Headlines

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.!

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾಜಿ ಪ್ರಿಯತಮೆಯ ಗಂಡನಿಗೆ ಚಾಕು ಇರಿದ ಪಾಪಿ ಪ್ರಿಯತಮ.! ಪತ್ನಿ ಎದುರಿಗೆ ಪ್ರಾಣ ಬಿಟ್ಟ ಪತಿ.! ನಾನು ಮತ್ತು ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡೋದು. ಇಲ್ಲಿ ಕೂತಿರೋರು ನಮ್ಮ ಅತ್ತಿಗೆ. ಅವರ ಮನೆಯ ಕಾರ್ಯಕ್ರಮಕ್ಕಾಗಿ ಶಿರಸಿಗೆ ಬಂದಿದ್ದೆವು. ಇಲ್ಲಿಂದ ನಾವು ಇವತ್ತು ಬೆಂಗಳೂರಿಗೆ ಹೊರಟ್ಟಿದ್ದೆವು. ಅದಕ್ಕಾಗಿ ಹಾವೇರಿ-ಬೆಂಗಳೂರು ಬಸ್‌ ಹತ್ತಿದ್ದೆವು. ನನ್ನೂರು ಸಿರಸಿ. ಅವರ ಊರು ಸಾಗರ. ಹಳೆ ಬಸ್‌ ಸ್ಟ್ಯಾಂಡ್‌ನಲ್ಲಿ ಬಸ್‌ ಚೇಂಜ್‌ ಮಾಡಲು ಇಳಿಯಲು ಬಂದಿದ್ದೆವು. ಈ ವೇಳೆ ಚರ್ಚ್ ಎದುರುಗಡೆ…

Read More

ಕಲಬುರಗಿ: ತಂಗಿ ಜೊತೆಗೆ ಚಲ್ಲಾಟಕ್ಕೆ ಬಂದವನ ನೆತ್ತರು ಚಲ್ಲಿದ ಸಹೋದರ..! ಹತ್ಯೆ ಗೈದು ಕುಂಬ ಮೇಳಕ್ಕೆ ಹಾರಿದ ಹಂತಕ..!

ಕಲಬುರಗಿ: ತಂಗಿ ಜೊತೆಗೆ ಚಲ್ಲಾಟಕ್ಕೆ ಬಂದವನ ನೆತ್ತರು ಚಲ್ಲಿದ ಸಹೋದರ..! ಹತ್ಯೆ ಗೈದು ಕುಂಬ ಮೇಳಕ್ಕೆ ಹಾರಿದ ಹಂತಕ..! Ashwasurya/Shivamogga ಅಶ್ವಸೂರ್ಯ/ಕಲಬುರಗಿ: ತಂಗಿಯ ಪ್ರೀತಿ ವಿಷಯಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯೆಯೊಂದು ನಡೆದು ಹೋಗಿದೆ.! ಫೆಬ್ರವರಿ 16 ರಂದು ಕಾಣೆಯಾಗಿದ್ದ ವ್ಯಕ್ತಿಯ ಶವ ಪೊಲೀಸರಿಗೆ ಒಂದು ವಾರದ ನಂತರ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿಷಯಗಳು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.ಆಳಂದ ತಾಲೂಕಿನ ಖಜೂರಿ ಗ್ರಾಮದ ರಾಹುಲ್ ಎಂಬಾತೆ ಹಂತಕರಿಂದ ಹತ್ಯೆಯಾದ ಯುವಕ.! ರಾಹುಲ್ ಪ್ರೀತಿಯ…

Read More

ಖ್ಯಾತ ನಟಿ ಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬಲವಂತವಾಗಿ ಕಿಸ್‌ ಮಾಡಲು ಯತ್ನಿಸಿದ ಅಭಿಮಾನಿ..! ವಿಡಿಯೋ ವೈರಲ್‌.!

ಖ್ಯಾತ ನಟಿ ಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಬಲವಂತವಾಗಿ ಕಿಸ್‌ ಮಾಡಲು ಯತ್ನಿಸಿದ ಅಭಿಮಾನಿ..! ವಿಡಿಯೋ ವೈರಲ್‌.! Ashwasurya/Shivamogga ಅಶ್ವಸೂರ್ಯ: ಕೆಲವೊಂದು ಬಾರಿ ಸೆಲೆಬ್ರಿಟಿಗಳು ವಿಚಿತ್ರ ರೀತಿಯ ಅಭಿಮಾನಿಗಳನ್ನು ಭೇಟಿ ಮಾಡಬೇಕಾಗುವ ಸಂಧರ್ಭ ಎದುರಾಗುತ್ತದೆ. ವಿಶೇಷವಾಗಿ ನಟಿಯರ ವಿಷಯದಲ್ಲೂ ಇಂತಹ ಸಂಗತಿಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ.. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕೆಲವೊಂದಿಷ್ಟು ಜನರು ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸುತ್ತಾರೆ.. ಇದೀಗ ಅಂತಹುದೇ ಒಂದು ಘಟನೆ ನಡೆದಿದೆ.  ಪ್ರಸಿದ್ಧ ಮಾಡೆಲ್ ಪೂನಂ ಪಾಂಡೆ ಈ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದಾರೆ.!…

Read More

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದ ಕಾರ್ಯಾಚರಣೆ :10 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್ ವಶ, ಇಬ್ಬರ ಬಂಧನ.

