Headlines

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು. ashwasurya/Shivamogga ಅಶ್ವಸೂರ್ಯ/ಲಕ್ನೋ: ಲಕ್ನೋದ ಜೆಇಇ ಪರೀಕ್ಷೆಯಲ್ಲಿ ಫೇಲ್ ಅದ ಕಾರಣಕ್ಕೆ ಹದಿನೆಂಟು ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಈ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವತಿ ಅದಿತಿ (18) ವಿದ್ಯಾರ್ಥಿನಿ.ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ…

Read More

“ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ MR BILLS ಗೋಲ್ ಮಾಲ್.! ಭಾಗ-1 ಮುದಿನ ವರದಿಯಲ್ಲಿ ನಿರೀಕ್ಷಿಸಿ ಸಂಪೂರ್ಣ ವರದಿ….

“ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ MR BILLS ಗೋಲ್ ಮಾಲ್.! ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಭೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಪರ್ಸೆಂಟೇಜ್ ಗಿರಾಕಿ ಶಿವಕುಮಾರ್.!ಈತ MR BILLS ವಿಭಾಗದಲ್ಲಿ ಕುರಲು ಆರ್ಹನೆ.!ಇವನ ಬೆನ್ನಿಗೆ ನಿಂತ ಗೋಪಿನಾಥನ ಕಥೆ ಏನು.? ,MR bills (ವೈದ್ಯಕೀಯ ವೆಚ್ಚಗಳ ಮರುಪಾವತಿ ಬಿಲ್) ಸೆಕ್ಷನ್ ನಲ್ಲಿ‌ ನೆಡಿತೋರೊ ಗೋಲ್ ಮಾಲ್ ಏನು.!ಈ ಕಛೇರಿಯಲ್ಲಿ ಸ್ಥಾಪಿತನಾಗಿರುವ ಶಿವಕುಮಾರನ ಹಿನ್ನೆಲೆ ಏನು.? ಇವನು ಓದಿದ್ದಾದರು ಏನು.?ಈತ MR Bills ಸೆಕ್ಷನ್ ನಲ್ಲಿ ಕೂರಲು ಆರ್ಹನೆ.? ದಿನ ನಿತ್ಯ…

Read More

ಸುರತ್ಕಲ್: ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ SEASON-04 ಪಂದ್ಯಾವಳಿ,ಹಿರಿಯರ ಕ್ರಿಕೆಟ್ ಹಬ್ಬ.

ಸುರತ್ಕಲ್: ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ SEASON-04 ಪಂದ್ಯಾವಳಿ,ಹಿರಿಯರ ಕ್ರಿಕೆಟ್ ಹಬ್ಬ. ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ : ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ “ಸುರತ್ಕಲ್ ಸ್ಪೋರ್ಟ್ಸ್ ಆಂಡ್ ಕಲ್ಪರಲ್ ಕ್ಲಬ್ (ರಿ)” ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ರಾಜ್ಯ ಕಂಡ ಹೆಸರಾಂತ ತಂಡಗಳು ಹಾಗೂ ಆಟಗಾರರು ಭಾಗವಹಿಸಲಿರುವ ಓವರ್ ಆರ್ಮ್ ಹಿರಿಯರ ಕ್ರಿಕೆಟ್ ಸೀಸನ್ 4ರ ಪಂದ್ಯಾಕೂಟ ಎಪ್ರಿಲ್ 5 ಮತ್ತು 6 ರಂದು ಸುರತ್ಕಲ್ ಗೋವಿಂದ ದಾಸ್ ಕಾಲೇಜು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಈ…

Read More

ವಿಜಯಪುರ: ಭೀಮಾ ತೀರದ ಹಂತಕ ನಟೋರಿಯಸ್ ರೌಡಿಶೀಟರ್ ಬಾಗಪ್ಪ ಹರಿಜನ್‌ ಭೀಕರ ಹತ್ಯೆ.!

