Headlines

Ashwa Surya

ಲೋಕಾಯುಕ್ತರ ದಾಳಿ ಲಂಚದ ಹಣ ಪಡೆಯುವಾಗಲೆ ಬಿಬಿಎಂಪಿಯ ಇಬ್ಬರು ಸಿಬ್ಬಂದಿ ಬಂಧನ.

ಲೋಕಾಯುಕ್ತರ ದಾಳಿ ಲಂಚದ ಹಣ ಪಡೆಯುವಾಗಲೆ ಬಿಬಿಎಂಪಿಯ ಇಬ್ಬರು ಸಿಬ್ಬಂದಿ ಬಂಧನ:ಎಸ್ಕೇಪ್ ಆಗಿರುವ ಪ್ರಮುಖ ಆರೋಪಿ ಕಂದಾಯ ಅಧಿಕಾರಿ ರಾಜ್ ಗೋಪಾಲ್ ಗಾಗಿ ಶೋಧ ಕಾರ್ಯ ಮುದುವರೆದಿದೆ… ಬೆಂಗಳೂರು: ಬಿಬಿಎಂಪಿಯಲ್ಲಿ ಸ್ಥಿರಾಸ್ತಿಯೊಂದರ ಖಾತೆ ವರ್ಗಾವಣೆ ಮಾಡಿಕೊಡಲು ಒಂದು ಲಕ್ಷ ರೂಪಾಯಿ ಲಂಚ ಪಡೆದ ಬಿಬಿಎಂಪಿಯ ಕರಿಸಂದ್ರ 166ನೇ ವಾರ್ಡಿನ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಮುಖ್ಯ ಆರೋಪಿಯಾಗಿರುವ ಕಂದಾಯ ನಿರೀಕ್ಷಕ ರಾಜಗೋಪಾಲ್‌ ವಿಷಯ ತಿಳಿಯುತ್ತಿದ್ದ ಹಾಗೆ ತಲೆಮರೆಸಿಕೊಂಡಿದ್ದಾನೆ. ನಿಗದಿತ ಸ್ಥಳ ಒಂದರಲ್ಲಿದೂರುದಾರರಿಂದ…

Read More

ರಾಜಧಾನಿಯಲ್ಲಿ ಯುವಕರನ್ನು ಉದ್ಯಾಮಿಗಳನ್ನು ಹನಿ ಟ್ರ್ಯಾಪ್ ಗೆ ಕೆಡವಿ ಕೊಂಡು ಲಕ್ಷಾಂತರ ರೂಪಾಯಿ ಸುಲಿಗೆ.ಇಬ್ಬರ ಬಂಧನ ಇಬ್ಬರು ಯುವತಿಯರು ಎಸ್ಕೇಪ್..!!

ರಾಜಧಾನಿಯಲ್ಲಿ ಹನಿಟ್ರ್ಯಾಪ್‌ ಮೂವರ ಬಂಧನ.! ಬೆಂಗಳೂರು: ಒಂದಿಬ್ಬರು ಯುವತಿಯರು ಟೆಲಿಗ್ರಾಮ್ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ತಂಡದಲ್ಲಿದ್ದ ಮೂವರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರು‘ಅಬ್ದುಲ್‌ ಖಾದರ್, ಯಾಸಿನ್ ಹಾಗೂ ಶರಣ ಪ್ರಕಾಶ್ ಎಂದು ತಿಳಿದುಬಂದಿದೆ. ಇವರ ಜೊತೆ ಕೃತ್ಯದಲ್ಲಿ ಯುವಕರನ್ನು ಉದ್ಯಮಿಗಳನ್ನು ತಮ್ಮ ಖೆಡ್ಡಕ್ಕೆ ಕೆಡವಿಕೊಳ್ಳುತ್ತಿದ್ದ ಪ್ರಮುಖ ಇಬ್ಬರು ಯುವತಿಯರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.ಆ್ಯಪ್‌ ಮೂಲಕವೇ…

Read More

ಚನ್ನೈನ ಗುಡುವಂಚೇರಿಯಲ್ಲಿ ರೌಡಿಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಸಿನಿಮೀಯ ಶೈಲಿಯಲ್ಲಿ ಇಬ್ಬರು ರೌಡಿಗಳನ್ನು ಎನ್ ಕೌಂಟರ್ ಮಾಡಿ ಕೆಡವಿದ ಪೋಲಿಸರು..!!