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ನೇತೃತ್ವದ ತಂಡದ ಕಾರ್ಯಾಚರಣೆ :10 ಕೋಟಿ ರೂ ಮೌಲ್ಯದ ಎಂಡಿ ಡ್ರಗ್ಸ್ ವಶ, ಇಬ್ಬರ ಬಂಧನ. Ashwasurya/Shivamogga ಅಶ್ವಸೂರ್ಯ/ಮುಂಬಯಿ: ಮುಂಬಯಿ ನಗರದ ಪೊಲೀಸ್ ಕ್ರೈಮ್ ಬ್ರಾಂಚ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 10. ಕೋಟಿ ರೂಪಾಯಿ ಮೌಲ್ಯದ ಎಂಡಿ ಡ್ರಗ್ಸ್‌ನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.ನಿರ್ದಿಷ್ಟ ಮಾಹಿತಿ ಆಧಾರದ ಮೇಲೆ, ಅಪರಾಧ ವಿಭಾಗದ ಬಾಂದ್ರಾ ಘಟಕ 9ರ ವಿಭಾಗದ ಸೀನಿಯರ್ ಇನ್‌ಸ್ಪೆಕ್ಟರ್‌ ಎನ್ ಕೌoಟರ್ ಸ್ಪೆಷಲಿಸ್ಟ್ ದಯಾನಾಯಕ್…

Read More

ಮಾದ್ಯಮದವರ ವರದಿಗೆ ಕಿವಿಚೈನ್‌ ಅಡಮಾನದ ಕೇಸ್‌ ಕ್ಲಿಯರ್‌! ಫ್ರೀಡಂ ಫೈಟರ್‌ ಮನೆಗೆ ಬಂತು, ಸಾಲಕ್ಕೆ ಕಟ್‌ ಆಗಿದ್ದ ಹಣ..!

ಕೊಣಂದೂರು: ಮಾದ್ಯಮದವರ ಖಡಕ್ ವರದಿಗೆ ಕಿವಿಚೈನ್‌ ಅಡಮಾನದ ಕೇಸ್‌ ಕ್ಲಿಯರ್‌! ಫ್ರೀಡಂ ಫೈಟರ್‌ ಮನೆಗೆ ಬಂತು, ಸಾಲಕ್ಕೆ ಕಟ್‌ ಆಗಿದ್ದ ಹಣ..! Ashwasurya Shivamogga   ಫ್ರೀಡಂ ಫೈಟರ್‌ ಮಡದಿ ಪರವಾದ ಹೋರಾಟಕ್ಕೆ ಜಯ! | ಮಾಧ್ಯಮದವರ ಖಡಕ್ ವರದಿಗೆ ಮನೆ ಅಡ್ರೆಸ್‌ ಹುಡ್ಕೊಂಡು ಬಂದ್ರು ಮ್ಯಾನೇಜರ್‌! ಪಿಂಚಣಿ ಆಧಾರದ ಸಾಲಕ್ಕೆ ಕಟ್‌ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಮಡದಿಯ ಕಿವಿಚೈನ್‌ ಕಾಸು..  ಮನೆಗೆ ಬಂತು ವಾಪಸ್‌… ಪೋಸ್ಟ್ ಮ್ಯಾನ್ ನ್ಯೂಸ್ ಸುದ್ದಿ ಇಂಪ್ಯಾಕ್ಟ್‌ಗೆ ಅಡ್ರೆಸ್‌ ಹುಡ್ಕೊಂಡು ಬಂದ್ರು…

Read More

ಮುಂದಿನ ಪೀಳಿಗೆಗೆ ಉಳಿಯುವುದೇ ಕುವೆಂಪು ವಿಚಾರಗಳು

ಮುಂದಿನ ಪೀಳಿಗೆಗೆ ಉಳಿಯುವುದೇ ಕುವೆಂಪು ವಿಚಾರಗಳು Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಒಬ್ಬ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಾರಿರುವ ವಿಚಾರಗಳು ತತ್ವಗಳನ್ನು ನಾವುಗಳು ಅನುಸರಿಸುವ ಮೂಲಕ ಆ ವ್ಯಕ್ತಿಯು ನಂತರದ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಅಂತ ಒಬ್ಬ ಶ್ರೇಷ್ಠ ವ್ಯಕ್ತಿ ಮತ್ತು ವ್ಯಕ್ತಿತ್ವ ಕುವೆಂಪುರವರದು. ತನ್ನ ಜೀವನವನ್ನೇ ಕನ್ನಡ ಸಾಹಿತ್ಯಕ್ಕೆ ಮೀಸಲಿಟ್ಟ ಮತ್ತು ಮಲೆನಾಡಿನ ಜನಜೀವನವನ್ನು ಕಥೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ ಕುವೆಂಪುರವರು ಕೇವಲ ಕವಿಯಾಗಿರದೆ ತನ್ನ ಜೀವನದುದ್ದಕ್ಕೂ ಅನೇಕ ತತ್ವ ಮತ್ತು ವಿಚಾರಧಾರೆಗಳನ್ನು ಪಾಲಿಸಿದವರು.ಇಂತಹ ವಿಚಾರಧಾರೆಗಳಲ್ಲಿ ಒಂದು ಮಂತ್ರ…

Read More
Optimized by Optimole
error: Content is protected !!