Headlines

ಬೆಂಗಳೂರು : ವಿದ್ಯಾರ್ಥಿನಿಯನ್ನು ಹತ್ಯೆಮಾಡಿ ಪೊಲೀಸರಿಗೆ ಗುರುತು ಸಿಗದಂತೆ ತಿರುಪತಿಯಲ್ಲಿ ಮುಡಿಕೊಟ್ಟು ತಲೆಮರೆಸಿಕೊಂಡ ಆರೋಪಿ ಅರೆಸ್ಟ್.!

ಬೆಂಗಳೂರು : ವಿದ್ಯಾರ್ಥಿನಿಯನ್ನು ಹತ್ಯೆಮಾಡಿ ಪೊಲೀಸರಿಗೆ ಗುರುತು ಸಿಗದಂತೆ ತಿರುಪತಿಯಲ್ಲಿ ಮುಡಿಕೊಟ್ಟು ತಲೆಮರೆಸಿಕೊಂಡ ಆರೋಪಿ ಅರೆಸ್ಟ್.! ದೇವಿಶ್ರೀ ಹಾಗೂ ಪ್ರೇಮವರ್ಧನ್ ಇಬ್ಬರೂ ಪ್ರೇಮಿಗಳು. ಇವರಿಬ್ಬರೂ ಆಂಧ್ರ ಮೂಲದವರಾಗಿದ್ದರೆ, ದ್ವಿತೀಯ ಪಿಯುಸಿವರೆಗೂ ಒಂದೇ ಕಾಲೇಜಿನಲ್ಲಿ ಓದಿದ್ದರು. ಬಳಿಕ ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದಳು. ಈ ವೇಳೆ ಪ್ರೇಮ್‌ವರ್ಧನ್ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಬೆಂಗಳೂರಿಗೆ (ಬೆಂಗಳೂರು) ಬಂದಾಗಿನಿಂದ ದೇವಿಶ್ರೀಗೆ ಬೇರೊಂದು ಹುಡುಗನ ಜೊತೆಗೆ ಪ್ರೀತಿ ಇದೆ ಎನ್ನುವ ಅನುಮಾನ ಪ್ರೇಮ್ ವರ್ಧನ್‌ಗೆ ಕಾಡಿತ್ತು….. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ…

Read More

ಮಂಗಳೂರು : ಹೊರಗುತ್ತಿಗೆ ನೌಕರನ ಬಾಕಿ ಸಂಬಳ ನೀಡಲು ಲಂಚಕ್ಕೆ ಕೈಒಡ್ಡಿ ಲೋಕಾಯುಕ್ತ ಬಲೆಗೆ ಬಿದ್ದ ಖದೀಮರು.!

ಮಂಗಳೂರು : ಹೊರಗುತ್ತಿಗೆ ನೌಕರನ ಬಾಕಿ ಸಂಬಳ ನೀಡಲು ಲಂಚಕ್ಕೆ ಕೈಒಡ್ಡಿ ಲೋಕಾಯುಕ್ತ ಬಲೆಗೆ ಬಿದ್ದ ಖದೀಮರು.! ಭೂದಾಖಲೆ ಇಲಾಖೆಯ ನಗರ ಆಸ್ತಿ ಮಾಲೀಕತ್ವದ ದಾಖಲೆ (ಯು.ಪಿ.ಒ.ಆರ್‌) ವಿಭಾಗದ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದ ವ್ಯಕ್ತಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ದೂರುದಾರ ವ್ಯಕ್ತಿಯಿಂದ ಕೃಷ್ಣಮೂರ್ತಿ ₹20 ಸಾವಿರ, ಬಿ.ಕೆ. ರಾಜು ₹ 5 ಸಾವಿರ, ಎಸ್.ಧನಶೇಖರ ₹ 5 ಸಾವಿರ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’… news.ashwasurya.in…

Read More

ದಾವಣಗೆರೆ : ಚಿನ್ನಾಭರಣ ದರೋಡೆ ಪ್ರಕರಣ : ಪ್ರೊಬೆಷನರಿ ಪಿಎಸ್ಐ ವಜಾ.!ಮತ್ತೊಬ್ಬ ಪಿಎಸ್ಐ ಅಮಾನತು.

