Headlines

Ashwa Surya

ದಕ್ಷ IPS ಅಧಿಕಾರಿ ರವಿತೇಜ ಅವರನ್ನು ಜುನಾಗಢದಿಂದ ಗುಜರಾತಿನ ಗಾಂಧಿನಗರಕ್ಕೆ ವರ್ಗಾವಣೆ ಮಾಡಿದ ಸಂದರ್ಭದಲ್ಲಿ ಅಲ್ಲಿಯ ಜನತೆ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಅದ್ದೂರಿಯಾಗಿ ಗೌರವಿಸಿ ಬಿಳ್ಕೋಟ್ಟ ಸಂಧರ್ಭ

IPS ಅಧಿಕಾರಿ ರವಿತೇಜ ಸಾರ್ವಜನಿಕರು ಒಬ್ಬ ಒಳ್ಳೆಯ ಪ್ರಾಮಾಣಿಕ ಅಧಿಕಾರಿಯನ್ನು ಹೇಗೆ ಗೌರವಿಸುತ್ತಾರೆ ಎನ್ನುವುದನ್ನು ನೀವು ನೋಡಲೇ ಬೇಕು ಅಪರೂಪಕ್ಕೆ ಇಂತಹ ಅಧಿಕಾರಿಗಳು ನಮ್ಮ ಕಣ್ಣ ಮುಂದೆ ಬಂದು ಹೋಗುತ್ತಾರೆ ಅಂತವರ ಸರದಿಯಲ್ಲಿ ಐಪಿಎಸ್ ದಕ್ಷ ಪೋಲಿಸ್ ಅಧಿಕಾರಿ ಎಸ್ಪಿ ರವಿತೇಜ ಅವರು. ಇವರನ್ನು ಜುನಾಗಡ್‌ ನಿಂದ ಗುಜರಾತ್‌ನ ಗಾಂಧಿನಗರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರ ವರ್ಗಾವಣೆ ಅಲ್ಲಿಯ ನಾಗರಿಕರಿಗೆ ಶಾಖ್ ನೀಡಿದೆ ಒಬ್ಬ ದಕ್ಷ ಅಧಿಕಾರಿ ನಮ್ಮ ಜಿಲ್ಲೆಯನ್ನು ಬಿಟ್ಟು ಹೋಗುತ್ತಾರೆ ಎನ್ನುವ ನೋವು ಸಂಪೂರ್ಣ ಜುನಾಗಡ್…

Read More

ಹಾಡಹಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣನವರ ಆಪ್ತನನ್ನೆ ಕೆಡವಿ ಕೊಂದ ಹಂತಕರು.!!

ಹಾಡಹಗಲೇ ಮಾಜಿ ಸಚಿವ ಹೆಚ್.ಡಿ.ರೇವಣ್ಣನ ಆಪ್ತನನ್ನೆ ಕೆಡವಿ ಕೊಂದ ರೌಡಿಗಳು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತರಾಗಿದ್ದಂತಹ ಗ್ರ್ಯಾನೈಟ್‌ ಉದ್ಯಮಿ ಕೃಷ್ಣೇಗೌಡನನ್ನು ಹಾಡು ಹಗಲೆ ನಡುರಸ್ತೆಯಲ್ಲೆ ರೌಡಿಗಳು ಭೀಕರವಾಗಿ ಕೊಚ್ಚಿ ಕೊಂದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ (ಆ.09) ಹೆಚ್.ಡಿ. ರೇವಣ್ಣನವರಿಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದ ಗ್ರ್ಯಾನೈಟ್‌ ಉದ್ಯಮಿ ಕೃಷ್ಣೇಗೌಡನನ್ನು ರೌಡಿಗಳ ಗ್ಯಾಂಗೊಂದು ಹತ್ಯೆ ಮಾಡಿರುವ ಪ್ರಕರಣ ಒಂದು ಹಾಸನದಲ್ಲಿ ನೆಡೆದಿದೆ.ಯಾಕೊ ಇತ್ತೀಚೆಗೆ ಹಾಸನದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ ಮೊದಲೆಲ್ಲ ಬೆಂಗಳೂರು ಶಿವಮೊಗ್ಗ ಭದ್ರಾವತಿ ಮಂಗಳೂರು,…

Read More

ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಸಾಲಿನಲ್ಲಿ ನೆಡೆದ ಚುನಾವಣೆಯಲ್ಲಿ ಹನ್ನೊಂದು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ತಾಲ್ಲೂಕಿನ ಮೇಗರವಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಸಾಲಿನ ಚುನಾವಣೆ ನೆಡೆದಿದ್ದು ಸ್ಫರ್ಧಿಸಿದವರಲ್ಲಿ ಹನ್ನೊಂದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ವಿವರ ಈ ರೀತಿ ‌ಇದೆ ಎಮ್ ಆರ್ ಪ್ರಮೋದ ಹೆಗ್ಡೆ, ಪಿ ಎನ್ ಮಹೇಶ್,ಕೆ ಎಸ್ ರತ್ನಾಕರ ಭಟ್,ಕೆ ಎ ವಸುಪಾಲ,ಎಸ್ ವೈ ಗೀತಾ,ಮಹಾಬಲ,ಹೆಚ್ ಎಸ್ ಸತ್ಯನಾರಾಯಣ,ಮಂಜುಳಾ,ಸಿ ಜಿ ವೆಂಕಟೇಶ್,ಎಮ್ ಆರ್ ವೆಂಕಟೇಶ್ ಹೆಗ್ಡೆ,ನವೀನ ಎಮ್ ವೈ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದರೆ. ಇವರೆಲ್ಲರನ್ನೂ ಸ್ಥಳೀಯ ಗ್ರಾಮಸ್ಥರು ಮತ್ತು ಸೊಸೈಟಿಯ ಶೇರುದಾರರು…

