Headlines

ಕೇರಳ:ಅಮ್ಮ ,ಅಜ್ಜಿ,,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಗೆಳತಿ ಸೇರಿ ಆರು ಮಂದಿಯನ್ನು ಕೊಂದು ಪೊಲೀಸರಿಗೆ ಶರಣಾದ ಯುವಕ..!!

ತಿರುವನಂತಪುರಂನಲ್ಲಿ ಅಮ್ಮ,ಅಜ್ಜಿ,ಸಹೋದರ ಮತ್ತು ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿ ಆರು ಮಂದಿಯ ಹತ್ಯೆಗೈದ ಆರೋಪಿ ಅಫಾನ್,ಈ ಘಟನೆ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂ ನಲ್ಲಿ ನೆಡೆದಿದೆ.!! ಕುಟುಂಬದ ಐದು ಮಂದಿಯ ಜೋತೆಗೆ ಗೆಳತಿಯನ್ನು ಕೊಂದ 23 ವರ್ಷದ ಯುವಕ ಅಫಾನ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವೆಂಜರಮೂಡು ಪೆರುಮಾಳ ಮೂಲದ ಅಫಾನ್ (23) ಎಂಬಾತ ಈ ಅಮಾನುಷ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ..! ಕೇರಳ | ಅಮ್ಮ, ಅಜ್ಜಿ,ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ,ಗೆಳತಿ ಸೇರಿ ಆರು ಮಂದಿಯನ್ನು…

Read More

ಮುಂದಿನ ಶೈಕ್ಷಣಿಕ ಸಾಲಿನಿಂದ ಪಠ್ಯದೊಂದಿಗೆ ಕೌಶಲ್ಯ ತರಬೇತಿ : ಸಚಿವ ಎಸ್. ಮಧು ಬಂಗಾರಪ್ಪ

ಮುಂದಿನ ಶೈಕ್ಷಣಿಕ ಸಾಲಿನಿಂದ ಪಠ್ಯದೊಂದಿಗೆ ಕೌಶಲ್ಯ ತರಬೇತಿ : ಸಚಿವ ಎಸ್. ಮಧು ಬಂಗಾರಪ್ಪ ಅಶ್ವಸೂರ್ಯ/ಶಿವಮೊಗ್ಗ : ಮುಂದಿನ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದಲ್ಲಿ 8 ರಿಂದ 12 ನೇ ತರಗತಿಯ ವರೆಗಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳೊಂದಿಗೆ ಕೌಶಲ್ಯಧಾರಿತ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಇವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ…

Read More

ಭದ್ರಾವತಿ: ನಟೋರಿಯಸ್ ರೌಡಿಶೀಟರ್ ಶಾಹಿದ್ ಕಾಲಿಗೆ ಪೊಲೀಸರ ಗುಂಡು..!!

ಭದ್ರಾವತಿ: ನಟೋರಿಯಸ್ ರೌಡಿಶೀಟರ್ ಶಾಹಿದ್ ಕಾಲಿಗೆ ಪೊಲೀಸರ ಗುಂಡು..!! ಅಶ್ವಸೂರ್ಯ/ಭದ್ರಾವತಿ: ಭದ್ರಾವತಿಯ ಸರಹದ್ದಿನಲ್ಲಿ ಪೋಲಿಸ್ ಇಲಾಖೆ ಎಚ್ಚೆತ್ತುಗೊಂಡಿದೆ.ಎಗ್ಗಿಲ್ಲದೆ ಗರಿ ಬಿಚ್ಚಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಪೋಲಿಸರು ಮೈಕೊಡವಿ ನಿಂತಿದ್ದಾರೆ.ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವಂತ ನಟೋರಿಯಸ್ ರೌಡಿಶೀಟರ್ ಗಳ ನಡುಮುರಿಯಲು ಸಿದ್ಧರಾಗಿದ್ದಾರೆ.ಪೋಲಿಸ್ ಇಲಾಖೆಯ ಅಧಿಕಾರಿಗಳು ತಮ್ಮ ಸೊಂಟದ ರಿವಲ್ವಾರ್ ಕೆಲಸ ಕೊಡುತ್ತಿದ್ದಾರೆ.ಕೆಲಸವಿಲ್ಲದೆ ತಣ್ಣಗೆ ಹೊದ್ದು ಮಲಗಿದ್ದ ರೀವಲ್ವಾರ್ ಗಳು ಸದ್ದು ಮಾಡಲು ಮುಂದಾಗಿವೆ.ಭದ್ರಾವತಿಯಲ್ಲಿ ಇತ್ತೀಚಿನ ಪೊಲೀಸ್ ಇಲಾಖೆಯ ಬೆಳವಣಿಗೆ ಕಂಡು ಸಾರ್ವಜನಿಕರು ಒಂದಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದವಾರ ಭದ್ರಾವತಿಯ ಹೊಸಮನೆ…

Read More

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.ಕಾಲೇಜಿನ ಕೋರ್ಸ್‌ಗಳಿಗೆ ಪ್ರವೇಶವು ಮುಕ್ತವಾಗಿದೆ.

