Headlines

ಶಿವಮೊಗ್ಗ : ಸಿಟಿ ಸೆಂಟರ್ ನ “ಭಾರತ್” ಸಿನಿಮಾದಲ್ಲಿ “ದಾಸರಹಳ್ಳಿ” ಯಶಸ್ವಿ ಎರಡನೇ ವಾರದತ್ತ…

ಶಿವಮೊಗ್ಗ : ಸಿಟಿ ಸೆಂಟರ್ ನ “ಭಾರತ್” ಸಿನಿಮಾದಲ್ಲಿ “ದಾಸರಹಳ್ಳಿ” ಯಶಸ್ವಿ ಎರಡನೇ ವಾರದತ್ತ… ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: “ದಾಸರಹಳ್ಳಿ” ಕನ್ನಡ ಬಿಗ್‌ ಬಾಸ್ ಖ್ಯಾತಿಯ ಧರ್ಮ ಕೀರ್ತಿರಾಜ್ ನಾಯಕ ನಟನಾಗಿ ಅಭಿನಯಿಸಿರುವ ಕನ್ನಡ ಚಲನಚಿತ್ರ.ಈಗಾಗಲೇ ತೆರೆಕಂಡು ಯಶಸ್ವಿ ಮೂರನೇ ವಾರದಲ್ಲಿ ಮುನ್ನುಗ್ಗುತ್ತಿರುವ ಈ ಚಿತ್ರದಲ್ಲಿ ತೇಜಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮ ಕೀರ್ತಿರಾಜ್ ತನ್ನ ಹಳ್ಳಿಯಾದ ದಾಸರಹಳ್ಳಿಗೆ ವಿದೇಶದಿಂದ ಮರಳುವುದರೊಂದಿಗೆ ಪ್ರಾರಂಭವಾಗುತ್ತದೆ. ಅವನು ತನ್ನ ಬಾಲ್ಯದ ಸ್ನೇಹಿತ ಕುಮಾರ್ (ಉಮೇಶ್) ಮತ್ತು ಅವನ ಪ್ರಿಯತಮೆ ಮಯೂರಿ (ನೇಹಾ)…

Read More

ಸುಹಾಸ್ ಶೆಟ್ಟಿ ಹತ್ಯೆ ಸಂಧರ್ಭದಲ್ಲಿ ಹಂತಕರ ಜೋತೆಗೆ ಕಾಣಿಸಿಕೊಂಡ ಬುರ್ಖಾಧಾರಿ ಮಹಿಳೆ ಯಾರು.? ಪೊಲೀಸ್‌ ಕಮಿಷನರ್ ಹೇಳಿದ್ದೇನು.?

ಸುಹಾಸ್ ಶೆಟ್ಟಿ ಹತ್ಯೆ ಸಂಧರ್ಭದಲ್ಲಿ ಹಂತಕರ ಜೋತೆಗೆ ಕಾಣಿಸಿಕೊಂಡ ಬುರ್ಖಾಧಾರಿ ಮಹಿಳೆ ಯಾರು.? ಪೊಲೀಸ್‌ ಕಮಿಷನರ್ ಹೇಳಿದ್ದೇನು.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮಂಗಳೂರು: ಬಜ್ಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಲ್ಲಿ ಫಾಝಿಲ್‌ನ ಸಹೋದರ ಆದಿಲ್ ಮೆಹರೂಫ್‌ ಈ ಹತ್ಯೆಯ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಇನ್ನೂ ಈ ಬರ್ಬರ ಹತ್ಯೆಯ ಸಂದರ್ಭದಲ್ಲಿ ಹಂತಕರ ಜೋತೆಗೆ ಕಾಣಿಸಿಕೊಂಡ ಬುರ್ಖಾಧಾರಿ ಮಹಿಳೆಯ ಬಗ್ಗೆ…

Read More

ತೀರ್ಥಹಳ್ಳಿ: ಪ್ರಸಿದ್ಧ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಈ ಬಾರಿಯು ಎಸ್ಎಸ್ಎಲ್‌ಸಿ ಯಲ್ಲಿ 100ಕ್ಕೆ 100 ಫಲಿತಾಂಶ.

