Headlines

ಆತ್ಮಹತ್ಯೆ : ಪ್ರಿಯತಮೆಯ ಸ್ನೇಹಿತೆಯನ್ನು ಲಾಡ್ಜ್‌ಗೆ ಕರೆದೊಯ್ದ ಪ್ರಿಯಕ.! ನೊಂದ ಎರಡು ಮಕ್ಕಳ ತಾಯಿ ಆತ್ಮಹತ್ಯೆಗೆ ಶರಣು.!

ಆತ್ಮಹತ್ಯೆ : ಪ್ರಿಯತಮೆಯ ಸ್ನೇಹಿತೆಯನ್ನು ಲಾಡ್ಜ್‌ಗೆ ಕರೆದೊಯ್ದ ಪ್ರಿಯಕ.! ನೊಂದ ಎರಡು ಮಕ್ಕಳ ತಾಯಿ ಆತ್ಮಹತ್ಯೆಗೆ ಶರಣು.! news.ashwasurya.in ಅದೇನು ತೀಟೆ ಇತ್ತೊ ಗೋತ್ತಿಲ್ಲ ಮೃತ ಯಶೋದಾಗೆ ಮದುವೆಯಾಗಿ ಪ್ರೀತಿಸುವ ಗಂಡ,ಮುದ್ದಾದ ಇಬ್ಬರು ಮಕ್ಕಳಿದ್ದರು.ಪಕ್ಕದ ಏರಿಯಾದಲ್ಲಿದ್ದ ಆಡಿಟರ್‌ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ.!? ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರಂತೆ.? ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬಳನ್ನು ಪ್ರಿಯಕರನಿಗೆ ಪರಿಚಯಿಸಿದ್ದಳಂತೆ.ಪರಿಚಯವಾದ ಪ್ರಿಯತಮೆಯ ಗೆಳತಿಯನ್ನು ಲಾಡ್ಜ್‌ಗೆ ಕರೆದೊಕೊಂಡು ಹೋಗಿದ್ದನಂತೆ ಪ್ರಿಯಕರ…. ಅಶ್ವಸೂರ್ಯ/ಬೆಂಗಳೂರು: ವಿವಾಹಿತೆಯಾಗಿದ್ದು ಎರಡು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬಳು,…

Read More

legends cup cricket: ಕುಂದಾಪುರ ಕ್ರಿಕೆಟ್ ಕಾಶಿ ಕುಂದಾಪುರದಲ್ಲಿ ಹೆಸರಾಂತ ಹಿರಿಯ ವಿಕೆಟ್ ಕೀಪರ್ ಕೆ ಪಿ ಸತೀಶ್ ಸಾರಥ್ಯದಲ್ಲಿ ಹಿರಿಯರ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.

ಕುಂದಾಪುರ : ಕ್ರಿಕೆಟ್ ಕಾಶಿ ಕುಂದಾಪುರದಲ್ಲಿ ಹೆಸರಾಂತ ಹಿರಿಯ ವಿಕೆಟ್ ಕೀಪರ್ ಕೆ ಪಿ ಸತೀಶ್ ಸಾರಥ್ಯದಲ್ಲಿ ಹಿರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ. ಅಶ್ವಸೂರ್ಯ/ಕುಂದಾಪುರ : ನವೆಂಬರ್ 22 ಮತ್ತು 23 ರಂದು ಕ್ರಿಕೆಟ್ ಕಾಶಿ ಕುಂದಾಪುರದ ಹೆಸರಾಂತ ಗಾಂಧಿ ಮೈದಾನದಲ್ಲಿ 45 ವರ್ಷ ಮೇಲ್ಪಟ್ಟ ಹಿರಿಯರ ಕ್ರಿಕೆಟ್ ಪಂದ್ಯಾವಳಿಗೆ ವೇದಿಕೆ ಸಿದ್ಧವಾಗಿದೆ. ರಾಜ್ಯಕಂಡ 80 ಮತ್ತು 90 ರ ದಶಕದ ಘಟಾನುಘಟಿ ಹಿರಿಯ ಆಟಗಾರರನ್ನು ಮತ್ತೊಮ್ಮೆ ಒಂದೆಡೆ ಸೇರಿಸುವ ಮತ್ತು ಅವರ ಆಟವನ್ನು ಮತ್ತೊಮ್ಮೆ…

Read More

ಅಸ್ಸಾಂ : ಗಾಯಕ ಜುಬೀನ್ ಗಾರ್ಗ್ ಹತ್ಯೆಗೆ ಬಿಗ್ ಟ್ವಿಸ್ಟ್‌: ಬ್ಯಾಂಡ್‌ಮೇಟ್ & ಸಹ ಗಾಯಕಿಯ ಬಂಧನ.!