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೆಜ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ.ಕಾಲೇಜಿನ ಕೋರ್ಸ್‌ಗಳಿಗೆ ಪ್ರವೇಶವು ಮುಕ್ತವಾಗಿದೆ. ಸರ್ ಎಂವಿ ಪಿಯು ಕಾಲೇಜು ಎಲ್ಲಾ ಸಿಬ್ಬಂದಿ ಮತ್ತು ಮ್ಯಾನೇಜ್‌ಮೆಂಟ್ ಒದಗಿಸಿದ ಬೆಂಬಲದಿಂದ ನಿಸ್ವಾರ್ಥ ಸಮರ್ಪಿತ ಸೇವೆಗಳೊಂದಿಗೆ ಸ್ಥಿರವಾದ ಅತ್ಯುತ್ತಮ ಶೈಕ್ಷಣಿಕ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಸರ್ ಎಂವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸತತವಾಗಿ ಉನ್ನತ ದರ್ಜೆಯ ಪ್ರದರ್ಶನಗಳನ್ನು ನೀಡಿದ್ದಾರೆ – ವಿವಿಧ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಗಳನ್ನು ಪಡೆದುಕೊಂಡಿದ್ದಾರೆ.ಕಾಲೇಜಿನ ಕೋರ್ಸ್‌ಗಳಿಗೆ ಪ್ರವೇಶವು ಮುಕ್ತವಾಗಿದೆ. ಅಶ್ವಸೂರ್ಯ/ಶಿವಮೊಗ್ಗ: ಸರ್ ಎಂವಿ ಗ್ರೂಪ್…

Read More

ಧಾರವಾಡ: ನಗರದ ಸ್ವಚ್ಚತೆಗೆ ಸಲಿಕೆ ಹಿಡಿದ ಸಹಾಯಕ ಆಯುಕ್ತ…

ಧಾರವಾಡ: ನಗರದ ಸ್ವಚ್ಚತೆಗೆ ಸಲಿಕೆ ಹಿಡಿದ ಸಹಾಯಕ ಆಯುಕ್ತ… ಅಶ್ವಸೂರ್ಯ/ಧಾರವಾಡ: ಜನತಾ ಶಿಕ್ಷಣ ಸಂಸ್ಥೆಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಅರವಿಂದ ಜಮಖಂಡಿ ಹಾಗೂ ಸಿಬ್ಬಂದಿ, ಸ್ಥಳೀಯ ನಾಗರಿಕರು ವತಿಯಿಂದ ಸಂಪಿಗೆನಗರ ಜೋಡು ರಸ್ತೆ , ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು. ನಂತರ ಮಾತನಾಡಿದ, ಆಯುಕ್ತರು ನಮ್ಮ ಧಾರವಾಡ ಸ್ವಚ್ಛ ಧಾರವಾಡ, ನಮ್ಮ ಧಾರವಾಡ ಸುಂದರ ಧಾರವಾಡ ಎಂಬ ಘೋಷಣೆ…

Read More

ಬೆಂಗಳೂರು: ಕಾಂಗ್ರೆಸ್ ಯುವ ಮುಖಂಡ ಹೈದರ್ ಬರ್ಬರ ಹತ್ಯೆ ; ಶಾಸಕ ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದ ಹೈದರ್.!

ಬೆಂಗಳೂರು: ಕಾಂಗ್ರೆಸ್ ಯುವ ಮುಖಂಡ ಹೈದರ್ ಬರ್ಬರ ಹತ್ಯೆ ; ಶಾಸಕ ಹ್ಯಾರಿಸ್ ಜೊತೆ ಗುರುತಿಸಿಕೊಂಡಿದ್ದ ಹೈದರ್.! ಸ್ಥಳಕ್ಕೆ ದೌಡಾಯಿಸಿ ಅಶೋಕ ನಗರ ಠಾಣೆ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೈದರ್ ಅಲಿಯನ್ನು ಕೂಡಲೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ, ಅಷ್ಟೋತ್ತಿಗಾಗಲೇ ಹಂತಕರ ಲಾಂಗಿನೇಟಿಗೆ ಉಸಿರು ಚಲ್ಲಿದ್ದ.! ವಿಚಾರ ತಿಳಿಯುತ್ತಿದ್ದಂತೆ ಹೈದರ್​ ಅಲಿಯ ಬೆಂಬಲಿಗರು ಬೌರಿಂಗ್ ಆಸ್ಪತ್ರೆ ಬಳಿ ಜಮಾಯಿಸಿ ಲಾಂಗು, ಮಚ್ಚು ಹಿಡಿದು ಆಸ್ಪತ್ರೆ ಬಳಿ ಹಂತಕರಿಗೆ ಸೇಡು ತೀರಿಸಿಕೊಳ್ಳವುದಾಗಿ ಮೇಸೆಜ್ ರವಾನಿಸಿದ್ದರು.ಜೋತೆಗೆ ಬೌರಿಂಗ್ ಆಸ್ಪತ್ರೆ ಗೇಟ್…

Read More
Optimized by Optimole
error: Content is protected !!