Headlines

ಪುದುಚೇರಿ : 90 ಕೋಟಿ ಸೈಬರ್ ವಂಚನೆ.! ನಾಲ್ಕು ಮಂದಿ ಎಂಜಿನಿಯರಿಂಗ್ ಪದವೀಧರರು ಸೇರಿದಂತೆ 7 ಮಂದಿ ಬಂಧನ.!

ಪುದುಚೇರಿ : 90 ಕೋಟಿ ಸೈಬರ್ ವಂಚನೆ.! ನಾಲ್ಕು ಮಂದಿ ಎಂಜಿನಿಯರಿಂಗ್ ಪದವೀಧರರು ಸೇರಿದಂತೆ 7 ಮಂದಿ ಬಂಧನ.! news.ashwasurya.in ಅಶ್ವಸೂರ್ಯ/ಪುದುಚೇರಿ : ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದಕ್ಕೆ ಪೊಲೀಸರ ಬಳಿ ಹೋಗಿದ್ದಾಗ ಸೈಬರ್ ಖದೀಮರ ಜಾಲ ಬಯಲಾಗಿದೆ.ಪುದುಚೇರಿಯ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ 90 ಕೋಟಿ ರೂ. ಸೈಬರ್ ವಂಚನೆಯ ಜಾಲ ಪತ್ತೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಎಂಜಿನಿಯರಿಂಗ್ ಪದವೀಧರರು ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಥಾಮಸ್ ಅಲಿಯಾಸ್ ಹಯಗ್ರೀವ, ಹರೀಶ್, ಗಣೇಶನ್, ಗೋವಿಂದರಾಜ್,…

Read More

ಶಿವಮೊಗ್ಗ : ಭದ್ರಾವತಿಯಲ್ಲಿ ಸರ್ಕಾರಿ ನೌಕರ ಪತಿ ಕೊಟ್ಟ ಚಿತ್ರಹಿಂಸೆಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತ್ನಿ.!

ಶಿವಮೊಗ್ಗ : ಭದ್ರಾವತಿಯಲ್ಲಿ ಸರ್ಕಾರಿ ನೌಕರ ಪತಿ ಕೊಟ್ಟ ಚಿತ್ರಹಿಂಸೆಗೆ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಪತ್ನಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಬಾಳಿ ಬದುಕ ಬೇಕಾಗಿದ್ದ ಮುದ್ದಾದ ಯುವತಿಯ ಜೀವ ಗಂಡನೆಂಬ ರಕ್ಕಸನ ಕಿರುಕುಳಕ್ಕೆ ನಲುಗಿ ಹೋಗಿದೆ.!? ಗಂಡನ ದಿನನಿತ್ಯದ ಹಿಂಸೆಯನ್ನು ತಾಳಲಾರದೆ ಭದ್ರಾವತಿಯಲ್ಲಿ ಯುವತಿ ಆತ್ಮಹತ್ಯೆಗೆ ಶರಣಾಗಿ ಸಾವಿನ ಮನೆ ಸೇರಿದ್ದಾಳೆ.!? ಸರ್ಕಾರಿ ಕೆಲಸದವನೇ ಬೇಕು ಬೇಕು ಎಂದು ಮನೆಯವರು ಮಗಳಿಗೆ ಮದುವೆ ಮಾಡಿದರು.! ಮದುಯಾಗಿ ಕೇವಲ ಏಳು ತಿಂಗಳಿಗೆ ಮಗಳು ಸರ್ಕಾರಿ ನೌಕರ ಗಂಡನ…

Read More

ದಾವಣಗೆರೆ :ಅದೇನು ದುರಾಸೆಯೋ.. ಕೆಲವು ಪೊಲೀಸರಿಗೆ.!? ದಿಡಿರ್ ಶ್ರೀಮಂತರಾಗಲು PSI ಗಳ ಗೇಮ್‌ ಪ್ಲಾನ್.! ಅತಿ ಆಸೆಗೆ ಫಿಕ್ಸ್ ಆಯ್ತು ಜೈಲೂಟ.!

ದಾವಣಗೆರೆ :ಅದೇನು ದುರಾಸೆಯೋ.. ಕೆಲವು ಪೊಲೀಸರಿಗೆ.!? ದಿಡಿರ್ ಶ್ರೀಮಂತರಾಗಲು PSI ಗಳ ಗೇಮ್‌ ಪ್ಲಾನ್.! ಅತಿ ಆಸೆಗೆ ಫಿಕ್ಸ್ ಆಯ್ತು ಜೈಲೂಟ.! ವ್ಯಾಪಾರಿ ಬಳಿ ದರೋಡೆ ಮಾಡಿದ್ದ ಇಬ್ಬರು ಪಿಎಸ್‍ಐ ಸೇರಿ ನಾಲ್ವರನ್ನು ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಪಿಎಸ್‍ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪಿಎಸ್‍ಐಗಳಿಗೆ ವ್ಯಾಪಾರಿ…

Read More

ಬೆಂಗಳೂರು : ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಕೊಂದೇ ಬಿಟ್ರು .? ದೃಶ್ಯ ಸಿನಿಮಾ ಸ್ಟೈಲ್‌‌ ಮರ್ಡರ್ ಆರೋಪಿಗಳು ಅಂದರ್.!

