Headlines

Ashwa Surya

ಮೇಲುಕೋಟೆ ಶಿಕ್ಷಕಿ ದೀಪಿಕಾ ಹತ್ಯೆ ಪ್ರಕರಣ: ಕೊನೆಗೂ ಹಂತಕ ಆರೇಸ್ಟ್! ಅಕ್ಕ ಅಕ್ಕ ಎನ್ನುತ್ತಲೆ ಶವದ ಪೆಟ್ಟಿಗೆಗೆ ಮೊಳೆ ಹೊಡೆದ ನೀಚ..

ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಹಂತಕನ ವಿಚಾರಣೆ ಮಾಡಲಾಗುತ್ತಿದ್ದು ಇನ್ನಷ್ಟು ಸತ್ಯಗಳು ಹೊರ ಬರಬೇಕಿದೆ, ಈಗಾಗಲೇ ದೀಪಿಕಾ ಹತ್ಯೆಯನ್ನು ನಾನೆ ಮಾಡಿರುವುದಾಗಿ ಎಂದು ಒಪ್ಪಿಕೊಂಡಿದ್ದಾನೆ.ಈತ ಆಕೆಯನ್ನು ಹತ್ಯೆಮಾಡಿದ ನಂತರವು ಎರಡು ದಿನ ಗ್ರಾಮದಲ್ಲೆ ಇದ್ದ. ಈ ಪ್ರಕರಣದ ದಿಕ್ಕನ್ನು ತಪ್ಪಿಸಲು ಸಾಕಷ್ಟು ನಾಟಕವಾಡಿದ್ದನಂತೆ! ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದಾನೆ, ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ’ ಎಂದು ವಿಚಾರಿಸಿದ್ದಾನೆ, ಮೃತ ದೀಪಿಕಾಳನ್ನ ಅಕ್ಕ ಅಂತ ಕರೆದ್ರೇ ಆಕೆಯ ತಂದೆಯನ್ನ ಅಪ್ಪಾಜಿ ಎನ್ನುತ್ತಿದ್ದ ಹಂತಕ ದೊಡ್ಡ…

Read More

ತೀರ್ಥಹಳ್ಳಿಯ ಪಡುವಳ್ಳಿ ಹಷೇಂದ್ರ ಕುಮಾರ್‌ ಅವರಿಗೆ ಗೌರವ ಡಾಕ್ಟರೇಟ್

ಪಡುವಳ್ಳಿ ಹರ್ಷೇಂದ್ರ ಕುಮಾರ್ ತೀರ್ಥಹಳ್ಳಿಯ ಪಡುವಳ್ಳಿ ಹಷೇಂದ್ರ ಕುಮಾರ್‌ ಅವರಿಗೆ ಗೌರವ ಡಾಕ್ಟರೇಟ್ ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಪಡುವಳ್ಳಿ ಹರ್ಷೇಂದ್ರ ಕುಮಾರ್ ಇವರಿಗೆ Asia International Culture Research University Academy Government Of India ಇವರಿಂದ SPIRITUALITY AND SOCIAL SERVICE AND POLITICAL SERVICEಗೌರವ ಡಾಕ್ಟರೇಟ್ ಪಧವಿ ಪ್ರಧಾನವನ್ನು ದಿನಾಂಕ: 27-01-2024 ರ ಶನಿವಾರದಂದು ತಮಿಳುನಾಡಿನಲ್ಲಿ ನೀಡಲಾಗುತ್ತಿದೆ.ಪಡುವಳ್ಳಿ ಹರ್ಷೇಂದ್ರ ಕುಮಾರ್ ಅವರಿಗೆ ಈ ಹಿಂದೆ ರಾಜ್ಯ ಸುವರ್ಣ ಕರ್ನಾಟಕ ಪ್ರಶಸ್ತಿ ಹಾಗೂ ವಿಶ್ವ ಜ್ಯೋತಿ…

