Headlines

ಡಾ.ಅಂಬೇಡ್ಕರ್‌ರವರ ಹಾದಿಯಲ್ಲಿ ಒಟ್ಟಾಗಿ ನಡೆಯೋಣ :ಸಚಿವ ಮಧು ಬಂಗಾರಪ್ಪ

ಡಾ.ಅಂಬೇಡ್ಕರ್‌ರವರ ಹಾದಿಯಲ್ಲಿ ಒಟ್ಟಾಗಿ ನಡೆಯೋಣ : ಮಧು ಬಂಗಾರಪ್ಪ ಡಾ.ಬಿ.ಆರ್.ಅಂಬೇಡ್ಕರ್‌ರವರ 134 ನೇ ಜನ್ಮ ದಿನಾಚರಣೆ ASHWASURYA/SHIVAMOGGA news.ashwasurya. in ಅಶ್ವಸೂರ್ಯ/ಶಿವಮೊಗ್ಗ :ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ನಾವೆಲ್ಲಾ ಒಂದೇ ತಾಯಿಯ ಮಕ್ಕಳಂತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತೋರಿಸಿರುವ ಹಾದಿಯಲ್ಲಿ ಒಟ್ಟಾಗಿ ನಡೆಯೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

Read More

ಹುಬ್ಬಳ್ಳಿ: ಬಾಲಕಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೆಡವಿದ ಲೇಡಿ ಸಿಂಗಮ್ PSI ಅನ್ನಪೂರ್ಣ.!

ಹುಬ್ಬಳ್ಳಿ: ಬಾಲಕಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೆಡವಿದ ಲೇಡಿ ಸಿಂಗಮ್ PSI ಅನ್ನಪೂರ್ಣ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಕಾರ್ಯಚರಣೆಯ ವೇಳೆ ಪೊಲೀಸರ ಎನ್‌ ಕೌಂಟರ್ ರಲ್ಲಿ ಬಲಿಯಾಗಿದ್ದಾನೆ.ಬಿಹಾರ ಮೂಲದ ವಿಕೃತ ರಿತೇಶ್ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಾನೆ. ಆರೋಪಿ ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಅತ್ಯಾಚಾರವೆಸಗಿ…

Read More

ಹುಬ್ಬಳ್ಳಿ: ಬಾಲಕಿಯ ಕೊಲೆ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ.!

ಹುಬ್ಬಳ್ಳಿ: ಬಾಲಕಿಯ ಕೊಲೆ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ.! ASHWASURYA/SHIVAMOGGA news ashwasurya.in ಬಾಲಕಿಯ ಕೊಲೆಮಾಡಿದ ಸ್ಥಳಕ್ಕೆ ಸ್ಥಳ ಮಹಜರು ಮತ್ತು ವಿಚಾರಣೆಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಸಿದ ಆರೋಪಿಗೆ ಗುಂಡು ಹೊಡೆದ ಮಹಿಳಾ ಪಿಎಸ್ಐ,ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದವರೆ ಪೊಲೀಸ್‌ ಆಯುಕ್ತರಿಗೆ ಜೈಕಾರ ಹಾಕಿದ್ದಾರೆ. ಅಶ್ವಸೂರ್ಯ/ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಹತ್ಯೆಮಾಡಿದ ಸ್ಥಳಕ್ಕೆ ಕರೆದೊಯ್ದಾ ಸಂಧರ್ಭದಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ…

Read More

ತೀರ್ಥಹಳ್ಳಿ: ಕೋಟಿ ಕೋಟಿ ಹಣವಿದೆ ಎಂದು ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000 ಸಾವಿರ ರೂಪಾಯಿ.! ದರೋಡೆಗೆ ಹೋದ ಪ್ರಮುಖ ಆರೋಪಿಗೆ ಪೊಲೀಸರ ಗುಂಡೇಟು .!

ತೀರ್ಥಹಳ್ಳಿ: ಕೋಟಿ ಕೋಟಿ ಹಣವಿದೆ ಎಂದು ದರೋಡೆಗೆ ಹೋದವರಿಗೆ ಸಿಕ್ಕಿದ್ದು 50,000 ಸಾವಿರ ರೂಪಾಯಿ.! ದರೋಡೆಗೆ ಹೋದ ಪ್ರಮುಖ ಆರೋಪಿಗೆ ಪೊಲೀಸರ ಗುಂಡೇಟು.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ತೀರ್ಥಹಳ್ಳಿ : ಕಳೆದ ಏಪ್ರಿಲ್ 5 ರಾತ್ರಿ ಸುಮಾರು 9:45 ಆಸುಪಾಸಿನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್‌ ಠಾಣಾ ಸರಹದ್ದಿನಲ್ಲಿರುವ ಮಹಿಷಿ ಗ್ರಾಮದ ಉತ್ತರಾಧಿ ಮಠದಕ್ಕೆ ದರೋಡೆಕೋರರ ಗ್ಯಾಂಗ್ ಒಂದು ಲಗ್ಗೆಹಾಕಿದೆ. ಸುಮಾರು 12 ರಿಂದ 15 ದರೋಡೆ ಕೋರರ ತಂಡ ಮಠದ ಒಳನುಗ್ಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ…

