Headlines

Ashwa Surya

shivamogga Politics: ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಕರೆ ಮಾಡಿದ್ದಾರೆ ; ಕೆ ಎಸ್ ಈಶ್ವರಪ್ಪ

shivamogga Politics: ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಕರೆ ಮಾಡಿದ್ದಾರೆ ; ಕೆ ಎಸ್ ಈಶ್ವರಪ್ಪ ಶಿವಮೊಗ್ಗ: ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ.  “ಕಾಲ್‌ ಮಿ ಅರ್ಜೆಂಟ್‌’ ಅಂತ ಮೆಸೇಜ್‌ ಮಾಡಿದ್ದರು. ನಾನು ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಃ ಅವರ ಪಕ್ಷದಿಂದ ಟಿಕೆಟ್‌ ನೀಡಲು ಕರೆ ಮಾಡಿರಬಹುದು. ಆದರೆ ನಾನು ಹಿಂದುತ್ವವನ್ನು ನನ್ನ ತಾಯಿ ಅಂದುಕೊಂಡವನು. ಅದಕ್ಕೆ ಯಾವತ್ತೂ  ಮೋಸ ಮಾಡುವುದಿಲ್ಲ. ಶಿಕಾರಿಪುರದಲ್ಲಿ…

Read More

ಆದೇಕೊ ಗೊತ್ತಿಲ್ಲ ಗೀತಾ ಶಿವರಾಜ್ ಕುಮಾರ್ ಮೇಲೆ ಸಿಡಿದೆದ್ದ ಪ್ರಕಾಶ್ ರಾಜ್; ಶಿವಣ್ಣನ ಮೌನ.!!

ಆದೇಕೊ ಗೊತ್ತಿಲ್ಲ ಗೀತಾ ಶಿವರಾಜ್ ಕುಮಾರ್ ಮೇಲೆ ಸಿಡಿದೆದ್ದ ಪ್ರಕಾಶ್ ರಾಜ್; ಶಿವಣ್ಣನ ಮೌನ.!! ASHWASURYA/SHIVAMOGGA ✍️ ಸುಧೀರ್ ವಿಧಾತ ಜನರು ಆಶಿರ್ವಾದ ಮಾಡಿದರೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಡೊಯ್ಯುವ ಮಹತ್ವಾಕಾಂಕ್ಷೆಯಿದೆ. ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ತಂದೆ ಬಂಗಾರಪ್ಪನವರು ಅನುಷ್ಠಾನಕ್ಕೆ ತಂದ ಯೋಜನೆಗಳು ಇಂದಿಗೂ ಜ್ವಲಂತ ಆಗಿದೆ. ಅವರು ಹಾಕಿಕೊಟ್ಟ ಅಭಿವೃದ್ಧಿ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ಹೇಳಿದರು. ಮಧು ಸೋಲು ನಮ್ಮ ತಂದೆ ಬಂಗಾರಪ್ಪ ಅವರಿಗೆ ನೆಮ್ಮದಿ ನೀಡಿರಲಿಲ್ಲ. ನಾನು ಅನೇಕರನ್ನು ಶಾಸಕರನ್ನಾಗಿ ಮಾಡಿದ್ದೇನೆ. ಮಗನನ್ನು ಶಾಸಕನನ್ನಾಗಿ ಮಾಡಲು…

Read More

ಮಹಾತ್ಮ ಗಾಂಧೀಜಿ ಅವರು ಗ್ರಾಮಗಳು ವಿಕಾಸ ಆಗಬೇಕಾದರೆ ದೇಶವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡಬೇಕಾದರೆ “ಮಹಿಳಾ ಶಕ್ತಿ” ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನಸನ್ನು ಕಂಡಿದ್ದರು ; ಬಿ ವೈ ರಾಘವೇಂದ್ರ ,ಲೋಕಸಭಾ ಬಿಜೆಪಿಯ ಅಭ್ಯರ್ಥಿ