Read More

ಮಾನವೀಯತೆ ಮೆರೆದ ತೀರ್ಥಹಳ್ಳಿಯ‌ ಕುರುವಳ್ಳಿ ‌ನಾಗರಾಜ್

ಮಾನವೀಯತೆ ಮೆರೆದ ತೀರ್ಥಹಳ್ಳಿಯ‌ ಕುರುವಳ್ಳಿ ‌ನಾಗರಾಜ್ ತೀರ್ಥಹಳ್ಳಿ: ಬುಧವಾರದಂದು ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯ ಕಿತ್ತನಗದ್ದೆ ರಸ್ತೆಯಲ್ಲಿ ಓಮಿನಿ‌ ವ್ಯಾನ್ ಒಂದು ಚಿತ್ರದುರ್ಗದಿಂದ ತೀರ್ಥಹಳ್ಳಿಗೆ ರಸ್ತೆ ಬದಿಯಲ್ಲಿ ಮಣ್ಣು ಕೆಲಸಕ್ಕೆ ಬಂದಿರುವ ಕೂಲಿ ಕಾರ್ಮಿಕರ ಕುಟುಂಬದ ಮಂದಿಗೆ ವ್ಯಾನಿನಿಂದ ಗುದ್ದಿ ನಿಲ್ಲಿಸದೆ ಸ್ಥಳದಿಂದ ಪರಾರಿ ಅಗಿದ್ದಾರೆ,ಅದೇ ಸಮಯದಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದ ತೀರ್ಥಹಳ್ಳಿ ಆರ್ಯ ಈಡಿಗರ ಸಂಘದ ಕಸಬಾ ಹೋಬಳಿ ಚುನಾವಣೆ ಭಾನುವಾರ ನಡೆಯಲಿದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳಾದ ಕುರುವಳ್ಳಿ ನಾಗರಾಜ್ ಹಾಗೂ ಹೊದಲ ಶೀವು ಅವರುಗಳು ಅದೆ…

Read More

ಬಿಜೆಪಿ ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ, ನಾವು ಭಕ್ತಿಯಿಂದ ರಾಮನನ್ನು ಪೂಜೆ ಮಾಡುತ್ತೇವೆ ರಾಮ ನಮ್ಮೆಲ್ಲರ ಆರಾಧ್ಯದೈವ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್

ಬಿಜೆಪಿ ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ, ನಾವು ಭಕ್ತಿಯಿಂದ ರಾಮನನ್ನು ಪೂಜೆಮಾಡುತ್ತೇವೆ ರಾಮ ನಮ್ಮೆಲ್ಲರ ಆರಾಧ್ಯದೈವ :ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಶಿವಮೊಗ್ಗ: ನಾವು ಭಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತೇವೆ. ಅವರು(ಬಿಜೆಪಿ) ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು. ಅವರು ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಪುರಾಣಪ್ರಸಿದ್ಧ ಕೋಟೆ ಶ್ರೀ ಸೀತಾ ರಾಮ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮನ ಸಹಿತ ಆಂಜನೇಯನಿಗೆ ಮಹಾ ಪೂಜೆ ನೆರವೇರಿಸಿ…

Read More

ನಿಗಮ ಮಂಡಳಿಗಳ ನೇಮಕಾತಿ : ಬೆಂಗಳೂರಿನಲ್ಲಿ ಸುರ್ಜೆವಾಲ ಮಹತ್ವದ ಸಭೆ.ಇಂದು ಇಲ್ಲಾ ನಾಳೆ ಪಟ್ಟಿ ಬಿಡುಗಡೆ ಸಾಧ್ಯತೆ?

ನಿಗಮ ಮಂಡಳಿಗಳ ನೇಮಕಾತಿ : ಬೆಂಗಳೂರಿನಲ್ಲಿ ಸುರ್ಜೆವಾಲ ಮಹತ್ವದ ಸಭೆ.ಇಂದು ಇಲ್ಲಾ ನಾಳೆ ಪಟ್ಟಿ ಬಿಡುಗಡೆ ಸಾಧ್ಯತೆ? News.Ashwasurya. in Karnataka Congress party ✍️By: Sudhir Vidhata ಬೆಂಗಳೂರು,ಜ.21- ನಿಗಮ ಮಂಡಳಿಗಳ ನೇಮಕಾತಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಶಾಸಕರ ಅಧ್ಯಕ್ಷತೆ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯ ಅಂತಿಮ ಮೊಹರು ಒತ್ತಲು ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ…

Read More
Optimized by Optimole
error: Content is protected !!