Headlines

Ashwa Surya

ಸೌಜನ್ಯ ಅವರ ಮನೆಯ ಬಳಿಯಲ್ಲೇ ಆಕೆಯ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುತ್ತೇವೆ…!

ಹನ್ನೊಂದು ವರ್ಷದ ಹಿಂದೆ ಹತ್ಯೆಯಾದ ಸೌಜನ್ಯ ಒಂದು ದಶಕದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನೆ ಆತಂಕದಲ್ಲಿ ಮುಳುಗಿಸಿದ್ದ ಸೌಜನ್ಯಾ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಉಜಿರೆಯ ವಿದ್ಯಾರ್ಥಿನಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾ, 2012ರ ಅಕ್ಟೋಬರ್ 9 ರಂದು ಕಾಣೆಯಾಗಿದ್ದಳು. ಆ ಕುರಿತು ಆಕೆಯ ತಂದೆ ಚಂದ್ರಪ್ಪಗೌಡ ಅದೇ ದಿನ ಬೆಳ್ತಂಗಡಿ ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅಂದು ಪತ್ತೆಯಾಗದ ಸೌಜನ್ಯಾ ಅಕ್ಟೋಬರ್‌ 10 ರಂದು ಹತ್ತಿರದ ಕಾಡಿನಲ್ಲಿ ಶವವಾಗಿ…

Read More

ಪ್ರವೀಣ್ ನೆಟ್ಟಾರು’ ಹತ್ಯೆ ಕೇಸ್ : ಅರಬ್ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಎನ್ಐಎ ತೀವ್ರ ಶೋಧ

ಈ ಹತ್ಯೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನೆಡೆದಿದ್ದವು. ಈ ಪ್ರಕರಣವನ್ನು ಎನ್ಐಗೆ ಹಸ್ತಾಂತರಿಸುತ್ತಿದ್ದಂತೆ ಹಂತಕರ ಪಡೆ ದಿಕ್ಕೆಟ್ಟು ತಲೆಮರೆಸಿಕೊಂಡಿದ್ದರು. ಈಗಾಗಲೇ ಈ ಹತ್ಯೆಗೆ ಸಂಭಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂಳಿದ ಆರೋಪಿಗಳಿಗೆ ನ್ಯಾಯಾಲಯಕ್ಕೆ ಬಂದು ಶರಣಾಗಲು ಜೂನ್ 30 ತಾರೀಖಿನ ವರೆಗೂ ಗಡುವು ನೀಡಲಾಗಿದೆ……… ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು

Read More

ಅಂದು ಸೌಂದರ್ಯಾ ವಿಮಾನ ಹತ್ತುವುದಕ್ಕೂ ಮುನ್ನ ಅತ್ತಿಗೆ ಬಳಿ ಹೇಳಿದ್ದ ಆ ಎರಡು ಬೇಡಿಕೆ ಏನು..!?

ಸೌಂದರ್ಯಾ ಪಂಚ ಬಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಹೀಗಾಗಿ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿದ್ದರು ಸೌಂದರ್ಯ……. ಸೌಂದರ್ಯಕ್ಕೆ ನಟಿ ಸೌಂದರ್ಯನೆ ಸಾಟಿ…. ಈಕೆಯ ಹುಟ್ಟು ಸೌಂದರ್ಯವನ್ನು ನೋಡಿಯೇ ಮನೆಯವರು ಸೌಂದರ್ಯ ಅಂತ ಹೆಸರು ಇಟ್ಟಿರಬಹುದೇನೊ..? ಅಂದ್ಹಾಗೆ ಇವರ ಹುಟ್ಟಿದ ಹೆಸರು ಸೌಮ್ಯಾ ಸತ್ಯನಾರಾಯಣ. ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದ ಹಾಗೆ ಇವರ ಹೆಸರು ಸೌಂದರ್ಯಾ ಅಂತ ಬದಲಾಗಿಹೋಯಿತು. ಅತೀ ಕಡಿಮೆ ಸಮಯದಲ್ಲಿ ಅತೀ ದೊಡ್ಡ ಹೆಸರು ಸಂಪಾದಿಸಿದಂತ…

