ಬೆಂಗಳೂರು : ವಿದ್ಯಾರ್ಥಿನಿಯನ್ನು ಹತ್ಯೆಮಾಡಿ ಪೊಲೀಸರಿಗೆ ಗುರುತು ಸಿಗದಂತೆ ತಿರುಪತಿಯಲ್ಲಿ ಮುಡಿಕೊಟ್ಟು ತಲೆಮರೆಸಿಕೊಂಡ ಆರೋಪಿ ಅರೆಸ್ಟ್.!
ಬೆಂಗಳೂರು : ವಿದ್ಯಾರ್ಥಿನಿಯನ್ನು ಹತ್ಯೆಮಾಡಿ ಪೊಲೀಸರಿಗೆ ಗುರುತು ಸಿಗದಂತೆ ತಿರುಪತಿಯಲ್ಲಿ ಮುಡಿಕೊಟ್ಟು ತಲೆಮರೆಸಿಕೊಂಡ ಆರೋಪಿ ಅರೆಸ್ಟ್.! ದೇವಿಶ್ರೀ ಹಾಗೂ ಪ್ರೇಮವರ್ಧನ್ ಇಬ್ಬರೂ ಪ್ರೇಮಿಗಳು. ಇವರಿಬ್ಬರೂ ಆಂಧ್ರ ಮೂಲದವರಾಗಿದ್ದರೆ, ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ಓದಿದ್ದರು. ಬಳಿಕ ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಪ್ರೇಮ್ವರ್ಧನ್ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರಿಗೆ (ಬೆಂಗಳೂರು) ಬಂದಾಗಿನಿಂದ ದೇವಿಶ್ರೀಗೆ ಬೇರೊಂದು ಹುಡುಗನ ಜೊತೆಗೆ ಪ್ರೀತಿ ಇದೆ ಎನ್ನುವ ಅನುಮಾನ ಪ್ರೇಮ್ ವರ್ಧನ್ಗೆ ಕಾಡಿತ್ತು….. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ…
