Headlines

Ashwa Surya

ಅಪ್ಪ ಮಗನಿಗೆ‌ ಮದುವೆ ಮಾಡಲು ಹೋಗಿ ತಾನೆ ಮದುವೆಯಾಗಿದ್ದಾರೆ.;ಸಚಿವ ಚಲುವನಾರಾಯಣ ಸ್ವಾಮಿ

ಸಚಿವ ಚಲುವನಾರಾಯಣ ಸ್ವಾಮಿ ಅಪ್ಪ ಮಗನಿಗೆ ಮದುವೆ ಮಾಡಲು ಹೋಗಿ ತಾನೆ ಮದುವೆಯಾಗಿದ್ದಾರೆ‌; ಸಚಿವ ಚಲುವನಾರಾಯಣ ಸ್ವಾಮಿ ASHWASURYA/SHIVAMOGGA ✍️ SUDHIR VIDHATA ಅಶ್ವಸೂರ್ಯ/ಶಿವಮೊಗ್ಗ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಸ್‌ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿ ಇದೀಗ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಿದ್ದಾರೆ. ಕೇಳಿದರೆ ಬಿಜೆಪಿಯವರ ಇಚ್ಚೇ ಎಂದು ಹೇಳುತ್ತಿದ್ದಾರೆ.? ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಈ ಕ್ಷೇತ್ರದ ಘೋಷಿತ ಅಭ್ಯರ್ಥಿಯನ್ನು ನೋಡಿದರೆ.! ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವ…

Read More

ಶೋಭಾ ಕರಂದ್ಲಾಜೆ ವಿರುದ್ಧದ ಕೆಐಎಡಿಬಿ ಹಗರಣ ಮುನ್ನಲೆಗೆ, ವಿಚಾರಣೆಗೆ ಸಚಿವೆ ಗೈರು.!

ಶೋಭಾ ಕರಂದ್ಲಾಜೆ ವಿರುದ್ಧದ ಕೆಐಎಡಿಬಿ ಹಗರಣ ಮುನ್ನಲೆಗೆ, ವಿಚಾರಣೆಗೆ ಸಚಿವೆ ಗೈರು.! ಶಿವಮೊಗ್ಗ; ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಹಾಲಿ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ಧದ ಕೆಐಎಡಿಬಿ  ಮತ್ತು ಹಣ ವರ್ಗಾವಣೆ ಪ್ರಕರಣ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚಿಕ್ಕಮಗಳೂರು – ಉಡುಪಿ ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ಧದ ಕೆಐಎಡಿಬಿ  ಮತ್ತು ಹಣ ವರ್ಗಾವಣೆ…

Read More

ವರಿಷ್ಠರ ಜತೆಗಿನ ಮಾತುಕತೆಯ ಮಾಹಿತಿ ಸುಮಲತಾ ನೀಡಿಲ್ಲ: ಬಿಜೆಪಿ ನಾಯಕರ ಅಸಮಾಧಾನ

ವರಿಷ್ಠರ ಜತೆಗಿನ ಮಾತುಕತೆಯ ಮಾಹಿತಿ ಸುಮಲತಾ ನೀಡಿಲ್ಲ: ಬಿಜೆಪಿ ನಾಯಕರ ಅಸಮಾಧಾನ ASHWASURYA/SHIVAMOGGA ✍️ ಸುಧೀರ್ ವಿಧಾತ ಶಿವಮೊಗ್ಗ : ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಬಗ್ಗೆ ಸಂಸದೆ ಸುಮಲತಾ ಅಂಬರೀಷ್‌ ಅವರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಭೇಟಿಯ ಬಳಿಕ ಎನು ಮಾತನಾಡಿದ್ದಾರೆ ಎನ್ನುವುದನ್ನು ನಮಗೆ ಮಾಹಿತಿಯನ್ನೇ ನೀಡಿಲ್ಲ.! ಎಂದು ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ನಡೆಸಿದ ಮಂಡ್ಯ ಜಿಲ್ಲಾ ಬಿಜೆಪಿ ನಾಯಕರ ಸಭೆಯಲ್ಲಿ…

Read More

ಮನವೊಲಿಕೆಗೆ ಬಗ್ಗದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ; ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ದಿನಾಂಕ ಫಿಕ್ಸ್.!