Read More

ಬೆಂಗಳೂರು ಸೂಟ್‌ಕೇಸ್‌ನಲ್ಲಿ ಹೆಣ ತುಂಬಿದ ಪ್ರಕರಣ: ತಂದೆ ಮಗನ ಮೇಲಿನ ಹಾಡು ಪತ್ನಿಯನ್ನು ಹೆಣವಾಗಿಸಿತಾ.?

ಬೆಂಗಳೂರು ಸೂಟ್‌ಕೇಸ್‌ನಲ್ಲಿ ಹೆಣ ತುಂಬಿದ ಪ್ರಕರಣ: ತಂದೆ ಮಗನ ಮೇಲಿನ ಹಾಡು ಪತ್ನಿಯನ್ನು ಹೆಣವಾಗಿಸಿತಾ.? ASHWASURYA/SHIVAMOGGA news.ashwasurya.in ಅಶ್ವಸೂರ್ಯ ಡಿಜಿಟಲ್ ಡೆಸ್ಕ್ > ಅಶ್ವಸೂರ್ಯ/ಬೆಂಗಳೂರು: ಪತ್ನಿಯನ್ನು ಕೊಂದು ಆಕೆಯ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿಟ್ಟು ಮನೆಯಿಂದ ಎಸ್ಕೇಪ್ ಆಗಿದ್ದ ಪತಿ ಇದೀಗ ಬಂಧನವಾಗಿರುವುದು ನಿಮಗೆ ತಿಳಿದೆ ಇದೆ ಆದರೆ ಕೊಲೆ ಆರೋಪಿ ಗಂಡನಿಂದ ಹತ್ಯೆಗೆ ಕಾರಣವೇನು ಎಂದು ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸಾಕಷ್ಟು ವಿಷಯಗಳು ಬೆಳಕಿಗೆ ಬಂದಿದೆಯಂತೆ.!?ಆರೋಪಿ ಬಾಯಿಬಿಟ್ಟಿದ್ದಾನೆ.ಆರೋಪಿ ರಾಕೇಶ್ ಖೇಡೇಕರ್, ಮಾರ್ಚ್ 26 ರ ರಾತ್ರಿ…

Read More

ಬಿಹಾರ: ಪ್ರೀತಿಸಿದವನೊಂದಿಗೆ ಓಡಿಹೋಗಿದ್ದ ಮಗಳನ್ನು ಮನೆಗೆ ಕರೆಸಿ ಹತ್ಯೆಮಾಡಿದ ತಂದೆ.!

ಬಿಹಾರ: ಪ್ರೀತಿಸಿದವನೊಂದಿಗೆ ಓಡಿಹೋಗಿದ್ದ ಮಗಳನ್ನು ಮನೆಗೆ ಕರೆಸಿ ಹತ್ಯೆಮಾಡಿದ ತಂದೆ.! ASHWASURYA/SHIVAMOGGA news.ashwasurya. in ಅಶ್ವಸೂರ್ಯ ಡಿಜಿಟಲ್ ಡೆಸ್ಕ್: ಬಿಹಾರ: ಪ್ರೀತಿಸಿದವನ ಜೊತೆಗೆ ಓಡಿಹೋಗಿದ್ದ ಮಗಳನ್ನು ಮನೆಗೆ ಕರೆಸಿದ್ದ ಅಪ್ಪನೆ ಆಕೆಯನ್ನು ಕೊಂದು ಹಾಕಿರುವ ದಾರುಣ ಘಟನೆ ಬಿಹಾರದಲ್ಲಿ ನಡೆದಿದೆ.ಬಿಹಾರದ ಸಮಷ್ಟಿಪುರದಲ್ಲಿ ತಂದೆಯಿಂದಲೇ ಹತ್ಯೆಯಾದ ಯುವತಿಯನ್ನು 25 ವರ್ಷದ ಸಾಕ್ಷಿ ಎಂದು ಗುರುತಿಸಲಾಗಿದೆ. ಸಾಕ್ಷಿ ತನ್ನದೇ ಪಕ್ಕದ ಮನೆಯ ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಆತನೊಂದಿಗೆ ಇತ್ತೀಚೆಗೆ ಮನೆ ಬಿಟ್ಟು ದೆಹಲಿಗೆ ಓಡಿಹೋಗಿದ್ದಳು.ಆದರೆ ಬಳಿಕ ಕುಟುಂಬಸ್ಥರು ಆಕೆಯನ್ನು…

Read More
Optimized by Optimole
error: Content is protected !!