Headlines

ಶಿವಮೊಗ್ಗ : ಹಾಸನದ ಸೊಸೆ ಅಯನೂರಿನ ತವರು ಮನೆಯಲ್ಲಿ ಹೃದಯಾಘಾತಕ್ಕೆ ಬಲಿ.!

ಶಿವಮೊಗ್ಗ : ಹಾಸನದ ಸೊಸೆ ಅಯನೂರಿನ ತವರು ಮನೆಯಲ್ಲಿ ಹೃದಯಾಘಾತಕ್ಕೆ ಬಲಿ.! news.ashwasurya.in ಅಶ್ವಸೂರ್ಯ/ ಶಿವಮೊಗ್ಗ : ಬಾಣಂತನಕ್ಕೆಂದು ತವರಿಗೆ ಬಂದಿದ್ದ ಒಂದೂವರೆ ತಿಂಗಳ ಬಾಣಂತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅಯನೂರಿನಲ್ಲಿ ನಡೆದಿದೆ.ಹರ್ಷಿತ(22) ಹೃದಯಾಘಾತಕ್ಕೆ ಬಲಿಯಾದ ಬಾಣಂತಿ. ಶಿವಮೊಗ್ಗ ಜಿಲ್ಲೆಯ ಅಯನೂರಿನ ಹರ್ಷಿತ ಅವರನ್ನು ಹಾಸನ ಜಿಲ್ಲೆಯ ಕೊಮೇನಹಳ್ಳಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.ಬಾಣಂತನಕ್ಕಾಗಿ ತವರಿಗೆ ಬಂದಿದ್ದ ಹರ್ಷಿತಾಗೆ ನಿನ್ನೆ ಎದೆನೋವು ಕಾಣಿಸಿಕೊಂಡಿದೆ. ಆತಂಕ ಗೊಂಡ ಕುಟುಂಬಸ್ಥರು ಕೂಡಲೇ ಹಾಸನದಿಂದ ಪತಿಯನ್ನು ಕರೆಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಾಗ ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟಿದ್ದಾರೆ…

Read More

ಬೆಂಗಳೂರು || ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕು ಹಾಗೂ ಸೊರಬ ತಾಲೂಕಿನ ವಿವಿಧ ನೀರಾವರಿ ಅಭಿವೃದ್ಧಿ ವಿಚಾರಗಳ‌ ಕುರಿತು ಅಧಿಕಾರಿಗಳೊಂದಿಗೆ ಸಭೆ : ಸಚಿವ ಮಧು ಬಂಗಾರಪ್ಪ.

ಬೆಂಗಳೂರು || ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕು ಹಾಗೂ ಸೊರಬ ತಾಲೂಕಿನ ವಿವಿಧ ನೀರಾವರಿ ಅಭಿವೃದ್ಧಿ ವಿಚಾರಗಳ‌ ಕುರಿತು ಅಧಿಕಾರಿಗಳೊಂದಿಗೆ ಸಭೆ : ಸಚಿವ ಮಧು ಬಂಗಾರಪ್ಪ. news ashwasuryain ಅಶ್ವಸೂರ್ಯ/ಬೆಂಗಳೂರು : ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ಸಭಾಂಗಣದಲ್ಲಿ (KNNL) ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳು ಹಾಗೂ ಸೊರಬ ತಾಲೂಕಿನ ವಿವಿಧ ನೀರಾವರಿ ಅಭಿವೃದ್ಧಿ ವಿಚಾರಗಳ‌ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುದೀರ್ಘವಾಗಿ ಚರ್ಚಿಸಿದರು….

Read More

ವರದಕ್ಷಿಣೆ ಕಿರುಕುಳ : ನವವಿವಾಹಿತೆ ಕಾರನಲ್ಲಿ ಶವವಾಗಿ ಪತ್ತೆ.!ಆಕೆ ಅಪ್ಪನಿಗೆ ಕಳುಹಿಸಿದ ಕೊನೇ ಆಡಿಯೋ ಸಂದೇಶ ಕೇಳಿದರೆ…..

ವರದಕ್ಷಿಣೆ ಕಿರುಕುಳ : ನವವಿವಾಹಿತೆ ಕಾರನಲ್ಲಿ ಶವವಾಗಿ ಪತ್ತೆ.!ಆಕೆ ಅಪ್ಪನಿಗೆ ಕಳುಹಿಸಿದ ಕೊನೇ ಆಡಿಯೋ ಸಂದೇಶ ಕೇಳಿದರೆ….. news.ashwasurya.in 800 ಗ್ರಾಂ ಚಿನ್ನಾಭರಣ ಮತ್ತು 70 ಲಕ್ಷ ರೂ. ಬೆಲೆಯ ವೋಲ್ವೋ ಕಾರನ್ನು ವರದಕ್ಷಿಣೆಯಾಗಿ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಮಾಡಿಕೊಟ್ಟು ಕೇವಲ ಮೂರೆ ತಿಂಗಳು ತುಂಬುವ ಮೊದಲೇ ಗಂಡ ಮತ್ತು ಅತ್ತೆಯ ಹಾಗೂ ಮನೆಯವರ ಕಿರುಕುಳದ ಬಗ್ಗೆ ತಂದೆಗೆ ಕೊನೆಯದಾಗಿ ಸಂದೇಶ ಕಳುಹಿಸಿ ಯುವತಿ ಸಾವನ್ನಪ್ಪಿದ್ದಾಳೆ. ಆಡಿಯೋ ಕೇಳಿದರೆ ಎಂತವರ ಕರುಳು ಹಿಂಡುತ್ತದೆ… ಅಶ್ವಸೂರ್ಯ/ಚೆನ್ನೈ…

Read More
Optimized by Optimole
error: Content is protected !!