Headlines

Ashwa Surya

ಆಶಾ ಕಾರ್ಯಕರ್ತೆಯರ ಕೆಲಸ ಕಾಯಂ ಮಾಡಲು ಸಾಧ್ಯವಿಲ್ಲ: ಸಚಿವ ದಿನೇಶ್ ಗುಂಡೂರಾವ್

ಆಶಾ ಕಾರ್ಯಕರ್ತೆಯರು ಬೆಂಗಳೂರು : ಹೊರಾಟದ ಹಾದಿ ಹಿಡಿದು ಕಾಯಂ ನಿರೀಕ್ಷೆಯಲ್ಲಿದ್ದ ಆಶಾ ಕಾರ್ಯಕರ್ತೆಯರಿಗೆ ಸಚಿವ ದಿನೇಶ್ ಗುಂಡೂರಾವ್ ಶಾಕ್ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರ ಸೇವೆ ಕಾಯಂ ಮಾಡಲು ಅಸಾಧ್ಯ ಎಂದು ಹೇಳಿದ್ದಾರೆ.ವಿಧಾನಪರಿಷತ್ ನಲ್ಲಿ ಜೆಡಿಎಸ್ ನ ಎ.ತಿಪ್ಪೇಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಈಗಿರುವ ನಿಯಮಾವಳಿ ಪ್ರಕಾರ ಆಶಾ ಕಾರ್ಯಕರ್ತರ ಸೇವೆಯನ್ನು ಕಾಯಂ ಮಾಡಲು ಬರುವುದಿಲ್ಲ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪೂರ್ಣವಧಿ ಅಥವಾ ಅರೆಕಾಲಿಕ ನೌಕರರಲ್ಲ. ಆದರೆ…

Read More

35 ವರ್ಷಗಳ ನಂತರ ಒಬ್ಬರಿಗೊಬ್ಬರು ಎದುರಾದ ಪ್ರೇಮಿಗಳು..!! ಅಮೇಲೆ ನೆಡೆದದ್ದಾದರು ಏನೂ..? ಇವರಿಬ್ಬರ ಸಂಭಾಷಣೆಯ ವಿಡಿಯೋ ನೋಡಿ. ನಿಮ್ಮ ಕಣ್ಣಾಲೆಯಲ್ಲೂ ನೀರು ಇಣುಕಬಹುದು.!!

ನೀವುಗಳು ನಿಮ್ಮ ಜೀವನದ ಹಾದಿಯಲ್ಲಿ ಸಾಕಷ್ಟು ಪ್ರೇಮಿಗಳನ್ನು ನೋಡಿರಬಹುದು. ಪ್ರೀತಿಸಿದವರಲ್ಲಿ ಕೆಲವರು ತಾವು ಪ್ರೀತಿಸಿದವರನ್ನೇ ಮದುವೆಯಾಗಿ ಬಿಗಿದರೆ ಇನ್ನೂ ಕೆಲವರು ಗಾಢವಾಗಿ ಪ್ರೀತಿಸಿಯು ಕೇಲವು ಕಾರಣಗಳಿಂದ ದೂರ ಉಳಿದು ಪ್ರೀತಿಸಿದವರ ನೆನಪಲ್ಲೆ ಮದುವೆಯಾಗದೆ ಹಾಗೆ ಉಳಿಯುತ್ತಾರೆ.!! ಏನೇ ಪರಿಸ್ಥಿತಿ ಎದುರಾದರು ಪ್ರೀತಿಸಿದವರ ನೆನಪಲ್ಲೆ ದಿನ ಕಳೆಯುತ ಮದುವೆಯಿಂದ ದೂರ ಉಳಿಯುತ್ತಾರೆ. ಇನ್ನೂ ಕೆಲವರು ಬೇರೆಯವರನ್ನು ಮದುವೆಯಾದರು ಪ್ರೀತಿ ಮಾತ್ರ ಮರೆಯಲಾಗದೆ ಹೃದಯದ ಯಾವುದೋ ಒಂದು ಮೂಲೆಯಲ್ಲಿ ಜಾಗ ಕೊಟ್ಟಿರುತ್ತಾರೆ. ಇಬ್ಬರು ದೂರವಾಗಿ ಮೂವತೈದು ವರ್ಷದ ನಂತರ ಒಬ್ಬರಿಗೊಬ್ಬರು…

Read More

ಪಕ್ಷದ ಕೇಂದ್ರ ಕಛೇರಿಗೆ ಶಿಕ್ಷಕರ ಕ್ಷೇತ್ರ ಮತ್ತು ಪಧವಿದರರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು..

