Headlines

10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು.! ಕೊನೆಗೂ ಸಿಕ್ಕಿ ಬಿತ್ತು.!

10 ಬಾರಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು.! ಕೊನೆಗೂ ಸಿಕ್ಕಿ ಬಿತ್ತು.! news.ashwasurya.in ಅಶ್ವಸೂರ್ಯ/ಉತ್ತರ ಪ್ರದೇಶ : ವಿದ್ಯಾರ್ಥಿಯನ್ನು ಬೆಂಬಿಡದೆ ಕಾಡಿದ್ದ ನಾರರಹಾವೊಂದು ಕೊನೆಗೂ ಸೆರೆಯಾಗಿದೆ. ಉರಗ ತಜ್ಞರ ನೆರವಿನಿಂದ ಕೊನೆಗೂ ಹಾವನ್ನು ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.ದಿನನಿತ್ಯ ಭಯದಲ್ಲೇ ದಿನ ದೂಡುತ್ತಿದ್ದ ವಿದ್ಯಾರ್ಥಿನಿ ಈಗ ನಿಟ್ಟುಸಿರು ಬಿಡುವಂತಾಗಿದೆ.ಹಾವಿನ ಕಾಟಕ್ಕೆ ಬೇಸತ್ತಿದ್ದ, ಹಾವಿನಿಂದ ಕಚ್ಚಿಸಿಕೊಂಡು ಪ್ರತಿ ಕ್ಷಣವೂ ಭಯದಲ್ಲೇ ಕಾಲ ಕಳೆಯುತ್ತಿದ್ದ ಹುಡುಗಿಗೆ ಈಗ ನೆಮ್ಮದಿಯಾಗಿದೆ. ಸುಮಾರು 40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಯನ್ನು ಕಚ್ಚಿದೆ ಎಂದು ತಿಳಿದು…

Read More

ಕುಂದಾಪುರ : ಸಿದ್ದಾಪುರದ ಹೆಸರಾಂತ ಉದ್ಯಮಿ “ಉದಯ್ ಚಾತ್ರ” ಆತ್ಮಹತ್ಯೆಗೆ ಶರಣು.!

ಕುಂದಾಪುರ : ಸಿದ್ದಾಪುರದ ಹೆಸರಾಂತ ಉದ್ಯಮಿ “ಉದಯ್ ಚಾತ್ರ” ಆತ್ಮಹತ್ಯೆಗೆ ಶರಣು. news.ashwasurya.in ಅಶ್ವಸೂರ್ಯ/ ಕುಂದಾಪುರ : ಕುಂದಾಪುರ ತಾಲೂಕಿನ ಸಿದ್ದಾಪುರದ ಚಾತ್ರ ಎಂಟರ್‌ಪ್ರೈಸಸ್‌ ಮಾಲೀಕ ಉದಯ ಚಾತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.! ಅವರಿಗೆ 43 ವರ್ಷ ವಯಸ್ಸಾಗಿತ್ತು. ಮೇಲ್ನೋಟಕ್ಕೆ ಅವರಿಗೆ ಯಾವುದೇ ತೊಂದರೆ ಇರಿವುದು ಕಾಣುತ್ತಿರಲಿಲ್ಲ.ಸೆ.17 ರಂದು ಬುಧವಾರ ಬೆಳಿಗ್ಗೆ ಕಮಲಶಿಲೆಯಲ್ಲಿ ನಡೆದ ಸಹಕಾರಿ ಸಂಘವೊಂದರ ವಾರ್ಷಿಕ ಮಹಾಸಭೆಗೆ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜೊತೆಯಲ್ಲಿ ತೆರಳಿದ್ದರು. ಬಳಿಕ ಅವರನ್ನು ಮಹಾಸಭೆಯಲ್ಲಿ ಬಿಟ್ಟು…

Read More

ಶೃಂಗೇರಿ : ಹಿಂದೂ ಮಹಿಳೆ ಜೋತೆಗೆ ವಸತಿ ಗೃಹಕ್ಕೆ ಹೊದ ಅಬ್ದುಲ್ ನಕಲಿ ಆಧಾರ್ ಕಾರ್ಡ್ ಕೊಟ್ಟು ರಮೇಶನಾಗಿ ಬದಲಾಗಿದ್ದು ಬೆಳಕಿಗೆ ಬಂದಿವೆ.!

ಶೃಂಗೇರಿ : ಹಿಂದೂ ಮಹಿಳೆ ಜೋತೆಗೆ ವಸತಿ ಗೃಹಕ್ಕೆ ಹೊದ ಅಬ್ದುಲ್ ನಕಲಿ ಆಧಾರ್ ಕಾರ್ಡ್ ಕೊಟ್ಟು ರಮೇಶನಾಗಿ ಬದಲಾಗಿದ್ದ.! news.ashwasurya.in ಅಶ್ವಸೂರ್ಯ/ಶೃಂಗೇರಿ : ಹಿಂದೂ ಮಹಿಳೆಯೊಂದಿಗೆ ವಸತಿ ಗಹಕ್ಕೆ ಹೋಗಿದ್ದ ಅಬ್ದುಲ್ ಸಮದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ‘ರಮೇಶ್’ ಎಂಬ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಈ ಘಟನೆ ನೆಡೆದದ್ದು ಚಿಕ್ಕಮಗಳೂರು…

Read More

ಹದಿನೇಳು ವರ್ಷದ ಬಾಲಕಿ ಸಹಿತ 8 ಮಹಿಳೆಯರ ಮೇಲೆ ಅತ್ಯಾಚಾರ ಆರೋಪ ? ಯೋಗ ಗುರು ನಿರಂಜನ ಮೂರ್ತಿ ಬಂಧನ,ಇವನು ಯೋಗ ಗುರುನಾ? ಬೋಗ ಗುರುನಾ?