ಬೆಂಗಳೂರು : ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಕೊಂದೇ ಬಿಟ್ರು .? ದೃಶ್ಯ ಸಿನಿಮಾ ಸ್ಟೈಲ್‌‌ ಮರ್ಡರ್ ಆರೋಪಿಗಳು ಅಂದರ್.! news.ashwasurya.in ಅಶ್ವಸೂರ್ಯ ಶಿವಮೊಗ್ಗ : ಆರೋಪಿ ಚಿಕ್ಕಪ್ಪನ ಮಗನ ಬಳಿ 40 ಲಕ್ಷ ಸಾಲ ಪಡೆದುಕೊಂಡಿದ್ದ. ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಹಣ ಪಡೆದವ ಹಂತಕನಾಗಿದ್ದ. ದುಡ್ಡು ಕೊಡ್ತೀನಿ ಬಾ ಅಂತ ಕರೆಯಿಸಿ ಕೊಂಡು ದೃಶ್ಯ ಚಿತ್ರದಲ್ಲಿ ನೆಡೆಯುವ ಹತ್ಯೆಯ ರೀತಿಯಲ್ಲಿ ಹಣಕೊಟ್ಟ ಅಮಾಯಕನನ್ನು ಹತ್ಯೆಮಾಡಿದ ಹಂತಕರು ಜೈಲುಪಾಲಾಗಿದ್ದಾರೆ. ಹಣ ತೆಗೆದುಕೊಂಡು ಹೋಗು ಬಾ ಎಂದ.!…

Read More

ದಾವಣಗೆರೆ : ಕೊಲೆ ಆರೋಪಿಗೆ ಆಶ್ರಯ ನೀಡಿದ್ದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್​ ನಾಯಕಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ ಬಂಧನ.!

ದಾವಣಗೆರೆ : ಕೊಲೆ ಆರೋಪಿಗೆ ಆಶ್ರಯ ನೀಡಿದ್ದ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್​ ನಾಯಕಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ ಬಂಧನ.! ಇತ್ತೀಚೆಗೆ ದಾವಣಗೆರೆಯಲ್ಲಿ ಜೆಡಿಎಸ್‌ ಮುಖಂಡ ಟಿ. ಅಸ್ಗರ್ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡು ವಾರಗಳು ಕಳೆಯುತ್ತಿದೆ. ಈಗ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರನ್ನು ಬಂಧಿಸಲಾಗಿದೆ.ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು….

Read More

ಬೆಂಗಳೂರು : 7 ಕೋಟಿ ದರೋಡೆ ಪ್ರಕರಣ, ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್‌ ಸೇರಿ ಇಬ್ಬರ ಬಂಧನ.!

ಬೆಂಗಳೂರು : 7 ಕೋಟಿ ದರೋಡೆ ಪ್ರಕರಣ, ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್‌ ಸೇರಿ ಇಬ್ಬರ ಬಂಧನ.! news.ashwasurya.in ಅಶ್ವಸೂರ್ಯ/ಬೆಂಗಳೂರು: ರಾಜಧಾನಿ ಬೆಂಗಳೂರು ಸದಾ ಜನಜಂಗುಳಿಯಿಂದ ಕೂಡಿರುವ ನಗರ.ಯಾವುದೇ ರಸ್ತೆಯಲ್ಲೂ ವಾಹನಗಳ ಸಂಚಾರ ದಟ್ಟವಾಗಿರುತ್ತದೆ. ಬೆಂಗಳೂರು ಟ್ರಾಫಿಕ್ ನಲ್ಲಿ ಸಂಚರಿಸುವುದೇ ಹರಸಹಾಸವೇ ಹೌದು. ಇಂತಹ ಜನಜಂಗುಳಿ ಇದ್ದು ನಗರದ ಡೈರಿ ಸರ್ಕಲ್‌ನಲ್ಲಿ ಮಟ-ಮಟ ಮಧ್ಯಾಹ್ನವೇ 7 ಕೋಟಿ ಹಣವನ್ನು ದರೋಡೆ ಮಾಡಿದ ಘಟನೆಯೊಂದು ನಡೆದು ಹೋಗಿದೆ. ಒಂದು ಕಡೆ ಜನಸಂದಣಿ ಮತ್ತೊಂದು ಕಡೆ ಬಿಟ್ಟು ಬಿಡದೆ ವಾಹನಗಳ ಸಂಚಾರ…

Read More
Optimized by Optimole
error: Content is protected !!