Highlight ದಾವಣಗೆರೆಯಲ್ಲಿ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಒಬ್ಬ ಪ್ರೊಬೆಷನರಿ ಪಿಎಸ್‌ಐ (PSI) ವಜಾ ಗೊಂಡಿದ್ದು, ಮತ್ತೊಬ್ಬ ಪಿಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಇಬ್ಬರು ಪಿಎಸ್‌ಐ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಸುಮಾರು ₹8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆ : ಚಿನ್ನಾಭರಣ ದರೋಡೆ ಪ್ರಕರಣ : ಪ್ರೊಬೆಷನರಿ ಪಿಎಸ್ಐ ವಜಾ.!ಮತ್ತೊಬ್ಬ ಪಿಎಸ್ಐ ಅಮಾನತು. news.ashwasurya.in ಅಶ್ವಸೂರ್ಯ/ದಾವಣಗೆರೆ : ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಗಿರುವ ಪ್ರೊಬೆಷನರಿ ಪಿಎಸ್ಐ ನನ್ನು ಕರ್ತವ್ಯದಿಂದ…

Read More

ಪೊಲೀಸ್ ಕ್ರೀಡಾ ಕೂಟ 2025: ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ.

ಪೊಲೀಸ್ ಕ್ರೀಡಾ ಕೂಟ 2025: ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ. ಪ್ರತಿ ವರ್ಷದಂತೆ ಈ ವರ್ಷವೂ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನ.25 ರಿಂದ 27 ರವರೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ – 2025 ನ್ನು ಆಯೋಜಿಸಲಾಗಿತ್ತುನ.25 ರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ್ದರು.ಕ್ರೀಡಾಕೂಟ ಸತತ ಮೂರು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿತು ನ.27 ರ ಸಂಜೆ…

Read More

ಪುದುಚೇರಿ : 90 ಕೋಟಿ ಸೈಬರ್ ವಂಚನೆ.! ನಾಲ್ಕು ಮಂದಿ ಎಂಜಿನಿಯರಿಂಗ್ ಪದವೀಧರರು ಸೇರಿದಂತೆ 7 ಮಂದಿ ಬಂಧನ.!

ಪುದುಚೇರಿ : 90 ಕೋಟಿ ಸೈಬರ್ ವಂಚನೆ.! ನಾಲ್ಕು ಮಂದಿ ಎಂಜಿನಿಯರಿಂಗ್ ಪದವೀಧರರು ಸೇರಿದಂತೆ 7 ಮಂದಿ ಬಂಧನ.! news.ashwasurya.in ಅಶ್ವಸೂರ್ಯ/ಪುದುಚೇರಿ : ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದಕ್ಕೆ ಪೊಲೀಸರ ಬಳಿ ಹೋಗಿದ್ದಾಗ ಸೈಬರ್ ಖದೀಮರ ಜಾಲ ಬಯಲಾಗಿದೆ.ಪುದುಚೇರಿಯ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ 90 ಕೋಟಿ ರೂ. ಸೈಬರ್ ವಂಚನೆಯ ಜಾಲ ಪತ್ತೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಎಂಜಿನಿಯರಿಂಗ್ ಪದವೀಧರರು ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಥಾಮಸ್ ಅಲಿಯಾಸ್ ಹಯಗ್ರೀವ, ಹರೀಶ್, ಗಣೇಶನ್, ಗೋವಿಂದರಾಜ್,…

Read More

ಶಿವಮೊಗ್ಗ : ಭದ್ರಾವತಿಯಲ್ಲಿ ಸರ್ಕಾರಿ ನೌಕರ ಪತಿ ಕೊಟ್ಟ ಚಿತ್ರಹಿಂಸೆಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತ್ನಿ.!

ಶಿವಮೊಗ್ಗ : ಭದ್ರಾವತಿಯಲ್ಲಿ ಸರ್ಕಾರಿ ನೌಕರ ಪತಿ ಕೊಟ್ಟ ಚಿತ್ರಹಿಂಸೆಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತ್ನಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಬಾಳಿ ಬದುಕ ಬೇಕಾಗಿದ್ದ ಮುದ್ದಾದ ಯುವತಿಯ ಜೀವ ಗಂಡನೆಂಬ ರಕ್ಕಸನ ಕಿರುಕುಳಕ್ಕೆ ನಲುಗಿ ಹೋಗಿದೆ.!? ಗಂಡನ ದಿನನಿತ್ಯದ ಹಿಂಸೆಯನ್ನು ತಾಳಲಾರದೆ ಭದ್ರಾವತಿಯಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿದ್ದಾಳೆ.!? ಸರ್ಕಾರಿ ಕೆಲಸದವನೇ ಬೇಕು ಬೇಕು ಎಂದು ಮನೆಯವರು ಮಗಳಿಗೆ ಮದುವೆ ಮಾಡಿದರು.! ಮದುಯಾಗಿ ಕೇವಲ ಏಳು ತಿಂಗಳಿಗೆ ಮಗಳು ಸರ್ಕಾರಿ ನೌಕರ ಗಂಡನ…

Read More
Optimized by Optimole
error: Content is protected !!