Headlines

ಶಿವಮೊಗ್ಗ : ಇ.ಸಿ.ಓ ಮತ್ತು ಸಿ.ಆ‌ರ್.ಪಿ, ಬಿ.ಆರ್.ಪಿ ಶಿಕ್ಷಣ ಇಲಾಖೆ ಪರೀಕ್ಷೆಯಲ್ಲಿ ಆಕ್ರಮ ನೆಡೆಯುವ ಸಾಧ್ಯತೆ ಇದಿಯಾ.!?

ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಸಣ್ಣ ಅಕ್ರಮ ನೆಡೆಯದಂತೆ ಸೂಕ್ಷ್ಮವಾಗಿ ಗಮನಿಸುವ ದೊಡ್ಡ ಜವಬ್ದಾರಿ ಶಿವಮೊಗ್ಗ ಜಿಲ್ಲಾ ಪ್ರಾಮಾಣಿಕ ಡಿಡಿಪಿಐ EO ಮಂಜುನಾಥ್ ಅವರ ಮೇಲಿದೆ ನಮಗೂ ಅವರ ಮೇಲೆ ನಂಬಿಕೆ ಇದ್ದು ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನೆಡೆಯುವ ಸಾಧ್ಯತೆ ಇಲ್ಲ ಎನ್ನುವುದು ಕೇಲವರ ಅನಿಸಿಕೆಯಾಗಿದೆ..

ಆದರೂ ಶಿವಮೊಗ್ಗ ಡಯಟ್ ಕೇಂದ್ರದಲ್ಲಿ ಕೆಲವು ಬಲಿತ ಹೆಗ್ಗಣಗಳಿದ್ದು ಪ್ರಾಮಾಣಿಕ ಅಧಿಕಾರಿಗಳನ್ನು ಭ್ರಷ್ಟಾಚಾರಿಗಳನ್ನಾಗಿ ಮಾಡುವಂತಹ ಭ್ರಷ್ಟರಿದ್ದಾರೆ..ಈ ಎಲ್ಲವನ್ನೂ ಕಾದುನೋಡಿ ಮುಂದಿನ ಹೆಜ್ಜೆ ಇಡುವ ತಯಾರಿಯನ್ನು ನಮ್ಮ ಪತ್ರಿಕಾ ಬಳಗ ಮಾಡಿಕೊಂಡಿದೆ..

Leave a Reply

Your email address will not be published. Required fields are marked *

Optimized by Optimole
error: Content is protected !!