Headlines

ಮಂಗಳೂರು : ಓಮನ್ ದೇಶದ ಮೀನುಗಳು ಮಂಗಳೂರು ಮಾರ್ಕೆಟಿಗೆ.! ಮೀನುಪ್ರಿಯರ ‘ಖುಷಿ’ ಹೆಚ್ಚಿಸಿದ ವಿದೇಶಿ ಬಂಗುಡೆ-ಬೂತಾಯಿ.!

ಮಂಗಳೂರು : ಓಮನ್ ದೇಶದ ಮೀನುಗಳು ಮಂಗಳೂರು ಮಾರ್ಕೆಟಿಗೆ.! ಮೀನುಪ್ರಿಯರ ‘ಖುಷಿ’ ಹೆಚ್ಚಿಸಿದ ವಿದೇಶಿ ಬಂಗುಡೆ-ಬೂತಾಯಿ.! news.ashwasurya.in ಅಶ್ವಸೂರ್ಯ/ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಶಿವಮೊಗ್ಗ ಜಿಲ್ಲೆ ಮೀನು ಊಟಕ್ಕೆ ಅತ್ಯಂತ ಹೆಸರುವಾಸಿ. ಸಾಮಾನ್ಯವಾಗಿ ಹಳ್ಳಿಯಿಂದ ಹಿಡಿದು ನಗರದ ತನಕವೂ ಮೀನಿನ ಖಾದ್ಯ ಇಲ್ಲಿನ ಜನತೆಗೆ ಪ್ರೀಯವಾದ ಪದಾರ್ಥ. ಹಾಗಾಗಿ ಮೀನು ಮಾರುಕಟ್ಟೆ ಯಾವತ್ತೂ ಜನರಿಂದ ತುಂಬಿರುತ್ತದೆ. ಇಂತಹ ಮೀನು ಪ್ರಿಯರ ನಾಡಿಗೆ ಇದೀಗ ಮಂಗಳೂರು ಮೀನು ಮಾರುಕಟ್ಟೆಗೆ ವಿದೇಶದ ( ಓಮನ್) ಮೀನುಗಳು ಲಗ್ಗೆ…

Read More

ಮಂಗಳೂರು : ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಚಿನ್ನಾಭರಣ ಕಳವು ಪ್ರಕರಣ: ನಾಲ್ಕು ಸಿಬ್ಬಂದಿ ಸೇರಿ 5 ಮಂದಿ ಸೆರೆ : ಕದ್ದ ಮಾಲು ವಶಕ್ಕೆ.

ಮಂಗಳೂರು : ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಚಿನ್ನಾಭರಣ ಕಳವು ಪ್ರಕರಣ: ನಾಲ್ಕು ಸಿಬ್ಬಂದಿ ಸೇರಿ 5 ಮಂದಿ ಸೆರೆ : ಕದ್ದ ಮಾಲು ವಶಕ್ಕೆ. news.ashwasurya.in ಮಂಗಳೂರು ಬಜ್ಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಪ್ರಕರಣದಲ್ಲಿ 4 ಮಂದಿ ಸಿಬ್ಬಂದಿ ಸೇರಿ ಐವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ…. ಅಶ್ವಸೂರ್ಯ/ಮಂಗಳೂರು : ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರ್ಯೊಲಿಬ್ಯಾಗ್ ನಿಂದ 4.5 ಲಕ್ಷ…

Read More

ಬೆಂಗಳೂರು : ಕೇರಳ ಮೂಲದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್.! ದೂರುದಾರೆ ಸೇರಿ ಐವರ ಬಂಧನ

ಬೆಂಗಳೂರು : ಕೇರಳ ಮೂಲದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್.! ದೂರುದಾರೆ ಸೇರಿ ಐವರ ಬಂಧನ news.ashwasurya.in ಅಶ್ವಸೂರ್ಯ/ಬೆಂಗಳೂರು: ಕೇರಳ ಮೂಲದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದೆ. ತಮ್ಮ ವಿರುದ್ಧದ ಆರೋಪಕ್ಕೆ ಅರ್ಚಕರ ಕುಟುಂಬ ಪ್ರತಿದೂರು ದಾಖಲಿಸಿದ್ದು, ಈಗ ದೂರುದಾರೆ ಮಹಿಳೆ ಸೇರಿ ಐವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೇರಳ ಮೂಲದ ಅರ್ಚಕ ಉನ್ನಿ ದಾಮೋದರನ್ ವಿರುದ್ಧ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು….

