೆಡೆ ಮುಂದೇನು.?

ಸೋಲಿನ ಸುಳಿಯಲ್ಲಿ ನಿಖಿಲ್ ಕುಮಾರಸ್ವಾಮಿ.! ರಾಜಕೀಯದಲ್ಲೂ ಲಕ್ ಇಲ್ಲ? ಸಿನಿಮಾದಲ್ಲೂ ದಕ್ಕಲಿಲ್ಲ ಜಯ! ನಿಖಿಲ್ ನೆಡೆ ಮುಂದೇನು.? ಅಶ್ವಸೂರ್ಯ/ಶಿವಮೊಗ್ಗ: ಸತತ ಸೋಲಿನ ಸುಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಬಂಧಿಯಾಗಿದ್ದಾರೆ. ಮೂರನೇ ಬಾರಿಗೆ ಮತ್ತೆ ಸೋಲುಂಡು ರಾಜಕೀಯದಲ್ಲೂ ನೆಲೆ ನಿಲ್ಲಲು ಆಗದೆ ಹೋಗಿದೆ. ಸಿನಿಮಾ ರಂಗದಲ್ಲೂ ಆ ಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಜನಪ್ರಿಯ ನಾಯಕ ಮಾಜಿ ಮುಖ್ಯಮಂತ್ರಿ ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮಗ ಹಾಗೂ ನಾಯನಟ ನಿಖಿಲ್​ ಕುಮಾರಸ್ವಾಮಿಯ ಭವಿಷ್ಯ ಇಂದಿನ…

Read More
Optimized by Optimole
error: Content is protected !!