Headlines

ಬೆಂಗಳೂರು: ಯುವ ನಿರ್ದೆಶಕ ರಘು ಹಾಸನ್ ನಿರ್ದೇಶನದ ‘ನಾನು ಮತ್ತು ಗುಂಡ 2’ ಬಿಡುಗಡೆ ದಿನಾಂಕ ಘೋಷಣೆ.ಐದು ಬಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ ಚಿತ್ರ.!

ಕರ್ನಾಟಕದಲ್ಲಿ ಮೊದಲ ಬಾರಿ ನಾನು ಮತ್ತು ಗುಂಡ 2 ಪ್ರೇಮಿಯರ್ ಶೋ ಶಿವಮೊಗ್ಗದಲ್ಲಿ ಚಿತ್ರ ಪ್ರೇಮಿಗಳಿಗೊಂದು ಸಂತಸದ ಸುದ್ದಿ, ಮಲೆನಾಡಿನ ತೀರ್ಥಹಳ್ಳಿ- ಕೊಪ್ಪ, ತೀರ್ಥಹಳ್ಳಿ ತಾಲೂಕಿನ ದೇವಂಗಿ, ತುಪ್ಪದ ಮನೆ, ಆಗುಂಬೆ, ಬಸವಾನಿ, ಹಾರೋಗುಳಿಗೆ ಯಡೂರು ಮುಂತಾದ ಮಲೆನಾಡಿನ ರಮಣೀಯ ಸೌಂದರ್ಯದ ತಾಣದಲ್ಲಿ ಚಿತ್ರೀಕರಣಗೊಂಡ ನಾನು ಮತ್ತು ಗುಂಡ 2 ಚಲನಚಿತ್ರ ಪ್ರೀಮಿಯರ್ ಶೋ ಶಿವಮೊಗ್ಗದ ಭಾರತ್ ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 3ರಂದು ಮಧ್ಯಾಹ್ನ 2 ಗಂಟೆಗೆ ಮಲೆನಾಡಿನ ಮನಸುಗಳಿಗಾಗಿ ತೋರಿಸಲಾಗುತ್ತಿದೆ.ಭಾಗ ಒಂದರಲ್ಲಿ ನಟಿಸಿದ್ದ ಸಿಂಬು ಎಂಬ ಶ್ವಾನದ…

Read More

ಭೋವಿ ನಿಗಮದಲ್ಲಿ ಭಷ್ಟಚಾರ ಬೆಳಕಿಗೆ, ಭೋವಿ ನಿಗಮದ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯ.!

ಭೋವಿ ನಿಗಮದಲ್ಲಿ ಭಷ್ಟಚಾರ ಬೆಳಕಿಗೆ, ಭೋವಿ ನಿಗಮದ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯ.! news.ashwasurya.in ಅಶ್ವಸೂರ್ಯ/ಬೆಂಗಳೂರು : ಭೋವಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ಅನುದಾನ ನೀಡಲು ನಿಗಮದ ಅಧ್ಯಕ್ಷ ಎನ್ ರವಿಕುಮಾರ್ ಕಮಿಷನ್ ಕೇಳುತ್ತಿರುವ ಹಗರಣ ಜಗಜ್ಜಾಹೀರಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಸಾಂದರ್ಭಿಕ ಚಿತ್ರ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಬಳಸಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿದ ಸಿದ್ದರಾಮಯ್ಯ ಸರಕಾರವು…

Read More

ಮಧ್ಯಪ್ರದೇಶ : ಹೆಲ್ಮೆಟ್ ರಹಿತ ಸವಾರನ ಬೈಕ್‌ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ ಬಂಕ್ ಸಿಬ್ಬಂದಿಗೆ ಗುಂಡು ಹಾರಿಸಿ ಬೈಕ್ ಸವಾರರು.!

