Headlines

ಬೆಂಗಳೂರು : ವೈದ್ಯೆ ಪತ್ನಿ ಕೃತಿಕಾ ರೆಡ್ಡಿಯನ್ನು ಕೊಲೆಮಾಡಲು ಪತಿ ಕಿಲ್ಲರ್ ಡಾಕ್ಟರ್ ಸಹೋದರನ ಮೆಡಿಕಲ್‌‌ ಶಾಪ್‌ನಲ್ಲಿ ಅನಸ್ತೇಷಿಯಾ ಖರೀದಿ ಮಾಡಿದ್ದನಂತೆ.?

ಬೆಂಗಳೂರು : ವೈದ್ಯೆ ಪತ್ನಿ ಕೃತಿಕಾ ರೆಡ್ಡಿಯನ್ನು ಕೊಲೆಮಾಡಲು ಪತಿ ಕಿಲ್ಲರ್ ಡಾಕ್ಟರ್ ಸಹೋದರನ ಮೆಡಿಕಲ್‌‌ ಶಾಪ್‌ನಲ್ಲಿ ಅನಸ್ತೇಷಿಯಾ ಖರೀದಿ ಮಾಡಿದ್ದನಂತೆ.? news.ashwasurya.in ಅಶ್ವಸೂರ್ಯ/ಬೆಂಗಳೂರು : ವೈದ್ಯೆ ಕೃತಿಕಾ ರೆಡ್ಡಿ ಹತ್ಯೆಯ ಹಿಂದೆ ಸವತಿಯ‌ ನೆರಳು.? ಹೆಂಡತಿಯನ್ನು ಹೀಗೂ ಕೊಲೆ ಮಾಡಬಹುದಾ ಎಂಬ ಸುದ್ದಿ ನಿಜಕ್ಕೂ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಅನಸ್ತೇಷಿಯಾ (Anesthesia) ಇಂಜೆಕ್ಷನ್ ಕೊಟ್ಟು ವೈದ್ಯೆ ಪತ್ನಿಯನ್ನು ಕಿಲ್ಲರ್ ಡಾಕ್ಟರ್ ಮರ್ಡರ್ ಮಾಡಿರುವುದು ಹೆತ್ತೊಡಲಿಗೆ ಕಿಚ್ಚು ಹಚ್ಚುವಂತಿ ಮಾಡಿದೆ. ಮಗಳೂ ವೈದ್ಯೆ. ಆಕೆಯ ಬದುಕು…

Read More

ಕಾಸರಗೋಡು : ಯುವತಿ ಆತ್ಮಹತ್ಯೆಗೆ ಯತ್ನ.! ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವು.!

ಕಾಸರಗೋಡು : ಯುವತಿ ಆತ್ಮಹತ್ಯೆಗೆ ಯತ್ನ.! ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಾವು.! news.ashwasurya.in ಅಶ್ವಸೂರ್ಯ/ಕಾಸರಗೋಡು : ಯುವತಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಆಕೆ ಮೃತಪಟ್ಟ ಘಟನೆ ನೆಡೆದಿದೆ.ಯುವತಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮನೆಯವರುಬತಕ್ಷಣ ರಕ್ಷಿಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೇತೂರು ಪಾರ ಸಮೀಪ ಬುಧವಾರ ಬೆಳಗ್ಗೆ ಸಂಭವಿಸಿದೆ.ಮೃತಳನ್ನು ಬೇಡಡ್ಕ…

Read More

ಬೆಂಗಳೂರು : ಎಸ್. ಮಧು ಬಂಗಾರಪ್ಪ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು.

ಬೆಂಗಳೂರು : ಎಸ್. ಮಧು ಬಂಗಾರಪ್ಪ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು. news.ashwasurya.in ಅಶ್ವಸೂರ್ಯ/ಬೆಂಗಳೂರು : ಬೆಂಗಳೂರಿನಲ್ಲಿ ನೆಡೆದ ಪತ್ರಿಕಾ ಗೋಷ್ಠಿಯಲ್ಲಿಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು‌ ಬಂಗಾರಪ್ಪ ಗೋಷ್ಠಿಯಲ್ಲಿ ತಿಳಿಸಿದ ಪ್ರಮುಖ ವಿಷಯಗಳು.. 1) . ಪ್ರಪ್ರಥಮ ಬಾರಿಗೆ 800 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (KPS) ಉನ್ನತೀಕರಣ.ರಾಜ್ಯದಲ್ಲಿ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ರಾಜ್ಯಾದ್ಯಂತ ಒಟ್ಟು 800 ಸರ್ಕಾರಿ ಶಾಲೆಗಳನ್ನು ಒಂದೇ ಬಾರಿಗೆ…

Read More

ಬೆಂಗಳೂರು : ಆರೋಗ್ಯ ಸಮಸ್ಯೆ ಇದ್ದ ವೈದ್ಯೆ ಪತ್ನಿಯನ್ನು ಅನಸ್ತೇಶಿಯಾ ಇಂಜೆಕ್ಷನ್‌ ಕೊಟ್ಟು ಮಸಣ ಸೇರಿಸಿದ ಕಿರಾತಕ ಡಾಕ್ಟರ್‌.!