Read More

ಮಹಿಳೆಯ ಜೊತೆಗೆ ಆಕೆಯ ಇಬ್ಬರು ಮಕ್ಕಳನ್ನು ಸೇತುವೆ ಮೇಲಿಂದ ನದಿಗೆ ತಳ್ಳಿದ ಪ್ರೀಯತಮ!! ಪೈಪನ್ನು ಹಿಡಿದುಕೊಂಡು ಬದುಕುಳಿದ ಹದಿಮೂರರ ಬಾಲಕಿ!!

ಹರಸಾಹಸ ಪಟ್ಟು ಬದುಕುಳಿದ ಹದಿಮೂರು ವರ್ಷದ ಬಾಲಕಿ ಕೀರ್ತನಾ! ಸೆಲ್ಫಿ ನೆಪದಲ್ಲಿ ಮಹಿಳೆ, 1 ವರ್ಷ ಹಾಗೂ 13 ವರ್ಷದ ಮಕ್ಕಳನ್ನು ಮಹಿಳೆಯ ಲಿವ್ ಇನ್ ಪಾರ್ಟ್‌ನರ್ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯಿಂದ ತಳ್ಳಿದ್ದು, ಘಟನೆಯಲ್ಲಿ 13ರ ಬಾಲಕಿ ಪವಾಡಸದೃಶದಂತೆ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ … ಆಂಧ್ರದ ಗುಂಟೂರಿನಲ್ಲಿ ಗಂಡನಿಂದ ದೂರವಾದ ಮಹಿಳೆಯ ಜೋತೆಗೆ ವ್ಯಕ್ತಿಯೊಬ್ಬ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನಂತೆ ಹೀಗೆ ದೂಡಿಕೊಂಡು ನಡೆಯುತ್ತಿದ್ದ ಇವರ ಜೀವನ ಇತ್ತೀಚೆಗೆ ಆತನ…

Read More

ದೊಡ್ಮನೆ ಕುಟುಂಬಕ್ಕೆ ದೊಡ್ಡ ಶಾಕ್ ಕೊಟ್ಟ ಸ್ಪಂದನ ಸಾವು..!! ನಾಳೆ ಸಂಜೆಯ ವೇಳೆಗೆ ಸ್ಪಂದನ ಮೃತದೇಹ ಬೆಂಗಳೂರಿಗೆ ಬರಲಿದೆ ಬುಧವಾರ ಬೆಳಿಗ್ಗೆ ಅಂತ್ಯಕ್ರಿಯೆ ಸಾಧ್ಯತೆ

ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಇನ್ನಿಲ್ಲ ಏನಾಯ್ತು ಸ್ಪಂದನ ಅವರಿಗೆ? ರಾಜ್ ಕುಟುಂಬಕ್ಕೆ ಮತ್ತೊಂದು ದೊಡ್ಡ ಶಾಕ್ ದೊಡ್ಮನೆ ಕುಟುಂಬಕ್ಕೆ ದೊಡ್ಡ ಶಾಕ್: ಚಿನ್ನಾರಿ ಮುತ್ತನ ಚಿನ್ನದಂತ ಮಡದಿ ಸ್ಪಂದನ ಇನ್ನಿಲ್ಲ…!! ಚಂದನವನದ ಚಿನ್ನಾರಿ ಮುತ್ತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಬಾರದಲೊಕದೇಡೆ ಹೆಜ್ಜೆ ಹಾಕಿದ್ದಾರೆ.ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.ದೊಡ್ಮನೆ ಕುಟುಂಬ ಇನ್ನೂ ಅಪ್ಪು ಸಾವಿನ ಅಪಘಾತದಿಂದ ಹೊರಬರುವ ಮೊದಲೇ ಸ್ಪಂದನ ಸಾವಿನ ಸುದ್ದಿ ಕೇಳಿ ಚೇತರಿಸಿಕೊಳ್ಳಲಾಗದ ಸ್ಥಿತಿ ತಲುಪಿದೆ ಅದೇಕೊ…

Read More

ಪರಿಣಾಮಕಾರಿ ಮಿಷನ್‌ ಇಂಧ್ರಧನುಷ್‌ 5.0 ಚಾಲನಾ ಕಾರ್ಯಕ್ರಮ

ಶಿವಮೊಗ್ಗ, ಆಗಸ್ಟ್‌ 05 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಸಹಯೋಗದಲ್ಲಿ ಆ.07 ರ ಬೆಳಗ್ಗೆ 10:30 ಕ್ಕೆ ನಗರದ ಹೊಸಮನೆ ದೊಡಮ್ಮ ದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ಪರಿಣಾಮಕಾರಿ ಮಿಷನ್‌ ಇಂಧ್ರಧನುಷ್‌ 5.0 ಚಾಲನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ಶಾನಸಕರಾದ ಎಸ್‌.ಎನ್‌ ಚನ್ನಬಸಪ್ಪ ಇವರು ನೆರವೇರಿಸುವರು. ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ…

Read More
Optimized by Optimole
error: Content is protected !!