ಹದಿನೇಳು ವರ್ಷದ ಬಾಲಕಿ ಸಹಿತ 8 ಮಹಿಳೆಯರ ಮೇಲೆ ಅತ್ಯಾಚಾರ ಆರೋಪ.? ಯೋಗ ಗುರು ನಿರಂಜನ ಮೂರ್ತಿ ಬಂಧನ, ಇವನು ಯೋಗ ಗುರುನಾ? ಬೋಗ ಗುರುನಾ? news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಹದಿನೇಳು ವರ್ಷದ ಬಾಲಕಿ ಸಹಿತ 8 ಮಹಿಳೆಯರ ಮೇಲೆ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಯೋಗ ಗುರು ನಿರಂಜನಾ ಮೂರ್ತಿ ಬಂಧನವಾಗಿದೆ.ಬಾಲಕಿ, ಯುವತಿಯರು ಸೇರಿದಂತೆ ಎಂಟು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪದಡಿಯಲ್ಲಿ ಯೋಗ ಗುರುವೊಬ್ಬನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದ್ದು ಯೋಗ ಗುರು…

Read More

ವಿಜಯನಗರ : ʼಗೃಹಲಕ್ಷ್ಮಿʼ ಹಣದಲ್ಲಿ ದ್ವಾರ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಹೆಸರು, ಭಾವಚಿತ್ರ ಕೆತ್ತಿದ ದಂಪತಿ.!

ವಿಜಯನಗರ : ʼಗೃಹಲಕ್ಷ್ಮಿʼ ಹಣದಲ್ಲಿ ದ್ವಾರ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಹೆಸರು, ಭಾವಚಿತ್ರ ಕೆತ್ತಿದ ದಂಪತಿ.! news ashwasurya.in ಅಶ್ವಸೂರ್ಯ/ ವಿಜಯನಗರ : “ಗೃಹಲಕ್ಷ್ಮಿ” ಹಣದಲ್ಲಿ ನಿರ್ಮಿಸಿದ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಹೆಸರು, ಭಾವಚಿತ್ರ ಕೆತ್ತಿಸಿದ ದಂಪತಿಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿ ಕೆ.ಎಂ.ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಕೃತಜ್ಞತೆ ಮತ್ತು ಪ್ರೀತಿಯನ್ನು ತಮ್ಮ ಮನೆಯ ಮುಖ್ಯ ಬಾಗಿಲಿನ ಮೇಲೆ ಅವರ ಹೆಸರು ಹಾಗೂ ಭಾವಚಿತ್ರ ಕೆತ್ತಿಸುವ ಮೂಲಕ ವ್ಯಕ್ತಪಡಿಸಿದ್ದಾರೆ. ಪಾರ್ವತಮ್ಮ…

Read More

Big twist : ಧರ್ಮಸ್ಥಳದ ಬಂಗಲೆ ಗುಡ್ಡದಲ್ಲಿ ನಾಲ್ಕೈದು ತಲೆಬುರುಡೆ, ಸಾಕಷ್ಟು ಮೂಳೆ ಪತ್ತೆ.!

Big twist : ಧರ್ಮಸ್ಥಳದ ಬಂಗಲೆ ಗುಡ್ಡದಲ್ಲಿ ನಾಲ್ಕೈದು ತಲೆಬುರುಡೆ, ಸಾಕಷ್ಟು ಮೂಳೆ ಪತ್ತೆ.! news.ashwasurya.in ಅಶ್ವಸೂರ್ಯ/ಧರ್ಮಸ್ಥಳ :ಧರ್ಮಸ್ಥಳದ ನೂರಾರು ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಕಾರ್ಯಚರಣೆಗೆ ಇಳಿದ ಎಸ್‌ಐಟಿ ಶೋಧ ತಂಡಕ್ಕೆ ಬಂಗ್ಲೆಗುಡ್ಡದಲ್ಲಿ ನಾಲ್ಕೈದು ತಲೆಬುರುಡೆ ಮತ್ತು ಸಾಕಷ್ಟು ಮೂಳೆಗಳು ಸಿಕ್ಕಿವೆಯಂತೆ.? ತಲೆಬುರುಡೆ ರಹಸ್ಯದ ಬಗ್ಗೆ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಸೌಜನ್ಯ ಮಾವ ವಿಠಲಗೌಡನ ಸಹೋದರ ಪುರಂದರಗೌಡ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತರಾತುರಿಯಲ್ಲಿ ಒಂದೇ ದಿನದಲ್ಲಿ ಬಂಗ್ಲೆಗುಡ್ಡದ ಕಾಡಿನಲ್ಲಿ ಅಸ್ಥಿಪಂಜರ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಸಲು…

Read More
Optimized by Optimole
error: Content is protected !!