ಮಧ್ಯಪ್ರದೇಶ : ಹೆಲ್ಮೆಟ್ ರಹಿತ ಸವಾರನ ಬೈಕ್‌ಗೆ ಪೆಟ್ರೋಲ್ ಹಾಕಲು ನಿರಾಕರಿಸಿದ ಬಂಕ್ ಸಿಬ್ಬಂದಿಗೆ ಗುಂಡು ಹಾರಿಸಿ ಬೈಕ್ ಸವಾರರು.! news.ashwasurya.in ಅಶ್ವಸೂರ್ಯ/ಮಧ್ಯಪ್ರದೇಶ : ಹೆಲ್ಮೆಟ್ ರಹಿತ ಸವಾರನ ಬೈಕ್‌ಗೆ ಪೆಟ್ರೋಲ್ ತುಂಬಲು ನಿರಾಕರಿಸಿದ ಬಂಕ್ ಸಿಬ್ಬಂದಿಗೆ ಗುಂಡೇಟು ಹಾರಿಸಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರ ವಾಹನಗಳಿಗೆ ಇಂಧನ ಭರ್ತಿ ಮಾಡಬಾರದು ಎಂಬ ಜಿಲ್ಲಾಧಿಕಾರಿಯ ಆದೇಶವನ್ನು ಅನುಸರಿಸಲು ಮುಂದಾದ ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬನ ಮೇಲೆ ಗುಂಡು ಹಾರಿಸಿದ ಪ್ರಕರಣ ಬೆಳಕಿಗೆ ಬಂದಿದ್ದು…

Read More

ಬೆಂಗಳೂರು : ಸೂರ್ಯನೊಬ್ಬ… ಚಂದ್ರನೊಬ್ಬ ಎಲ್ಲಿರಬೇಕೊ ಅಲ್ಲೆ ಇರಬೇಕು.. “ಡೆವಿಲ್‌” ಚಿತ್ರಕ್ಕೆ ಒಳ್ಳೆಯದಾಗಲಿ : ಕಿಚ್ಚಾ ಸುದೀಪ್

ಬೆಂಗಳೂರು : ಸೂರ್ಯನೊಬ್ಬ… ಚಂದ್ರನೊಬ್ಬ ಎಲ್ಲಿರಬೇಕೊ ಅಲ್ಲೆ ಇರಬೇಕು.. “ಡೆವಿಲ್‌” ಚಿತ್ರಕ್ಕೆ ಒಳ್ಳೆಯದಾಗಲಿ : ಕಿಚ್ಚಾ ಸುದೀಪ್ news.ashwasurya.in ಅಶ್ವಸೂರ್ಯ/ಬೆಂಗಳೂರು : ಸೆಪ್ಟೆಂಬರ್‌ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕಿಚ್ಚ ಸುದೀಪ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ದರ್ಶನ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼʼಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಮಾತನಾಡಲು ನನಗೆ ಇಷ್ಟವಿಲ್ಲ. ಹೀಗಾಗಿ ನಾನು ಇನ್ನೊಬ್ಬರ ಬಗ್ಗೆ ಮಾತನಾಡಲು ಹೋಗಲ್ಲ ಎಂದರು. ನಟ ದರ್ಶನ್‌ ಬಗ್ಗೆ ಕಿಚ್ಚ ಸುದೀಪ್‌ ಮಾತನಾಡುತ್ತದರ್ಶನ್‌ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್‌…

Read More

ಬೆಂಗಳೂರು ಗ್ರಾಮಾಂತರ: ಕ್ರಾಕ್ಸ್ ಚಪ್ಪಲಿಯಲ್ಲಿದ್ದ ಹಾವು ಕಚ್ಚಿ ಉಸಿರು ಚೆಲ್ಲಿದ ಯುವಕ.!

ಬೆಂಗಳೂರು ಗ್ರಾಮಾಂತರ: ಕ್ರಾಕ್ಸ್ ಚಪ್ಪಲಿಯಲ್ಲಿದ್ದ ಹಾವು ಕಚ್ಚಿ ಉಸಿರು ಚೆಲ್ಲಿದ ಯುವಕ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಬೆಂಗಳೂರು ಗ್ರಾಮಾಂತರದ ಬನ್ನೇರುಘಟ್ಟದಲ್ಲಿ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ಯುಬಕನೊಬ್ಬ ಸಾವನ್ನಪ್ಪಿದ ಘಟನೆ ನೆಡೆದಿದೆ.! ಕಾಲಿನ ಸ್ಪರ್ಶಶಕ್ತಿ ಕಳೆದುಕೊಂಡಿದ್ದರಿಂದ ಹಾವು ಕಚ್ಚಿದ್ದನ್ನು ಗಮನಿಸಲಾಗದೆ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಮನೆಯ ಹೊರಗೆ ಇಡುವ ಚಪ್ಪಲಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ.ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಭಾನುವಾರ ನಡೆದ ಈ ದುರ್ಘಟನೆ ಒಂದು ಕುಟುಂಬವನ್ನು ಕಂಗಾಲು…

Read More
Optimized by Optimole
error: Content is protected !!