Headlines

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು.

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು. news.ashwasurya.in ಅಶ್ವಸೂರ್ಯ/ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ( ಸೆ,18) ನೆಡೆದ ಸಚಿವ ಸಂಪುಟ ಸಭೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ನಿರ್ಣಯ ಕೈಗೊಂಡು ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು : ಬೆಂಗಳೂರಿನ ದಾಸನಪುರ, ಕೋಲಾರ, ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ…

Read More

BREAKING: ಪೊಲೀಸರ ಗುಂಡೇಟಿಗೆ ಅಮೆರಿಕದಲ್ಲಿ ಭಾರತೀಯ ಟೆಕ್ಕಿ ಬಲಿ, ಮೃತದೇಹ ತರಲು ಕೇಂದ್ರದ ಸಹಾಯ ಕೋರಿದ ಕುಟುಂಬ.!

BREAKING: ಪೊಲೀಸರ ಗುಂಡೇಟಿಗೆ ಅಮೆರಿಕದಲ್ಲಿ ಭಾರತೀಯ ಟೆಕ್ಕಿ ಬಲಿ, ಮೃತದೇಹ ತರಲು ಕೇಂದ್ರದ ಸಹಾಯ ಕೋರಿದ ಕುಟುಂಬ.! news.ashwasurya.in ಅಶ್ವಸೂರ್ಯ/ತೆಲಂಗಾಣ : ತೆಲಂಗಾಣದ ಮೆಹಬೂಬ್ ನಗರದ 29 ವರ್ಷದ ಟೆಕ್ಕಿಯೊಬ್ಬ ತನ್ನ ರೂಮ್ ‌ಮೇಟ್‌ನೊಂದಿಗೆ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ವರದಿಯಾಗಿದೆ.! ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಮೊಹಮ್ಮದ್ ನಿಜಾಮುದ್ದೀನ್ ಅವರನ್ನು ಸೆಪ್ಟೆಂಬರ್ 3 ರಂದು ಸಾಂಟಾ ಕ್ಲಾರಾ ಪೊಲೀಸರು ಗುಂಡಿಟ್ಟು…

Read More

ವಿಡಿಯೋ ವೈರಲ್ :ಕಣ್ಣೆದುರಿಗೆ ಕುಸಿದ ಗುಡ್ಡ .! ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಬಿಜೆಪಿ ಸಂಸದ.!

ವಿಡಿಯೋ ವೈರಲ್ :ಕಣ್ಣೆದುರಿಗೆ ಕುಸಿದ ಗುಡ್ಡ .! ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಬಿಜೆಪಿ ಸಂಸದ.! news.ashwasurya.in ಅಶ್ವಸೂರ್ಯ/ಉತ್ತರಾಖಂಡ : ಉತ್ತರಾಖಂಡ ಬಿಟ್ಟು ಬಿಡದ ಮಳೆಯ ಜೋತೆಗೆ ಮೇಘಸ್ಪೋಟಕ್ಕೆ ತತ್ತರಿಸಿ ಹೋಗಿದೆ. ಧಾರಾಕಾರ ಮಳೆಯಿಂದ ತತ್ತರಿಸಿರುವ ಗುಡ್ಡಗಾಡು ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಉತ್ತರಾಖಂಡ ಬಿಜೆಪಿ ಸಂಸದ ಅನಿಲ್ ಬಲುನಿ,ಕಣ್ಣೆದುರಿಗೆ ಅದ ಭೂಕುಸಿತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬುಧವಾರ ತಡರಾತ್ರಿ ಚಮೋಲಿ ಜಿಲ್ಲೆಯಲ್ಲಿ ಈ ಮೇಘಸ್ಫೋಟ ಸಂಭವಿಸಿದೆ ನಂತರ ಕನಿಷ್ಠ 10 ಮಂದಿ ಕಾಣೆಯಾಗಿದ್ದಾರೆ. ಭೂಕುಸಿತದಿಂದ ಸ್ವಲ್ಪದರಲ್ಲೇ…

Read More

ಶಿವಮೊಗ್ಗ : ಪ್ರತಿಷ್ಠಿತ ಸರ್‌ಎಂವಿ ಪಿಯು ಕಾಲೇಜ್ ಮತ್ತು ಸರ್‌ಎಂವಿ ಅಕಾಡೆಮಿ ಸಹಯೋಗದ ವಿದ್ಯಾಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ.