ಮಹಾತ್ಮ ಗಾಂಧೀಜಿ ಅವರು ಗ್ರಾಮಗಳು ವಿಕಾಸ ಆಗಬೇಕಾದರೆ ದೇಶವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡಬೇಕಾದರೆ “ಮಹಿಳಾ ಶಕ್ತಿ” ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನಸನ್ನು ಕಂಡಿದ್ದರು ; ಬಿ ವೈ ರಾಘವೇಂದ್ರ , ಲೋಕಸಭಾ ಬಿಜೆಪಿಯ ಅಭ್ಯರ್ಥಿ ತೀರ್ಥಹಳ್ಳಿ ; ಲೋಕಸಭಾ ಚುನಾವಣೆಯ ನಿಮಿತ್ತ ತೀರ್ಥಹಳ್ಳಿ ತಾಲ್ಲೂಕು ಆರಗ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷ ತೀರ್ಥಹಳ್ಳಿ ಮಂಡಲದ ವತಿಯಿಂದ ಇಂದು ಹಮ್ಮಿಕೊಂಡಿದ್ದ “ಮಹಿಳಾ ಸಮಾವೇಶ” ದಲ್ಲಿ ಭಾಗಿಯಾಗಿದ್ದ ಬಿಜೆಪಿಯ ಲೋಕಸಭಾ ಅಭ್ಯರ್ಥಿ ಬಿ ವೈ ರಾಘವೇಂದ್ರ…

Read More

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆಟ್ಟಹಾಸ.! ಹವಾ ಮೆಂಟೇನ್ ಮಾಡಲುಹೊದ ರೌಡಿ ಶೀಟರ್ ಕೇರಂ ದಿನೇಶ್  ಲಾಂಗಿನೇಟಿಗೆ ಉಸಿರು ಬಿಟ್ಟಿದ್ದಾನೆ..!

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಆಟ್ಟಹಾಸ.! ಹವಾ ಮೆಂಟೇನ್ ಮಾಡಲುಹೊದ ರೌಡಿ ಶೀಟರ್ ಕೇರಂ ದಿನೇಶ್  ಲಾಂಗಿನೇಟಿಗೆ ಉಸಿರು ಬಿಟ್ಟಿದ್ದಾನೆ ..! ಸುಪಾರಿ ಕಿಲ್ಲರ್ ದಿನೇಶನ ಹತ್ಯೆಗೆ ಸ್ಕೆಚ್ ಹಾಕಿದವರು ಆತನ ಮಿತ್ರರೆ.! ಸ್ನೇಹಿತರಿಂದಲೆ ಹತ್ಯೆಯಾಗಿ ಸುಡುಗಾಡು ಸೇರಿದ ರೌಡಿಶೀಟರ್ ದಿನೇಶ..! ದಿನೇಶನಿಗೆ ಸಣ್ಣ ಸುಳಿವು ಇರಲಿಲ್ಲ ನನ್ನ ಸಾವಿಗೆ ಜೋತೆಗಿದ್ದ ನನ್ನ ಸ್ನೇಹಿತರೆ ಹೊಂಚು ಹಾಕಿ ಕುಳಿತಿದ್ದಾರೆಂದು.! ಸ್ಕೆಚ್ ಹಾಕಿ ಕೇವಲ ಮೂರೆ ನಿಮಿಷದಲ್ಲಿ ದಿನೇಶನನ್ನು ಮನಬಂದಂತೆ ಕೊಚ್ಚಿ ಉಸಿರು ನಿಲ್ಲಿಸಿದ್ದಾರೆ ಹಂತಕ ಸ್ನೇಹಿತರು.!? ಕೊನೆಗೂ ಮತ್ತೊಮ್ಮೆ…

