Headlines

ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕರ್ಮಿಕರ ಕ್ರಿಕೆಟ್ ಪಂದ್ಯಾವಳಿಯ – ಜೆರ್ಸಿ ಅನಾವರಣ ಗೊಳಿಸಿದ ಆಯುಕ್ತ ಮಾಯಣ್ಣಗೌಡ.

ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಕ್ರಿಕೆಟ್ ಪಂದ್ಯಾವಳಿಯ – ಜೆರ್ಸಿ ಅನಾವರಣಗೊಳಿಸಿದ ಆಯುಕ್ತ ಮಾಯಣ್ಣಗೌಡ. news.ashwasurya.in ಅಶ್ವಸೂರ್ಯ ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ “ಪೌರಕಾರ್ಮಿಕರ ಕಪ್” ಕ್ರಿಕೆಟ್ ಪಂದ್ಯಾವಳಿಯ ಜೆರ್ಸಿ ಅನಾವರಣ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮದ ಅತಿಥಿಯಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ, ನೌಕರರ ಸಂಘದ ಅಧ್ಯಕ್ಷ ಗೋವಿಂದಣ್ಣ, ಅಡ್ಮಿನ್ ತುಷಾ‌ರ್ ಬಿ., ಹಾಗೂ ಪಂದ್ಯಾವಳಿಯಲ್ಲಿ ಭಾಗವಹಿಸುವ 8 ತಂಡಗಳ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತ…

Read More

ಬೆಂಗಳೂರು : ಡ್ರಗ್ಸ್ ಮಾರಾಟ ದಂಧೆಗೆ ಪೊಲೀಸರ ಸಾಥ್.! ತಿಂಗಳಿಗೆ ಪೆಡ್ಲರ್‌ಗಳಿಂದ 2 ಲಕ್ಷ ಮಾಮೂಲಿ.! ಇನ್ಸ್‌ಪೆಕ್ಟರ್ ಸೇರಿ 11 ಮಂದಿ ಸಸ್ಪೆಂಡ್.

ಬೆಂಗಳೂರು : ಡ್ರಗ್ಸ್ ಮಾರಾಟ ದಂಧೆಗೆ ಪೊಲೀಸರ ಸಾಥ್.! ತಿಂಗಳಿಗೆ ಪೆಡ್ಲರ್‌ಗಳಿಂದ 2 ಲಕ್ಷ ಮಾಮೂಲಿ.! ಇನ್ಸ್‌ಪೆಕ್ಟರ್ ಸೇರಿ 11 ಮಂದಿ ಸಸ್ಪೆಂಡ್. news.ashwasurya.in ಅಶ್ವಸೂರ್ಯ/ಬೆಂಗಳೂರು : ಡ್ರಗ್ಸ್ ಮುಕ್ತ ಬೆಂಗಳೂರು ಅಭಿಯಾನಕ್ಕೆ ಕಪ್ಪುಚುಕ್ಕೆ ಇಟ್ಟ ಹನ್ನೊಂದು ಮಂದಿ ದುರಾಸೆ ಖಾಕೀಗಳು.!ಹೌದು ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆಗಳ 11 ಪೊಲೀಸ್ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್‌ಗಳ ಜೊತೆ ಶಾಮೀಲಾಗಿ ಮಾತ್ರೆ ಮಾರಾಟಕ್ಕೆ ರಕ್ಷಣೆ ನೀಡುತ್ತಿದ್ದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮಾಸಿಕ ಲಕ್ಷಾಂತರ ರೂ. ಮಾಮೂಲಿ ಪಡೆಯುತ್ತಿದ್ದ…

Read More

ಉಡುಪಿ : ಕೊಕ್ಕರ್ಣಿಯಲ್ಲಿ ಚೂರಿ ಇರಿದು ಪ್ರೇಯಸಿಯನ್ನು ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ.!

ಉಡುಪಿ : ಕೊಕ್ಕರ್ಣಿಯಲ್ಲಿ ಚೂರಿ ಇರಿದು ಪ್ರೇಯಸಿಯನ್ನು ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ.! news.ashwasurya.in ಅಶ್ವಸೂರ್ಯ/ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣಿಯಲ್ಲಿ ಮದುವೆಯಾಗಲು ನಿರಾಕರಿಸಿದ್ದಳೆಂಬ ಕಾರಣಕ್ಕೆ ಯುವಕನಿಂದ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನಪ್ಪಿದರೆ. ಯುವತಿಗೆ ಚೂರಿ ಇರಿದ ಆರೋಪಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.ಮದುವೆ ನಿರಾಕರಿಸಿಳೆಂಬ ಕಾರಣಕ್ಕಾಗಿ ಆರೋಪಿ ಕೊಕ್ಕರ್ಣೆ ಚೆಗರಿಬೆಟ್ಟು ನಿವಾಸಿ ಕಾರ್ತಿಕ್ ಪೂಜಾರಿ, ತನ್ನ ನೆರೆಮನೆಯ ರಕ್ಷಿತಾ…

Read More

ಚಿತ್ರದುರ್ಗ : ಇಂದು ಕೋಟೆ ನಾಡು ದುರ್ಗದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ , ಸಂಪೂರ್ಣ ಕೆಸರಿಮಯವಾಗಿದೆ ನಗರ.!.