ವಿಜಯಪುರ: ಭೀಮಾ ತೀರದ ಹಂತಕ ರೌಡಿಶೀಟರ್ ಬಾಗಪ್ಪ ಹರಿಜನ್‌ ಭೀಕರ ಹತ್ಯೆ.! ಗೊಮ್ಮಟ ನಗರದಲ್ಲಿ ರೌಡಿಶೀಟರ್ ಬಾಗಪ್ಪನ ಅಂತ್ಯವಾಗಿದೆ.! ರಾತ್ರಿ ವೇಳೆ ಮನೆ ಹೊರಗಡೆ ಬಂದ ಬಾಗಪ್ಪನನ್ನು ಹಂತಕರ ತಂಡ ಏಕಾಏಕಿ ದಾಳಿಮಾಡಿ ಉಸಿರು ನಿಲ್ಲಿಸಿದ್ದಾರೆ. ashwasurya/Shivamogga ಅಶ್ವಸೂರ್ಯ/ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ.! ತಣ್ಣಗೆ ಹರಿಯುತ್ತಿದ್ದ ಭೀಮನಾ ಒಡಲು ಮತ್ತೆ ನೆತ್ತರ ಒಕಳಿಗೆ ತೀಳಿ ಕೆಂಪು ಬಣ್ಣಕ್ಕೆ ಜಾರಿದ್ದಾನೆ.ಕೊನೆಗೂ ಹಂತಕರ ಸ್ಕೆಚ್ ಗೆ ರೌಡಿಶೀಟರ್ ಹಂತತಕ ಬಾಗಪ್ಪ ಹರಿಜನ್ ಮಂಗಳವಾರ ರಾತ್ರಿ ಕೊಲೆಯಾಗಿ ಹೋಗಿದ್ದಾನೆ.! ವಿಶ್ವವಿಖ್ಯಾತ…

Read More

ಯಾವ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗೋಲ್ಲ! ಬಸವನ ವಿರುದ್ಧ ಮಹಿಳಾ ಆಯೋಗದ ಆಧ್ಯಕ್ಷೆ ಆಕ್ರೋಶ.

ಯಾವ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗೋಲ್ಲ! ಬಸವನ ವಿರುದ್ಧ ಮಹಿಳಾ ಆಯೋಗದ ಆಧ್ಯಕ್ಷೆ ಆಕ್ರೋಶ. ashwasurya/Shivamogga ಅಶ್ವಸೂರ್ಯ/ಬೀದರ್: ಅಕ್ರಮ ಮರಳು ಮಾಫಿಯಾ (Illegal Sand Mafia)ದಂಧೆಕೋರರು ಭದ್ರಾವತಿ ತಾಲ್ಲೂಕಿನ ಸೀಗೆಬಾಗಿ ಸಮೀಪ ಅಕ್ರಮವಾಗಿ ಮರಳು‌ ಸಾಗಾಟ ಮಾಡುತ್ತಿರುವ ಮಾಹಿತಿ ಸಿಕ್ಕ ಕೂಡಲೆ ಅದನ್ನು ತಡೆಯಲು ಹೋದ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಪದಗಳನ್ನು ಬಳಸಿ ನಿಂದಿಸಿರುವ ವಿಡಿಯೋ ಒಂದು ವೈರಲ್ ಆಗಿತ್ತು….

Read More

Meter Interest Scam: ಮೀಟರ್‌ ಬಡ್ಡಿ ದಂಧೆಕೋರರಿಗೆ ಮದ್ದು ಅರೆಯುತ್ತಿದ್ದಾರೆ ಶಿವಮೊಗ್ಗ ಪೊಲೀಸರು,

Meter Interest Scam:ಮೀಟರ್‌ ಬಡ್ಡಿ ದಂಧೆಕೋರರಿಗೆ ಮದ್ದು ಅರೆಯುತ್ತಿದ್ದಾರೆ ಶಿವಮೊಗ್ಗ ಪೊಲೀಸರು ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಬಿದಿ ವ್ಯಾಪರಸ್ಥರಿಗೆ ಕೂಲಿ ಕಾರ್ಮಿಕರಿಗೆ, ಸಣ್ಣ ಪುಟ್ಟ ವ್ಯವಹಾರಸ್ಥರಿಗೆ ಮತ್ತು ಬಡ ಜನರಿಗೆ ಕಾನೂನು ಬಾಹಿರವಾಗಿ ಸಾಲ ಕೊಟ್ಟು ನಿತ್ಯ ಹಿಂಸೆ ನೀಡುವ ಮೀಟರ್ ಬಡ್ಡಿ ದಂಧೆ ಕೋರರಿಗೆ ಶಿವಮೊಗ್ಗ ಪೊಲೀಸರು ಬೆಂಡೆತ್ತುತಿದ್ದಾರೆ.ಬಡ್ಡಿ ದಂಧೆಕೋರ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಶಿವಮೊಗ್ಗ ನಗರದಲ್ಲಿ ಮೀಟರ್ ಬಡ್ಡಿ ದಂಧೆ ವ್ಯಾಪಕವಾಗಿರುವ ಸುಳಿವು ದೊರೆತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ( ಫೆಬ್ರವರಿ,11) ಮುಂಜಾನೆ ಏಕಕಾಲದಲ್ಲಿ…

Read More
Optimized by Optimole
error: Content is protected !!