Read More

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಶೀರ್ವಾದದಿಂದಲೆ ನಾಲ್ಕು ಸದನಗಳಲ್ಲೂ ಸ್ಥಾನಮಾನ ಮತ್ತು ಅಧಿಕಾರವನ್ನು ಅನುಭವಿಸಿದವರು ಅಯನೂರು ಮಂಜುನಾಥ್; ಡಾ.ಧನಂಜಯ್ ಸರ್ಜಿ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಶೀರ್ವಾದದಿಂದಲೆ ನಾಲ್ಕು ಸದನಗಳಲ್ಲೂ ಸ್ಥಾನಮಾನ ಮತ್ತು ಅಧಿಕಾರವನ್ನು ಅನುಭವಿಸಿದವರು ಅಯನೂರು ಮಂಜುನಾಥ್ ; ಡಾ.ಧನಂಜಯ್ ಸರ್ಜಿ ಶಿವಮೊಗ್ಗ; ರಾಜ್ಯದ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಬಿಜೆಪಿ ಪಕ್ಷದಿಂದ ನಾಲ್ಕೂ ಸದನಗಳಲ್ಲೂ ಸ್ಥಾನ-ಮಾನ, ಅಧಿಕಾರವನ್ನು ಅನುಭವಿಸಿದ ಎಲ್ಲಾ ರೀತಿಯ ಫಲಾನುವಿ ಆಯನೂರು ಮಂಜುನಾಥ್‌. ಅವರು. ಇದೀಗ ಕಾಂಗ್ರೆಸ್‌ ಪಕ್ಷದಲ್ಲಿರುವ ಕಾರಣಕ್ಕೋಸ್ಕರ ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡುತ್ತಿರುವುದು ಸಮರ್ಥನೀಯವಲ್ಲ. ಬಿಜೆಪಿಯಿಂದ ಬೇರೆ ಯಾರೂ ಪಡೆಯಲಾಗದಂತಹ…

Read More

ಬಂಡಾಯ ಬಿಜೆಪಿ ಅಭ್ಯರ್ಥಿ ಈಶ್ವರಪ್ಪ ನವರು ಸಂಸದರ ತಂದೆಯ ಚಾರಿತ್ರ್ಯ ವಧೆ ಮಾಡ್ದಾಗ ಉತ್ತರ ಕೊಡಲಿಲ್ಲ.!? ಈಗ ನಮ್ಮ ಸಚಿವರ ಸಂಸ್ಕೃತಿಯ ಬಗ್ಗೆ ಮಾತನಾಡಲು ಇವರು ಯಾರು.?

ಬಂಡಾಯ ಬಿಜೆಪಿ ಅಭ್ಯರ್ಥಿ ಈಶ್ವರಪ್ಪ ನವರು ಸಂಸದರ ತಂದೆಯ ಚಾರಿತ್ರ್ಯ ವಧೆ ಮಾಡ್ದಾಗ ಉತ್ತರ ಕೊಡಲಿಲ್ಲ.!? ಈಗ ನಮ್ಮ ಸಚಿವರ ಸಂಸ್ಕೃತಿಯ ಬಗ್ಗೆ ಮಾತನಾಡಲು ಇವರು ಯಾರು.? ASHWASURYA/SHIVAMOGGA ✍️ ಸುಧೀರ್ ವಿಧಾತ ಅಶ್ವಸೂರ್ಯ/ಶಿವಮೊಗ್ಗ ; ನ್ನಿನ್ನೆ ದಿವಸ ನಮ್ಮ ಸಂಸದರು ನಮ್ಮ ಜಿಲ್ಲಾ ಸಚಿವರ ಬಗ್ಗೆ ಅವರ ಸಂಸ್ಕೃತಿಯನ್ನೆಲ್ಲ ಅಳೆದಿದ್ದಾರೆ. ಸಚಿವರ ನಾಲಿಗೆ ಅವರ ಸಂಸ್ಕೃತಿಯನ್ನು ಹೇಳೊತ್ತೆ. ಅಂತದ್ದು‌ ನಾವು ಎನು ಹೇಳಿದ್ದೇವೆ ಸಂಸ್ಕೃತಿ ಹೇಳುವಂತದ್ದನ್ನು. ಅ ತರ ಸಂಸ್ಕೃತಿಯನ್ನು ಎಲ್ಲಾದರು ಅಳೆಯಲು ಹೋಗಬಾರದು. ಹಾಗದರೆ…

Read More
Optimized by Optimole
error: Content is protected !!