Read More

ಚಂದ್ರಯಾನ -3: ಜುಲೈ 13ರಂದು ಮಧ್ಯಾಹ್ನ 2:43ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ

ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆಗೆ ಇಸ್ರೋ ದಿನಾಂಕ ಘೋಷಿಸಿದೆ. ಜುಲೈ 13 ರಂದು ಮಧ್ಯಾಹ್ನ 2:43ಕ್ಕೆ ಭಾರತದ ಚಂದ್ರಯಾನ-3 ನಭಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ. – ಸುಧೀರ್ ವಿಧಾತ, ಶಿವಮೊಗ್ಗ

Read More

ದಾವೂದ್​ನ D ಕಂಪನಿಯಂಪತೆ ಬೆಳೆಯುತ್ತಿದೆಯಂತೆ ಬಿಷ್ಣೋಯ್​ ಗ್ಯಾಂಗ್! ಈತನ ಪಡೆಯಲ್ಲಿದ್ದಾರೆ 700 ಶಾರ್ಪ್ ಶೂಟರ್ಸ್! ​

ನವದೆಹಲಿ: ಗ್ಯಾಂಗ್​ಸ್ಟರ್ ​ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಗ್ಯಾಂಗ್​ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಳೆದ ಕೆಲವು ದಿನಗಳ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಬಿಷ್ಣೋಯ್ ವಿರುದ್ಧ ಪ್ರಕರಣದ ಬಗ್ಗೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ದಾವೂದ್ ಇಬ್ರಾಹಿಂಗೆ ಹೋಲಿಸಲಾಗಿದೆ. ಗ್ಯಾಂಗ್‌ಸ್ಟರ್ ಟೆರರ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ಮೂಲಕ ರಾಷ್ಟ್ರೀಯ ತನಿಖಾ ಸಂಸ್ಥೆ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್, ಕೆನಡಾ ಮತ್ತು ಭಾರತಕ್ಕೆ ಬೇಕಾಗಿರುವ ಗೋಲ್ಡಿ…

Read More

2023ರ ವಿಶ್ವಕಪ್ ಕ್ರಿಕೆಟ್ ಸಮರ‌ ವೇಳಾಪಟ್ಟಿ ಬಿಡುಗಡೆ. ಅಕ್ಟೋಬರ್15ರಂದು ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯಾವಳಿ

2023ರ ವಿಶ್ವಕಪ್ ಕ್ರಿಕೆಟ್ ಸಮರ ಅಕ್ಟೋಬರ್15ರಂದು ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಹೈದರಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೈವೋಲ್ಟೆಜ್ ಮ್ಯಾಚ್….!! ಅಂದು ಭಾರತ-ಪಾಕಿಸ್ತಾನದ ಪಂದ್ಯಾವಳಿಯ ವೇಳೆ ಅಸಂಖ್ಯಾತ ಅಭಿಮಾನಿಗಳ ಹೃದಯ ಬಡಿತವನ್ನು ಕೆಲಕ್ಷಣಗಳು ನಿಲ್ಲಿಸಲಿದೆ. ಏಕೆಂದರೆ ಒಂದು ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು. ಪ್ರೇಕ್ಷಕರು ಈ ಕ್ರೀಡಾಂಗಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಹುರಿದುಂಬಿಸಲು ಕಾಯುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. “2023ರ 50 ಓವರ್‌ಗಳ ವಿಶ್ವಕಪ್‌ ಕ್ರಿಕೆಟ್‌ ನ ಪಂದ್ಯಾವಳಿಯಲ್ಲಿ ಭಾರತ…

Read More
Optimized by Optimole
error: Content is protected !!