Read More

ದೆಹಲಿ : Instagram ನಲ್ಲಿ ಪರಿಚಯವಾದ ಗೆಳತಿ ಮೇಲೆ ಅತ್ಯಾಚಾರ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಬಂಧನ.!?

Instagram ನಲ್ಲಿ ಪರಿಚಯವಾದ ಗೆಳತಿ ಮೇಲೆ ಅತ್ಯಾಚಾರ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಬಂಧನ.!? ಮನೆಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜನಪ್ರಿಯ ನಟ ಆಶಿಶ್ ಕಪೂರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕಪೂರ್ ತನ್ನ ಮೇಲೆ ವಾಶ್‌ರೂಮ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಸಂತ್ರಸ್ತೆ ಇನ್‌ಸ್ಟಾಗ್ರಾಮ್ ಮೂಲಕ ಕಪೂರ್‌ ಸಂಪರ್ಕಕ್ಕೆ ಬಂದಿದ್ದಳಂತೆ.!? news.ashwasurya.in ಅಶ್ವಸೂರ್ಯ/ಮುಂಬೈ : ಸಂತ್ರಸ್ತೆಗೆ ಅಶಿಶ್ ಕಪೂರ್ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಆರಂಭದಲ್ಲಿ…

Read More

ಉಡುಪಿ : ಅತ್ಯಾಚಾರ ಸಂತ್ರಸ್ಥೆಯ ಮಗು 4 ಲಕ್ಷಕ್ಕೆ ಮಾರಾಟ.! ಮಂಗಳೂರಿನ ಡಾಕ್ಟರ್ ಸೇರಿ ಮೂವರು ಬಂಧನ.

ಉಡುಪಿ : ಅತ್ಯಾಚಾರ ಸಂತ್ರಸ್ಥೆಯ ಮಗು 4 ಲಕ್ಷಕ್ಕೆ ಮಾರಾಟ.! ಮಂಗಳೂರಿನ ಡಾಕ್ಟರ್ ಸೇರಿ ಮೂವರು ಬಂಧನ. ಅಂಗನವಾಡಿಗೆ ಶಿಶುವನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಗೆ ಇದು ಇವರ ಮಗುವಲ್ಲ ಎಂದು ತಿಳಿದು ಬಂದಿದೆ. ಅವರದಲ್ಲದ ಮಗುವಿನ ಬಗ್ಗೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಗೆ ಹೆರಿಗೆಯಾಗಿದ್ದು, ಹಣ ನೀಡಿ ಆಸ್ಪತ್ರೆಯ ಮೂಲಕ ಮಗುವನ್ನು ಪಡೆದುಕೊಂಡು ಬಂದಿರುವುದಾಗಿ ದಂಪತಿ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ . ಈ ಬಗ್ಗೆ ಅಂಗನವಾಡಿ…

Read More

ಶಿವಮೊಗ್ಗ | ಸೆ. 6 ರಂದು ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ , 10,000 ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ : ಹೆಚ್ ಎಸ್ ಸುಂದರೇಶ್ , ಸೂಡಾ ಅಧ್ಯಕ್ಷರು.

ಸೆಪ್ಟೆಂಬರ “6” ರಂದು ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಕಳೆದ “5” ವರ್ಷದಂತೆ “6”ನೇ ವರ್ಷವು 10,000 ಮಂದಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿರುವ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್. ಸುಂದರೇಶ್.. ಶಿವಮೊಗ್ಗ | ಸೆ. 6 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ,10,000 ಮಂದಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ : ಹೆಚ್ ಎಸ್ ಸುಂದರೇಶ್ , ಸೂಡಾ ಅಧ್ಯಕ್ಷರು. news.ashwasurya.in ಅಶ್ವಸೂರ್ಯ /ಶಿವಮೊಗ್ಗ ಸೆ.04 :…

Read More
Optimized by Optimole
error: Content is protected !!