ಚಿತ್ರದುರ್ಗ:ಇಂದು ಕೋಟೆ ನಾಡು ದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ , ಸಂಪೂರ್ಣ ಕೆಸರಿಮಯವಾಗಿದೆ ನಗರ.!. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ನಾಡಿನ ವಿವಿಧ ಕಲಾ ತಂಡಗಳು ಹಿಂದೂ ಮಹಾಗಣಪತಿಯ ರಾಜಬೀದಿ ಉತ್ಸವವನ್ನು ಮೆರುಗು ಗೋಳಿಸಲಿದೆ.ಎಂದಿನಂತೆಹಿಂದೂ ಮಹಾಗಣಪನ ವಿಸರ್ಜನಾ ಶೋಭಾಯಾತ್ರೆಗೆ ಕೋಟೆ ನಾಡು ಚಿತ್ರದುರ್ಗ ನಗರ ಸಂಪೂರ್ಣವಾಗಿ ಕೇಸರಿಮಯವಾಗಿದೆ. ಮದಕರಿ ನಾಯಕ ಪ್ರತಿಮೆ ಹಿಂಭಾಗದಲ್ಲಿ ಭಾರತಾಂಭೆಯ ಪುತ್ಥಳಿ ನಿಲ್ಲಿಸಿ, ತ್ರಿವರ್ಣದ ವಸ್ತ್ರಗಳಲ್ಲಿ ಅಲಂಕರಿಸಲಾಗಿದ್ದು ಭಾರತಾಂಬೆಯ ಪುತ್ಥಳಿಯ ಹಿಂದೆ ತ್ರಿವರ್ಣ ಧ್ವಜವನ್ನು ಇರಿಸಲಾಗಿದೆ….

Read More

ನೇಪಾಳ : ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೇಪಾಳ ಮಧ್ಯಂತರ ಸರ್ಕಾರದ ಮುಖ್ಯಸ್ಥೆ ಸುಶೀಲಾ ಕರ್ಕಿ ಹೇಳಿದ್ದೇನು.?

ನೇಪಾಳ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ನೇಪಾಳ ಮಧ್ಯಂತರ ಸರ್ಕಾರದ ಮುಖ್ಯಸ್ಥೆ ಸುಶೀಲಾ ಕರ್ಕಿ. ನೇಪಾಳದ ಪ್ರಕ್ಷುಬ್ಧ ರಾಜಕೀಯ ಇತಿಹಾಸವನ್ನು ನೆನಪಿಸಿದ ಕರ್ಕಿ, ನೇಪಾಳದಲ್ಲಿ ಹಿಂದಿನಿಂದಲೂ ಸಮಸ್ಯೆಗಳಿವೆ. ಈಗ ಪರಿಸ್ಥಿತಿ ತುಂಬಾ ಕಠಿಣವಾಗಿದೆ.ನೇಪಾಳದ ಅಭಿವೃದ್ಧಿಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾವು ದೇಶಕ್ಕೆ ಹೊಸ ಆರಂಭವನ್ನು ಸ್ಥಾಪಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ತಮ್ಮ ದೇಶವನ್ನು ಬೆಂಬಲಿಸುವಲ್ಲಿ ಭಾರತದ ಪಾತ್ರವನ್ನು ಎತ್ತಿ ತೋರಿಸಿದ ಅವರು, ಭಾರತದ ಬಗ್ಗೆ ನನಗೆ ಸಾಕಷ್ಟು ಗೌರವ ಮತ್ತು ಪ್ರೀತಿ ಇದೆ….

Read More

ಅಮೆರಿಕಾ : ಸಣ್ಣ ವಿಚಾರಕ್ಕೆ ಪತ್ನಿ- ಪುತ್ರನ ಎದುರೇ ಅಮೆರಿಕಾದಲ್ಲಿ ಕರ್ನಾಟಕದ ವ್ಯಕ್ತಿಯ ಬರ್ಬರ ಹತ್ಯೆ.! ಶಿರಚ್ಛೇದಮಾಡಿ ಅಟ್ಟಹಾಸ ಮೇರೆದ ಹಂತಕ.!

ಅಮೆರಿಕಾ : ಸಣ್ಣ ವಿಚಾರಕ್ಕೆ ಪತ್ನಿ- ಪುತ್ರನ ಎದುರೇ ಅಮೆರಿಕಾದಲ್ಲಿ ಕರ್ನಾಟಕದ ವ್ಯಕ್ತಿಯ ಬರ್ಬರ ಹತ್ಯೆ.! ಶಿರಚ್ಛೇದಮಾಡಿ ಅಟ್ಟಹಾಸ ಮೇರೆದ ಹಂತಕ.! ಸೆಪ್ಟೆಂಬರ್ 10 ರಂದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ನಡೆದಿದೆ. ಭಾರತ ಮೂಲದ 50 ವರ್ಷದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಅವರ ಪತ್ನಿ ಮತ್ತು ಮಗನ ಎದುರೇ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.ಡಲ್ಲಾಸ್ ಪೊಲೀಸರು ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಅವರನ್ನು ಕೊಲೆ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಿದ್ದು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ…

Read More
Optimized by Optimole
error: Content is protected !!