ಬೆಂಗಳೂರು : ಆರೋಗ್ಯ ಸಮಸ್ಯೆ ಇದ್ದ ವೈದ್ಯೆ ಪತ್ನಿಯನ್ನು ಅನಸ್ತೇಶಿಯಾ ಇಂಜೆಕ್ಷನ್‌ ಕೊಟ್ಟು ಮಸಣ ಸೇರಿಸಿದ ಕಿರಾತಕ ಡಾಕ್ಟರ್‌.! ಮದುವೆಯಾಗಿ ಒಂದಷ್ಟು ದಿನ ಜೋತೆ ಇದ್ದು ಸಂಸಾರ ಸಾಗುತ್ತಿದೆ ಎನ್ನುವಾಗಲೆ ಪಾಪಿ ಪತಿಯೋಬ್ಬ ಪತ್ನಿ ತನಗೆ ಅನಾರೋಗ್ಯ ಇರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ಮಡದಿಗೆ ಅನಸ್ತೇಶಿಯಾ ಇಂಜೆಕ್ಷನ್ ಕೊಟ್ಟು ಕೊಲೆಮಾಡಿದ್ದಾನೆ.! ಈ ಪ್ರಕರಣ 6 ತಿಂಗಳ ಬಳಿಕ ಬಯಲಾಗಿದ್ದು ವೈದ್ಯೆ ಪತ್ನಿಯನ್ನು ಹತ್ಯೆಮಾಡಿದ ವೈದ್ಯ ಪತಿ ಪೊಲೀಸರ ಅತಿಥಿಯಾಗಿದ್ದಾನೆ….! ಅಶ್ವಸೂರ್ಯ/ಬೆಂಗಳೂರು: ಅನಸ್ತೇಶಿಯಾ ನೀಡಿ ತಾಳಿಕಟ್ಟಿದ ಮಡದಿಯನ್ನೆ…

Read More

ಅಲಿಗಢ : ಉದ್ಯಮಿ ಹತ್ಯೆ ಪ್ರಕರಣ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ.!

ಅಲಿಗಢ : ಉದ್ಯಮಿ ಹತ್ಯೆ ಪ್ರಕರಣ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ.! news.ashwasurya.in ಅಲಿಗಢದ ಉದ್ಯಮಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.. ಅಶ್ವಸೂರ್ಯ/ಲಕ್ನೋ : ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ)ದ ಪದಾಧಿಕಾರಿ ಹಾಗೂ ಉತ್ತರಪ್ರದೇಶದ ಆಲಿಗಢದ ಉದ್ಯಮಿಯ ಕೊಲೆ ಪ್ರಕರಣದ ಮುಖ್ಯ ಆರೋಪಿ ಪೂಜಾ ಶಕುನ್ ಪಾಂಡೆಯನ್ನು ರಾಜಸ್ಥಾನದ ಭರತಪುರದಲ್ಲಿ ಶನಿವಾರ ಬಂಧಿಸಲಾಗಿದೆ25 ವರ್ಷ ವಯಸ್ಸಿನ ದ್ವಿಚಕ್ರ ವಾಹನ ಶೋರೂಂ…

Read More

ಚನ್ನೈ : IAS ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಣ್ಣನ್ ಗೋಪಿನಾಥನ್.!

ಚನ್ನೈ : IAS ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಣ್ಣನ್ ಗೋಪಿನಾಥನ್.! news.ashwasurya. in ಅಶ್ವಸೂರ್ಯ/ಚನ್ನೈ : ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಷೇಶ ಸ್ಥಾನಮಾನ ರದ್ಧತಿ ಕಾರಣ ನೀಡಿ 2019 ರಲ್ಲಿ ಐಎಎಸ್ ಹುದ್ದೆ ತ್ಯಜಿಸಿದ್ದ ಕಣ್ಣನ್ ಗೋಪಿನಾಥನ್ ಅವರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಪಕ್ಷದ ನಾಯಕರಾದ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ ಮತ್ತು…

Read More
Optimized by Optimole
error: Content is protected !!