ಶಿವಮೊಗ್ಗ : ಪ್ರತಿಷ್ಠಿತ ಸರ್‌ಎಂವಿ ಪಿಯು ಕಾಲೇಜ್ ಮತ್ತು ಸರ್‌ಎಂವಿ ಅಕಾಡೆಮಿ ಸಹಯೋಗದ ವಿದ್ಯಾಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯದ ಪ್ರತಿಷ್ಠಿತ ಕಾಲೇಜುಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸರ್‌ಎಂವಿ ಪಿಯು ಕಾಲೇಜ್ ಮತ್ತು ಸರ್‌ಎಂವಿ ಅಕಾಡೆಮಿಯ ಸಹಯೋಗದ ಶ್ರೀ ವಿದ್ಯಾ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 16-09-2025 ರಂದು ಆಯೋಜಿಸಲಾದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಮಲೆನಾಡಿನ ಹೆಮ್ಮೆಯ ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ 19…

Read More

ಬೆಂಗಳೂರು : ಡಾ. ವಿಷ್ಣುವರ್ಧನ್‌ ಹುಟ್ಟು ಹಬ್ಬಕ್ಕೆ ವಿಷ್ಣು ‘ಅಭಿಮಾನ ಕ್ಷೇತ್ರ’ ಮಾಡೆಲ್‌ ರಿಲೀಸ್‌! : ನಟ ಕಿಚ್ಚಾ ಸುದೀಪ್.

ಬೆಂಗಳೂರು : ಡಾ. ವಿಷ್ಣುವರ್ಧನ್‌ ಹುಟ್ಟು ಹಬ್ಬಕ್ಕೆ ವಿಷ್ಣು ‘ಅಭಿಮಾನ ಕ್ಷೇತ್ರ’ ಮಾಡೆಲ್‌ ರಿಲೀಸ್‌! : ನಟ ಕಿಚ್ಚಾ ಸುದೀಪ್. news.ashwasurya.in ಅಶ್ವಸೂರ್ಯ/ಬೆಂಗಳೂರು :ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದಂದು ನಟ ಕಿಚ್ಚ ಸುದೀಪ್‌ ಮಾಡೆಲ್‌ ರಿಲೀಸ್‌ ಮಾಡಿದ್ದಾರೆ.ಹಿಂದೆ ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ ನಿರ್ಮಿಸುವುದಾಗಿ ಘೋಷಿಸಿದ್ದ ಸುದೀಪ್, ಇದೀಗ ಮಾಡೆಲ್‌ ರಿಲೀಸ್‌ ಮಾಡಿ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ವಿಷ್ಣುವರ್ಧನ್‌ ಹೆಸರಿನಲ್ಲಿ ಮಾದರಿ ಸ್ಮಾರಕ ನಿರ್ಮಿಸಲು ಅವರ ಅಭಿಮಾನಿಗಳಾದ ಸುದೀಪ್‌, ವೀರಕಪುತ್ರ ಶ್ರೀನಿವಾಸ್‌, ಅಶೋಕ್‌ ಖೇಣಿ, ಡಾ. ವಿಷ್ಣು…

Read More

ಧರ್ಮಸ್ಥಳ ಬುರುಡೆ ಪ್ರಕರಣ : ಕಳೆದ 7 ವರ್ಷದ ಹಿಂದೆ ಕೊಡಗಿನಿಂದ ನಾಪತ್ತೆ ಯಾಗಿದ್ದ ವ್ಯಕ್ತಿಯ ID ಕಾರ್ಡ್ ಬಂಗ್ಲೆ ಗುಡ್ಡದಲ್ಲಿ ಪತ್ತೆ.!

ಧರ್ಮಸ್ಥಳ ಬುರುಡೆ ಪ್ರಕರಣ : ಕಳೆದ 7 ವರ್ಷದ ಹಿಂದೆ ಕೊಡಗಿನಿಂದ ನಾಪತ್ತೆ ಯಾಗಿದ್ದ ವ್ಯಕ್ತಿಯ ID ಕಾರ್ಡ್ ಬಂಗ್ಲೆ ಗುಡ್ಡೆಯಲ್ಲಿ ಪತ್ತೆ.! news.ashwasurya.in ಅಶ್ವಸೂರ್ಯ/ಬೆಳ್ತಂಗಡಿ : ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಅಸ್ಥಿಪಂಜರವು ಹೊಸ ತಿರುವು ಪಡೆದಿದೆ ಕೊಂಡಿದೆ.! ಸ್ಥಳದಲ್ಲಿ ಸಿಕ್ಕ ಗುರುತಿನ ಚೀಟಿಯ (id card) ಆಧಾರದ ಮೇಲೆ, ಇದು ಏಳು ವರ್ಷಗಳ ಹಿಂದೆ ಕೊಡಗಿನಿಂದ ನಾಪತ್ತೆಯಾಗಿದ್ದ ಯು.ಬಿ. ಅಯ್ಯಪ್ಪ ಅವರದ್ದಾಗಿರಬಹುದು ಎಂದು ಶಂಕಿಸಲಾಗಿದೆ.!ಸೆ.17 ರಂದು ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ತಲೆಬುರುಡೆ ಮತ್ತು ಅಸ್ಥಿಪಂಜರ…

Read More
Optimized by Optimole
error: Content is protected !!