Headlines

ಬೆಂಗಳೂರು : ಪುನೀತ್‌ ಆಗಮನಕ್ಕೆ ಕಾದಿದ್ದ ಡಾ.ರಾಜ್‌ ಸಹೋದರಿ ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ನಾಗತ್ತೆ ( ನಾಗಮ್ಮ) ವಿಧಿವಶ.

ಬೆಂಗಳೂರು : ಪುನೀತ್‌ ಆಗಮನಕ್ಕೆ ಕಾದಿದ್ದ ಡಾ.ರಾಜ್‌ ಸಹೋದರಿ ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ನಾಗತ್ತೆ ( ನಾಗಮ್ಮ) ವಿಧಿವಶ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಪುನೀತ್‌ ಆಗಮನಕ್ಕೆ ಕಾದುಕುಳಿತಿದ್ದ ಡಾ.ರಾಜ್‌ಕುಮಾರ್ ಸಹೋದರಿ ಗಾಜನೂರಿನ ನಾಗಮ್ಮ ವಿಧಿವಶರಾದರು. ನಾಗಮ್ಮ ವರನಟ ಡಾ. ರಾಜ್​ಕುಮಾರ್ ಅವರ ಪ್ರೀತಿಯ ಸಹೋದರಿ. ಇವರ ಒಂದು ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಪುನೀತ್‌ ರಾಜ್‌ಕುಮಾರ್‌ ಅವರನ್ನು ತುಂಬಾ ಪ್ರೀತಿಸುತ್ತಿದ್ದ ಇವರು, ಪ್ರತಿವರ್ಷ ಪುನೀತ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದರು. ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ…

Read More

ಬೆಂಗಳೂರು: ಬಾಲಕನನ್ನು ಅಪಹರಿಸಿ ಹತ್ಯೆಮಾಡಿದ ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಪೊಲೀಸರು.

ಬೆಂಗಳೂರು: ಬಾಲಕನನ್ನು ಅಪಹರಿಸಿ ಹತ್ಯೆಮಾಡಿದ ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಪೊಲೀಸರು. news.ashwasurya.in ಅಶ್ವಸೂರ್ಯ/ಬೆಂಗಳೂರು : ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕ ನಿಶ್ಚಿತ್‌ನನ್ನು (13) ಅಪಹರಿಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣೆಯ ಪೊಲೀಸರು ಗುಂಡೇಟು ಹೊಡೆದು ಬಂಧಿಸಿದ್ದಾರೆ. ಹತ್ಯೆಯಾದ ಬಾಲಕ ನಿಶ್ಚಿತ್ (13) ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತ ಇಬ್ಬರು ಆರೋಪಿಗಳು. ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತ್ತಿದ್ದಾರೆ ಎನ್ನುವ ಖಚಿತ…

Read More

ENCOUNTER: 24 ಪ್ರಕರಣಗಳಲ್ಲಿ ವಾಂಟೆಡ್‌ ಆಗಿದ್ದ ನಟೋರಿಯಸ್‌ ರೌಡಿಯೊಬ್ಬ ಪೊಲೀಸರ ಗುಂಡೆಟಿಗೆ ಬಲಿಯಾಗಿದ್ದಾನೆ.!

ENCOUNTER: 24 ಪ್ರಕರಣಗಳಲ್ಲಿ ವಾಂಟೆಡ್‌ ಆಗಿದ್ದ ನಟೋರಿಯಸ್‌ ರೌಡಿಯೊಬ್ಬ ಪೊಲೀಸರ ಗುಂಡೆಟಿಗೆ ಬಲಿಯಾಗಿದ್ದಾನೆ.! news.ashwasurya.in ಅಶ್ವಸೂರ್ಯ/ಬಿಹಾರ : ನಟೋರಿಯಸ್ ರೌಡಿಸೂರಜ್ ಯಾದವ್‌ನನ್ನುಭಾನುವಾರ ರಾತ್ರಿ ಬಿಹಾರ ಪೊಲೀಸರು ಮತ್ತು ನೋಯ್ಡಾ ಎಸ್‌ಟಿಎಫ್ ಹಾಗೂ ಸಿಂಭೋಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕುಖ್ಯಾತ ರೌಡಿಯೊಬ್ಬನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಸೂರಜ್ ಯಾದವ್ ಎಂದೂ ಕರೆಯಲ್ಪಡುವ ಸೂರ್ಯ ನಾರಾಯಣ ಯಾದವ್ ಅವರ ಪುತ್ರ ದಾಬ್ಲು ಯಾದವ್ ಎಂದು ಗುರುತಿಸಲಾದ ಅಪರಾಧಿಯನ್ನು ಹತ್ಯೆ ಮಾಡಲಾಗಿದ್ದು, ಈತ ಬಿಹಾರದ ಬೇಗುಸರಾಯ್ ಜಿಲ್ಲೆಯ ಸಾಹೇಬ್‌ಪುರ ಕಮಲ್‌ನಲ್ಲಿರುವ…

Read More

ತಮಿಳುನಾಡು ಬಿಜೆಪಿ ಪಕ್ಷದ ಉಪಾಧ್ಯಕ್ಷೆಯಾಗಿ ಖುಷ್ಬು ಸುಂದರ್ ನೇಮಕ.