ಮನವೊಲಿಕೆಗೆ ಬಗ್ಗದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ; ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ದಿನಾಂಕ ಫಿಕ್ಸ್.! ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರ ಕಾಂತೇಶನಿಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕರ ಮನವೊಲಿಕೆಯ ಮಾತಿಗೂ ಬಗ್ಗದೇ ಸ್ಪರ್ಧೆಯನ್ನು ಖಚಿತಪಡಿಡಿಸಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ.ಶಿವಮೊಗ್ಗದಲ್ಲಿ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಬ್ರಹ್ಮ…

Read More

ಮಂಡ್ಯ, ಹಾಸನ, ಕೋಲಾರ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್; ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ್ ಸ್ವಾಮಿ ಕಣಕ್ಕೆ

ಮಂಡ್ಯ, ಹಾಸನ, ಕೋಲಾರ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್; ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ್ ಸ್ವಾಮಿ ಕಣಕ್ಕೆ ಶಿವಮೊಗ್ಗ: ಜೆಡಿಎಸ್‌ ಕೊನೆಗೂ 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಿದೆ. 28 ಕ್ಷೇತ್ರಗಳ ಫೈಕಿ ಮೂರು ಕ್ಷೇತ್ರಗಳಾದ ಕೋಲಾರ, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್‌.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ. ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ. ಕೋಲಾರ…

Read More

ಜೈಲು ಅವರಣದಲ್ಲೆ ರೌಡಿಗಳ ಕಾಳಗ.!! ತಮಿಳ್ ರಮೇಶನ ಮೇಲೆ ಅಟ್ಯಾಕ್ ಮಾಡಿದ್ನಾ ಕಾಡಾ ಕಾರ್ತಿಕ್ .!?

✍️ ಸುಧೀರ್ ವಿಧಾತ ಜೈಲು ಅವರಣದಲ್ಲೆ ರೌಡಿಗಳ ಕಾಳಗ.!! ತಮಿಳ್ ರಮೇಶನ ಮೇಲೆ ಅಟ್ಯಾಕ್ ಮಾಡಿದ್ನಾ ಕಾಡಾ ಕಾರ್ತಿಕ್ .!? The Never Ending Story ಅಶ್ವಸೂರ್ಯ/ಶಿವಮೊಗ್ಗ; ಶಿವಮೊಗ್ಗ ಜಿಲ್ಲಾ CRIME NEWS ಶಿವಮೊಗ್ಗ ಜಿಲ್ಲಾ ಸರಹದ್ದಿನ ಪಾತಕಲೋಕ ಮತ್ತೆ ಆಕ್ಟೀವ್ ಆಗಿದೆ.! ಜೈಲು ಆವರಣದಲ್ಲೆ ರಣಕೇಕೆ ಹಾಕಲು ಮುಂದಾಗಿದ್ದಾರೆ ನಟೋರಿಯಸ್ ರೌಡಿಗಳು. ಶಿವಮೊಗ್ಗದ ಲೋಡ್ ಗಟ್ಟಲೆ ರೌಡಿಗಳು ಬಳ್ಳಾರಿ,ಧಾರವಾಡ,ಮೈಸೂರು, ಮತ್ತು ಶಿವಮೊಗ್ಗ ಸೇರಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲುಗಳ ಬ್ಯಾರಕ್ ನ ಹಿಂದೆ ಬಂಧಿಗಳಾಗಿದ್ದಾರೆ. ಅದರಲ್ಲೂ…

Read More
Optimized by Optimole
error: Content is protected !!