ಕರ್ನಾಟಕದ ಕಾಂಗ್ರೆಸ್ ಪಕ್ಷದ ಕೇಂದ್ರ ಕಛೇರಿಯಲ್ಲಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳಾಗಿ ಶಂಕರಘಟ್ಟ ರಮೇಶ್ ಶೆಟ್ಟಿಪಧವಿಧರರ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿ S P ದಿನೇಶ್ ಅವರಗಳು ಇಂದು ಕೆಪಿಸಿಸಿ ‌ಕಛೇರಿಯಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಅರ್ಜಿ ಸಲ್ಲಿಸಿದರು ಡಾ ಆರ್ ಎಂ ಮಂಜುನಾಥ ಗೌಡ, P O ಶಿವಕುಮಾರ್ ಇಕ್ಕೇರಿ ರಮೇಶ್, ಯೋಗೀಶ್, ಮಂಜುನಾಥ್, ವಿಶ್ವನಾಥ್ ಕಾಶಿ, ಶರತ್ ಮರಿಯಪ್ಪ, ಮಧು ಕುರುವಳ್ಳಿ ನಾಗರಾಜ್, ಮೋಹಿಬ್, ಚಿನ್ನಪ್ಪ, ಆರ್ ಮೋಹನ್, ರಹಮತ್ ಉಲ್ಲಾ ಆಸಾದಿ ಮತ್ತು ಪ್ರಮುಖರು…

Read More

ತೀರ್ಥಹಳ್ಳಿಯ ಸುಂದರ ಯುವಕನೊಬ್ಬ ನೆಣಿಗೆ ಶರಣು.!! ಕ್ರಿಕೆಟ್ ಬೆಟ್ಟಿಂಗ್ ಗೆ ಬಲಿಯಾದ ಉತ್ತಮ ಯುವ ಕ್ರಿಕೆಟಿಗ.!!

ನೇಣಿಗೆ ಶರಣಾದ ಮಿಥುನ್ ಶೆಟ್ಟಿ ಮಿಥುನ್ ಶೆಟ್ಟಿ ಎನ್ನುವ ಯುವಕ ನೇಣು ಬಿಗಿದುಕೊಂಡು ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಗ್ರಾಮದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರಣವೇನೆಂದು ಹುಡುಕ ಹೊರಟರೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಸಿ ಹಸಿ ಕಥೆಗಳು ಕೇಳಿ ಬರುತ್ತಿದೆ….

Read More

ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟ ಸಿದ್ದರಾಮಣ್ಣನ ಸರ್ಕಾರ: ಮದ್ಯದ ದರ ಬಲು ದುಬಾರಿ.! ಕುಡುಕರಿಗೆ ಇದು ಆಘಾತಕಾರಿ..!

ಸಿಎಂ ಸಿದ್ದರಾಮಯ್ಯ ಅವರು 3.39 ಲಕ್ಷ ಕೋಟಿಯ ಬಜೆಟ್‌ ಮಂಡಿಸಿದ್ದಾರೆ. ಹಲವು ಉಚಿತ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ, ಅದಕ್ಕೆ ತಗುಲುವ ವೆಚ್ಚವನ್ನು ಸರಿದೂಗಿಸಲು ಮದ್ಯಪಾನ ಪ್ರಿಯರ ಮೇಲೆ ಭಾರ ಹೊರಿಸಿದ್ದು ಮಾತ್ರ ದುರಂತವೆ ಹೌದು.…. ಸಿ ಎಂ ಸಿದ್ದರಾಮಯ್ಯ ಬೆಂಗಳೂರು: ಎಣ್ಣೆ ಪ್ರಿಯರಿಗೆ ಸಿಎಂ ಸಿದ್ದರಾಮಯ್ಯನವರುಇಂದು ಶುಕ್ರವಾರ ಮಂಡಿಸಿರುವ ಬಜೆಟ್ ನಲ್ಲಿ ಶಾಕ್ ಕೊಟ್ಟಿದ್ದಾರೆ.ಬಜೆಟ್‌ ಮಂಡನೆಗೂ ಮುನ್ನ ‘ಸರ್ವರಿಗೂ ಖುಷಿಯಾಗುವಂತಹ ಬಜೆಟ್ ಮಂಡಿಸುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಮದ್ಯಪಾನ ಪ್ರಿಯರಿಗೆ ಶಾಖ್ ಕೊಟ್ಟಿದ್ದಾರೆ. ಅದರೆ ಸಿಎಂ…

Read More
Optimized by Optimole
error: Content is protected !!