ತಮಿಳುನಾಡು ಬಿಜೆಪಿ ಪಕ್ಷದ ಉಪಾಧ್ಯಕ್ಷೆಯಾಗಿ ಖುಷ್ಬು ಸುಂದರ್ ನೇಮಕ. news.ashwasurya.in ಅಶ್ವಸೂರ್ಯ/ತಮಿಳುನಾಡು :ಹೆಸರಾಂತ‌ ನಟಿ ಖುಷ್ಬು ಸುಂದರ್ ಈಗ ತಮಿಳುನಾಡು ಬಿಜೆಪಿ ಪಕ್ಷದ ಉಪಾಧ್ಯಕ್ಷೆಯಾಗಿ ನೆಮಕವಾಗಿದ್ದಾರೆ.ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರನ್ನು ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷೆಯಾಗಿ ನೇಮಿಸಿದೆ. ಈ ನೇಮಕದಿಂದ “ತುಂಬಾ ಸಂತೊಷವಾಗಿದೆ ಎಂದು ಖುಷ್ಬು ತಿಳಿಸಿದ್ದು, ಪಕ್ಷದ ಹಿರಿಯ ನಾಯಕರಿಗೆ ತಮ್ಮ ಮೇಲಿನ ನಂಬಿಕೆಗಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಖುಷ್ಬು, “ನನ್ನ ಆದ್ಯತೆಯು ಕ್ಷೇತ್ರಗಳಲ್ಲಿ ಬೂತ್-ಮಟ್ಟದಿಂದ ಬಲಪಡಿಸುವುದಾಗಿದೆ. ವಿಶೇಷವಾಗಿ ದಕ್ಷಿಣ ಚೆನ್ನೈಯಲ್ಲಿ. ಮತದಾರರನ್ನು ಭೇಟಿಯಾಗಿ,…

Read More

ಆನೇಕಲ್: ಟ್ಯೂಷನ್‌ಗೆ ಹೋಗುತ್ತಿದ್ದ ಬಾಲಕನ ಅಪಹರಸಿ ಹತ್ಯೆಮಾಡಿದ ಹಂತಕರು.!

ಆನೇಕಲ್: | ಟ್ಯೂಷನ್‌ಗೆ ಹೋಗುತ್ತಿದ್ದ ಬಾಲಕನ ಅಪಹರಸಿ ಹತ್ಯೆಮಾಡಿದ ಹಂತಕರು.! news.ashwasurya.in ಆನೇಕಲ್‌ನಲ್ಲಿ 5 ಲಕ್ಷ ರೂಪಾಯಿ ಹಣಕ್ಕೆ ಸಹಾಯಕ ಪ್ರಾಧ್ಯಾಪಕನಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು.!ಹಣ ತಲುಪುವ ಮೊದಲೇ ಬಾಲಕನನ್ನು ಹತ್ಯೆ ಮಾಡದ ಹಂತಕರು.! ಅಶ್ವಸೂರ್ಯ/ಬೆಂಗಳೂರು : ಟ್ಯೂಷನ್‌ಗೆ ಹೋಗುತಿದ್ದ ಬಾಲಕನನ್ನು ದುಷ್ಕರ್ಮಿಗಳು ಗ್ಯಾಂಗ್ ಅಪಹರಣ ಮಾಡಿ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ನಿಂದ ವರದಿಯಾಗಿದೆ.13 ವರ್ಷದ ನಿಶ್ಚಿತ್ ಹತ್ಯೆಯಾದ ಬಾಲಕ ಎಂದು ತಿಳಿದುಬಂದಿದೆ. ಬುಧವಾರ ರಾತ್ರಿ ಅರಕೆರೆ ಶಾಂತಿನಿಕೇತನ ಬಡಾವಣೆ ಬಳಿ ಟ್ಯೂಷನ್‌ನಿಂದ…

Read More

ಧರ್ಮಸ್ಥಳ: ಶವಗಳ ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಕೈವಾಡ.!?

ಧರ್ಮಸ್ಥಳ: ಶವಗಳ ಹೂತಿಟ್ಟ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಕೈವಾಡ.!? news.ashwasurya.in ಅಶ್ವಸೂರ್ಯ/ಧರ್ಮಸ್ಥಳ : ಧರ್ಮಸ್ಥಳದಲ್ಲಿ ಸಾಕಷ್ಟು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಕೂಡ ತಳುಕು ಹಾಕಿಕೊಂಡಿದೆ.! ಎಸ್‌ಐಟಿ ಎರಡನೇ ದಿನದ ಉತ್ಖನನ ಕಾರ್ಯಾಚರಣೆಯನ್ನು ಮೂರು ತಂಡಗಳೊಂದಿಗೆ ತೀವ್ರಗೊಳಿಸಿ ಪೌರ ಕಾರ್ಮಿಕರ ಜೋತೆಗೆ ಹಿಟಾಚಿ ಯಂತ್ರವನ್ನು ಬಳಸಿ ದೂರುದಾರ ಗುರುತು ಮಾಡಿರುವ ಜಾಗದಲ್ಲಿ ಗುಂಡಿ ಅಗೆದಿದ್ದು 6ನೇ ಸ್ಥಳದಲ್ಲಿ ಶವದ ಅಸ್ಥಿಪಂಜರದ ತಲೆಬುರುಡೆ ಮತ್ತು ದೇಹದ ಒಂದಷ್ಟು ಮೂಳೆಗಳು ದೊರೆತಿದ್ದು…

Read More
Optimized by Optimole
error: Content is protected !!