ಅಪ್ಪ ಮಗನಿಗೆ ಮದುವೆ ಮಾಡಲು ಹೋಗಿ ತಾನೆ ಮದುವೆಯಾಗಿದ್ದಾರೆ.;ಸಚಿವ ಚಲುವನಾರಾಯಣ ಸ್ವಾಮಿ
ಸಚಿವ ಚಲುವನಾರಾಯಣ ಸ್ವಾಮಿ ಅಪ್ಪ ಮಗನಿಗೆ ಮದುವೆ ಮಾಡಲು ಹೋಗಿ ತಾನೆ ಮದುವೆಯಾಗಿದ್ದಾರೆ; ಸಚಿವ ಚಲುವನಾರಾಯಣ ಸ್ವಾಮಿ ASHWASURYA/SHIVAMOGGA ✍️ SUDHIR VIDHATA ಅಶ್ವಸೂರ್ಯ/ಶಿವಮೊಗ್ಗ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿ ಇದೀಗ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಿದ್ದಾರೆ. ಕೇಳಿದರೆ ಬಿಜೆಪಿಯವರ ಇಚ್ಚೇ ಎಂದು ಹೇಳುತ್ತಿದ್ದಾರೆ.? ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಈ ಕ್ಷೇತ್ರದ ಘೋಷಿತ ಅಭ್ಯರ್ಥಿಯನ್ನು ನೋಡಿದರೆ.! ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವ…