ಅಸ್ಸಾಂ : ಗಾಯಕ ಜುಬೀನ್ ಗಾರ್ಗ್ ಹತ್ಯೆಗೆ ಬಿಗ್ ಟ್ವಿಸ್ಟ್‌: ಬ್ಯಾಂಡ್‌ಮೇಟ್ & ಸಹ ಗಾಯಕಿಯ ಬಂಧನ.! news.ashwasurya.in ಅಶ್ವಸೂರ್ಯ/ಅಸ್ಸಾಂ : ಅಸ್ಸಾಂ ರಾಜ್ಯದ ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಮತ್ತಿಬ್ಬರು ಸಹ-ಗಾಯಕರನ್ನು ಬಂಧಿಸಲಾಗಿದೆ. ಸಿಂಗಾಪುರದಲ್ಲಿ ನಡೆದ ಯಾಚ್ ಪಾರ್ಟಿ ದುರಂತಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದ್ದು, ವಿಶೇಷ ತನಿಖಾ ತಂಡವು ಕೊಲೆ ಪ್ರಕರಣದಡಿ ತನಿಖೆ ನಡೆಸುತ್ತಿದೆ.ಜುಬೀನ್‌ ಗಾರ್ಗ್ ಸಾವು ಪ್ರಕರಣಕ್ಕೆ ರೋಚಕ ತಿರುವು ಅಸ್ಸಾಂನ ಗಾಯಕ ಜುಬೀನ್ ಗಾರ್ಗ್‌…

Read More

ಶಿವಮೊಗ್ಗ: ಮಗಳನ್ನು ಮಚ್ಚಿನಿಂದ ಹತ್ಯೆಗೈದು ತಾನು ನೇಣಿಗೆ ಶರಣಾದ ತಾಯಿ!

ಶಿವಮೊಗ್ಗ: ಮಗಳನ್ನು ಮಚ್ಚಿನಿಂದ ಹತ್ಯೆಗೈದು ತಾನು ನೇಣಿಗೆ ಶರಣಾದ ತಾಯಿ! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದು ಹೋಗಿದೆ.? ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿಯೊಬ್ಬಳು ತನ್ನ 6ನೇ ತರಗತಿಯ ಮಗಳನ್ನು ಮಚ್ಚಿನಿಂದ ಹತ್ಯೆಮಾಡಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಗರದ ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ರಾಮಣ್ಣನ ಪತ್ನಿ ಮತ್ತು ಮಗಳು ಎಂದು ತಿಳಿದುಬಂದಿದೆ.ಶಿವಮೊಗ್ಗದ ನಗರವನ್ನೇ ಬೆಚ್ಚಿಬೀಳಿಸಿರುವ ಘಟನೆಯೊಂದು ನಡೆದಿದ್ದು, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ…

Read More

ಬೆಂಗಳೂರು : ರಾಜ್ಯದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ.!ಗುಂಡಿ ತಪ್ಪಿಸಲು ಹೋದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು.!

ಬೆಂಗಳೂರು : ರಾಜ್ಯದಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ.!ಗುಂಡಿ ತಪ್ಪಿಸಲು ಹೋದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವು.! news.ashwasurya.in ಅಶ್ವಸೂರ್ಯ/ಬೆಂಗಳೂರು: ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದು ಮಹಿಳೆಯೋರ್ವರು ಅಪಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಇಡೀ ಕರಾವಳಿಗರನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಅದರಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬೂದಿಗೆರೆ ಕ್ರಾಸ್ ಬಳಿ ಸೋಮವಾರ ನಡೆದಿದೆ.ತನುಶ್ರೀ (22) ಮೃತ ದುರ್ದೈವಿ. ಈಕೆ…

Read More
Optimized by Optimole
error: Content is protected !!