ರೌಡಿಶೀಟರ್ ಗಳಾದ ರಮೇಶ್ (35 ) ಮತ್ತು ಚೋಟಾ ವಿನೋತ್ (32) ಚೆನ್ನೈ: ಸೋಮವಾರ ತಡರಾತ್ರಿ ಚೆನ್ನೈನ ಗುಡುವಂಚೇರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ರೌಡಿ ಶೀಟರ್ ಗಳನ್ನು ಹೊಡೆದುರುಳಿಸಿದ್ದಾರೆ. ಪೋಲಿಸರ ಗುಂಡೆಟಿಗೆ ಉಸಿರಿ ಚಲ್ಲಿದ್ದಾರೆ ಇಬ್ಬರು ನಟೋರಿಯಸ್ ರೌಡಿಗಳು ..!ಮುಂಜಾನೆ ಮೂರು ಗಂಟೆಯ ಸುಮಾರಿಗೆ ಇನ್ಸಪೆಕ್ಟರ್ ಮುರುಗೇಶನ್ ಅವರು ತಮ್ಮ ಪೊಲೀಸರ ಟೀಮ್ ನೊಂದಿಗೆ ವಾಹನಗಳ ತಪಾಸಣೆಗೆ ಇಳಿದಿದ್ದರು. ಅದೆ ಸಮಯದಲ್ಲಿ ವೇಗವಾಗಿ ಬಂದ ಕಪ್ಪು ಬಣ್ಣದ ಸ್ಕೋಡಾ ಕಾರೊಂದು ಸಬ್ ಇನ್ಸಪೆಕ್ಟರ್ ಶಿವಗುರುನಾಥನ್…

Read More

ತೀರ್ಥಹಳ್ಳಿಯ ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕೋಳಿ ಅಂಕ…!!!?

ತೀರ್ಥಹಳ್ಳಿಯ ಮಾಳೂರು ಠಾಣ ವ್ಯಾಪ್ತಿಯಲ್ಲಿ ಭರ್ಜರಿ ಕೋಳಿ ಅಂಕ ಠಾಣೆಗೆ ಸಾಕಷ್ಟು ಮಂದಿಗಳ ಜೋತೆಗೆ ತಂದ ಬೈಕುಗಳ ಸಂಖ್ಯೆ 23..!! ಇವರಲ್ಲಿ ಕೆಲವರನ್ನು ಬಿಡಿಸಿಕೊಂಡು ಹೋಗಲು ಬಂದ ಮಹಾ ವ್ಯಕ್ತಿ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯನಾರು..? ಇವನ. ಡೀಲ್ ಏನು ಇವನೇ ಈ ಅಂಕದ ವಾರಸುದಾರನಾ.? ಇವನು ಬಂದ ಮೇಲೆ ಠಾಣೆಯ ಒಳಗೆ ಎಷ್ಟು ಮಂದಿ ಹೊರಗೆ ಎಷ್ಟು ಮಂದಿ ಮಾಳೂರು ಪೋಲಿಸರು ಮಾಡಿದ ಡೀಲ್ ಎಷ್ಟು..? ನೀರಿಕ್ಷಿಸಿ…. ಸುಧೀರ್ ವಿಧಾತ, ಶಿವಮೊಗ್ಗ

Read More

ಬೈಂದೂರು ಮೀನುಗಾರಿಕಾ ದೋಣಿ ಮಗುಚಿ ಓರ್ವ ಮೃತ್ಯು ಇನ್ನೊಬ್ಬ ನಾಪತ್ತೆ..! ಹರಸಾಹಸ ಪಟ್ಟು ಈಜಿ ದಡ ಸೇರಿದ ಆರು ಮಂದಿ..!!

ದೋಣಿ ಮಗುಚಿದ ದೃಶ್ಯ ಈಜಿ ದಡ ಸೇರುತ್ತಿರುವ ಕೇಲವು ಮೀನುಗಾರರು ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ ಬೈಂದೂರು: ಉಪ್ಪುಂದದ ಸಮುದ್ರದ ತೀರದ ಸಮೀಪದಲ್ಲೇ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟು, ಇನ್ನೊಬ್ಬರು ನಾಪತ್ತೆಯಾಗಿದ್ದು ಶೋಧ ಕಾರ್ಯಾ ಮುಂದುವರೆದಿದೆ. ಮೃತಪಟ್ಟ ವ್ಯಕ್ತಿನಾಗೇಶ್ (29) ನೀರಿನಲ್ಲಿ ಅಲೆಗಳ ಹೊಡೆತಕ್ಕೆ ನಾಪತ್ತೆಯಾದ ಯುವಕ ಸತೀಶ್ (31) ಎಂದು ತಿಳಿದುಬಂದಿದೆ. ಸಚಿನ್ ಎಂಬವರ ಮಾಲಕತ್ವದ ಮಾಸ್ತಿ ಮರ್ಲ ಚಿಕ್ಕು ಹೆಸರಿನ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ…

Read More
Optimized by Optimole
error: Content is protected !!