Headlines

Ashwa Surya

Fire Accident in Shivamogga: ಹುಂಡೈ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ,ಕೋಟ್ಯಾಂತರ ರೂಪಾಯಿ ಮೊತ್ತದ ಕಾರುಗಳು ಸುಟ್ಟು ಕರಕಲು

Fire Accident in Shivamogga: ಹುಂಡೈ ಶೋರೂಮ್‌ನಲ್ಲಿ ಭೀಕರ ಅಗ್ನಿ ಅವಘಡ,ಕೋಟ್ಯಾಂತರ ರೂಪಾಯಿ ಮೊತ್ತದ ಕಾರುಗಳು ಸುಟ್ಟು ಕರಕಲು news.ashwasurya.in ಶಿವಮೊಗ್ಗ: ಹುಂಡೈ ಶೋರೂಮ್‌ನಲ್ಲಿ ಶುಕ್ರವಾರ ಹತ್ತು ಗಂಟೆ‌ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಬೆಂಕಿಯ ದಳ್ಳುರಿ ಮುಗಿಲು ಮುಟ್ಟಿತ್ತು ಈ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಶಂಕರಮಠ ರಸ್ತೆಯಲ್ಲಿರುವ ಶಿವಮೊಗ್ಗದ ಹುಂಡೈ ಶೋರೂಮ್‌ನಲ್ಲಿ ಈ ಅಗ್ನಿ ಅವಘಡ ಉಂಟಾಗಿದ್ದು, ಬೇಸ್ಮೆಂಟ್‌ಗೆ ತಗುಲಿದ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ…

Read More

ಪ್ರಯಾಣಿಕರು ತುಂಬಿದ ಬಸ್ಸಿನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..!! ಕಿಲಾಡಿ ಲೇಡಿ ಗ್ಯಾಂಗ್‌ ಇರೊತ್ತೆ ಮೊಬೈಲ್ ಎಗರಿಸಲು.!!

ಪ್ರಯಾಣಿಕರು ತುಂಬಿದ ಬಸ್ಸಿನಲ್ಲಿ ಪ್ರಯಾಣಿಸುತ್ತೀರಾ..? ಎಚ್ಚರಿಕೆ..!! ಕಿಲಾಡಿ ಲೇಡಿ ಗ್ಯಾಂಗ್‌ ಇರೊತ್ತೆ ಮೊಬೈಲ್ ಎಗರಿಸಲು.!! news.ashwasurya.in ✍️Sudhir Vidhata ರಾಜಧಾನಿ ಬೆಂಗಳೂರಿನಲ್ಲಿ ಖತರ್ನಾಕ್ ಮೊಬೈಲ್ ಸ್ನಾಚರ್ಸ್ ಲೇಡಿ ಗ್ಯಾಂಗ್ ಬಿಡುಬಿಟ್ಟಿದೆ.! ಮೆಜೆಸ್ಟಿಕ್ ಇವರ ಅಡ್ಡೆಯಾಗಿದೆ. ಈ ಖದೀಮ ಮಹಿಳೆಯರು ಅಮಾಯಕರ ರೀತಿಯಲ್ಲಿ ರಶ್ ಇರುವ ಬಸ್ ಏರಿ ಹೋಗಿ ಐಟಿಬಿಟಿ ಸೆಕ್ಟರ್ ಏರಿಗಳಲ್ಲಿ ರೌಂಡ್ಸ್ ಹಾಕ್ತಾರೆ.! ಆಧಾರ್ ಕಾರ್ಡ್ ಇದ್ದರೆ ಎಲ್ಲೆಂದರಲ್ಲಿ ಓಡಾಡಲು ಬಸ್ಸು ಫ್ರೀ…ಇದನ್ನೆ ಬಂಡವಾಳ ಮಾಡಿಕೊಂಡ ಕಳ್ಳಿಯರು ಪ್ರಯಾಣಿಕರು ತಬಿದ ಬಸ್‌ಗಳಲ್ಲಿ ತಮ್ಮ ಕೈಚಳಕ ತೋರಿಸಿ…

Read More

IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ಮತ್ತು ಪತ್ನಿ.!