ತೀರ್ಥಹಳ್ಳಿ: ಪ್ರಸಿದ್ಧ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಈ ಬಾರಿಯು ಎಸ್ಎಸ್ಎಲ್‌ಸಿ ಯಲ್ಲಿ 100ಕ್ಕೆ 100 ಫಲಿತಾಂಶ. ಈ ಬಾರಿಯು ಎಸ್ಎಸ್ಎಲ್‌ಸಿ ಯಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಈ ಬಾರಿಯೂ ಎಸ್ಎಸ್ಎಲ್‌ಸಿಯಲ್ಲಿ 100ಕ್ಕೆ ನೂರು ಫಲಿತಾಂಶ ಪಡೆದು ಬಿಗಿದೆ. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ : 2024-25 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೀರ್ಥಹಳ್ಳಿ ಪಟ್ಟಣದಲ್ಲಿರುವ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು…

Read More

ಮೇಗರವಳ್ಳಿಯ ಬಿಬಿಎಂ ಸೊಸೈಟಿಯಲ್ಲಿ 42.6 ಲಕ್ಷದ ಬಿಲ್ಡಿಂಗ್ ಟೆಂಡರ್‌ ಗೋಲ್‌ಮಾಲ್.! : ಗುತ್ತಿಗೆದಾರ ನೇಮರಾಜ್ ತಿಳಿಸಿದ್ದಾರೆ. ಜೋತೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆಯಾಗಿದೆ.!

ಮೇಗರವಳ್ಳಿಯ ಬಿಬಿಎಂ ಸೊಸೈಟಿಯಲ್ಲಿ ನಡೆದ 42.6 ಲಕ್ಷದ ಬಿಲ್ಡಿಂಗ್ ಟೆಂಡರ್‌ನಲ್ಲಿ ಗೋಲ್ ಮಾಲ್: ಗುತ್ತಿಗೆದಾರ ನೇಮರಾಜ್ ತಿಳಿಸಿದ್ದಾರೆ. ಜೋತೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆಯಾಗಿದೆ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಮೇಗರವಳ್ಳಿಯ ಬಿಬಿಎಂ ಸೊಸೈಟಿಯಲ್ಲಿ ನಡೆದ 42.6 ಲಕ್ಷದ ಬಿಲ್ಡಿಂಗ್ ಟೆಂಡರ್‌ನಲ್ಲಿ ಗೋಲ್‌ಮಾಲ್ ನೆಡೆದಿದೆ ಎಂದು ನೇಮರಾಜ್ ಆರೋಪಿಸಿದ್ದಾರೆ. ಟೆಂಡರ್ ಗೆ ಸಂಬಂಧಪಟ್ಟಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಒಳ ಒಪ್ಪಂದ ಮಾಡಿಕೊಂಡು ಸೊಸೈಟಿಗೆ ಉಳಿಯಬೇಕಾದ ಲಕ್ಷಾಂತರ ರೂಪಾಯಿ ಯಾರದೋ ಪಾಲಾಗುವ ಲಕ್ಷಣಗಳು ಎದ್ದು ಕಾಣುತ್ತಿದೆ.!? ನಾನು ಕೂಡ…

Read More

ಎಸ್ ಎಸ್ ಎಲ್ ಸಿ ಫಲಿತಾಂಶ: ಶೇ.62.34 ಫಲಿತಾಂಶ, 2024-25ರ ಪರೀಕ್ಷೆ -1 ರಲ್ಲಿ ಅಪೂರ್ಣ ಫಲಿತಾಂಶ ಪಡೆದಿದ್ದಂತಹ ಶಾಲಾ ಅಭ್ಯರ್ಥಿಗಳಿಗೆ ಪರೀಕ್ಷೆ-2ಕ್ಕೆ ಶುಲ್ಕವಿಲ್ಲ.

ಎಸ್ ಎಸ್ ಎಲ್ ಸಿ ಫಲಿತಾಂಶ: ಶೇ.62.34 ಫಲಿತಾಂಶ, 2024-25ರ ಪರೀಕ್ಷೆ -1 ರಲ್ಲಿ ಅಪೂರ್ಣ ಫಲಿತಾಂಶ ಪಡೆದಿದ್ದಂತಹ ಶಾಲಾ ಅಭ್ಯರ್ಥಿಗಳಿಗೆ ಪರೀಕ್ಷೆ-2ಕ್ಕೆ ಶುಲ್ಕವಿಲ್ಲ. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಪರೀಕ್ಷೆ ಬರೆದಿದ್ದ 8,42,173 ವಿದ್ಯಾರ್ಥಿಗಳಲ್ಲಿ 5,24,984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.62.34 ಫಲಿತಾಂಶ ದಾಖಲಾಗಿದೆ.ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೆ ತಂದ ಬಳಿಕ 2024-25ನೇ ಸಾಲಿನಲ್ಲಿ ಫಲಿತಾಂಶ ಶೇಕಡ 8 ರಷ್ಟು ಪ್ರಮಾಣದಲ್ಲೇ…

Read More
Optimized by Optimole
error: Content is protected !!