ವಿಶ್ವ ಕ್ರಿಕೆಟ್ ನ ದಂತಕಥೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರಿಂದ ಭಾರತ ಕ್ರಿಕೆಟ್ ತಂಡದ ಟೆಸ್ಟ್ ಕ್ಯಾಪ್ ಪಡೆದ ಸರ್ಫರಾಜ್ IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ಮತ್ತು ಪತ್ನಿ News.Ashwasurya.in ದೇಶಿ ಕ್ರಿಕೆಟ್‌ನಲ್ಲಿ ತನ್ನದೇ ಸಾರ್ವಭೌಮತ್ವ ಹೊಂದಿದ್ದ ಉತ್ತಮ ಆಟಗಾರ ಸರ್ಫರಾಜ್‌ ಖಾನ್‌ ಅವರು. ಕೊನೆಗೂ ಸರ್ಫರಾಜ್ ಖಾನ್ ಅವರಿಗೆ ಅದೃಷ್ಟದ ಬಾಗಿಲು ತೆರೆದಿತ್ತು ಹೆತ್ತ ತಂದೆಯು ಮಗನಿಗಾಗಿ ಪಟ್ಟ ಶ್ರಮ ಕಂಡ ಕನಸು ಫಲ…

Read More

ಬಜೆಟ್‍ನಲ್ಲಿ ನಾಡಿನ ರೈತರಿಗೆ ಸಿಹಿ ಸುದ್ದಿ

15ನೇ ಬಾರಿಗೆ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಬಜೆಟ್‍ನಲ್ಲಿ ನಾಡಿನ ರೈತರಿಗೆ ಸಿಹಿ ಸುದ್ದಿ News.Ashwasurya.in ಬೆಂಗಳೂರು,ಫೆ.16- ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ನಾಡಿನ ರೈತರಿಗೆ ಸಿಹಿ ಸುದ್ದಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಂಘಗಳ ಮೂಲಕ ನೀಡುವ ಬಡ್ಡಿ ರಹಿತ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಿದ್ದಾರೆ. ಜೊತೆಗೆ ಮಧ್ಯಮ ಮತ್ತು ದೀರ್ಘಾವಧಿ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಏರಿಸುವ ಮಹತ್ವದ ತೀರ್ಮಾನವನ್ನು…

Read More

ಕರ್ತವ್ಯ ನಿರತ ಪೊಲೀಸ್​ ಪೆದೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಎಸ್​ಪಿ ಉಮಾ ಪ್ರಶಾಂತ್ ಮಾಧ್ಯಮದ ಮುಂದೆ ಹೇಳಿದಿಷ್ಟು: ಕರ್ತವ್ಯ ನಿರತ ಪೊಲೀಸ್​ ಪೆದೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ: ಮಹಾನಗರ ಪಾಲಿಕೆ ಆವರಣದಲ್ಲಿ ಕರ್ತವ್ಯ ನಿರತ ಪೊಲೀಸ್ ಕಾನ್ಸ್​​ಟೇಬಲ್​ ಒಬ್ಬರಿಗೆ ತನ್ನ ಸರ್ವಿಸ್ ಬಂದೂಕಿನಿಂದ ಮಿಸ್ ಫೈರ್ ಆಗಿ ಗುಂಡು ಭುಜಕ್ಕೆ ತಗಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ಪಾಲಿಕೆ ಆವರಣದಲ್ಲಿ ಇವಿಎಂ ಕಾವಲಿಗಿದ್ದ ಕಾನ್ಸ್‌ಟೇಬಲ್ ಗುರುಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನೋಡನೆ ಹೋರಾಡುತ್ತಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಗುರುಮೂರ್ತಿ ಅವರ ಬಳಿಯಿದ್ದ…

Read More

ಅಮೆರಿಕ: ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಶವ ಪತ್ತೆ!! ಶವದ ಪಕ್ಕದಲ್ಲಿತ್ತು ರಿವಲ್ವಾರ್!!

ಅಮೆರಿಕ: ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಶವ ಪತ್ತೆ!! ಶವದ ಪಕ್ಕದಲ್ಲಿತ್ತು ರಿವಲ್ವಾರ್!!? News.Ashwasurya.in SUDHIR VIDHATA ಅಮೆರಿಕ: ಕೇರಳ ಮೂಲದ ಕುಟುಂಬವೊಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.! ಇದು ಆತ್ಮಹತ್ಯೆಯೊ ಕೊಲೆಯೊ ಎನ್ನುವುದು ಮಾತ್ರ ನಿಗೂಢವಾಗಿದೆ.ಮನೆಯಲ್ಲಿ ಶವವಾಗಿ ಪತ್ತೆಯಾಗಿರುವುದುಆನಂದ್ ಸುಜಿತ್ ಹೆನ್ರಿ (42), ಪತ್ನಿ ಆಲಿಸ್ ಪ್ರಿಯಾಂಕಾ (40), ಮತ್ತು ಅವರ 4 ವರ್ಷದ ಅವಳಿ ಮಕ್ಕಳಾದ ನೀಥಾನ್ ಮತ್ತು ನೋಹ್ ಗುರುತಿಸಲಾಗಿದೆ. ಇವರಕುಟುಂಬದ ಸದಸ್ಯರೊಬ್ಬರು ಯೋಗಕ್ಷೇಮ ವಿಚಾರಿಸಲು ಎಷ್ಟೇ…

Read More
Optimized by Optimole
error: Content is protected !!