Headlines

ಬೆಂಗಳೂರು | ಮನೆ ಬಾಡಿಗೆ ಪಡೆದು ಅದನ್ನು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ಹಣ ವಂಚಿಸಿದ ಖತರ್ನಾಕ್ ವಿವೇಕ್ ಕೇಶವನ್.! ಹಣ ಕೊಟ್ಟವರು ಬೀದಿಪಾಲು.!

ಬೆಂಗಳೂರು | ಮನೆ ಬಾಡಿಗೆ ಪಡೆದು ಅದನ್ನು ಲೀಸ್‍ಗೆ ಕೊಟ್ಟು ಕೋಟಿ ಕೋಟಿ ಹಣ ವಂಚಿಸಿದ ಖತರ್ನಾಕ್ ವಿವೇಕ್ ಕೇಶವನ್.! ಹಣ ಕೊಟ್ಟವರು ಬೀದಿಪಾಲು.! ಮನೆಗಳನ್ನು ಬಾಡಿಗೆ ಪಡೆದು,ಅದನ್ನೇ ಬೇರೆಯವರಿಗೆ ಲೀಸ್‍ಗೆ ಕೊಟ್ಟು ನೂರಾರು ಮಂದಿಗೆ ವಂಚನೆ ಮಾಡಿದ ಆರೋಪ (Fraud Case)ಬೆಂಗಳೂರು ನಗರದ (Bengaluru) ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕನ ವಿರುದ್ಧ ಕೇಳಿಬಂದಿದೆ. ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಲೀಸ್‍ಗೆ ಪಡೆದಿದ್ದವರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ…

Read More

ರಾಮನಗರ | 2028ಕ್ಕೂ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.

ರಾಮನಗರ | 2028ಕ್ಕೂ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಇದು ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ. ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿಯ ಜನರಿಗಾಗಿ ಶ್ರಮಿಸುವುದು, ಜನರಿಗೆ ಶಕ್ತಿ ನೀಡುವುದೇ ನನ್ನ ಮೊದಲ ಆದ್ಯತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ ಹೇಳಿದರು…. news.ashwasurya.in ಅಶ್ವಸೂರ್ಯ/ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಶುಕ್ರವಾರ…

Read More

Singer Zubeen Garg : ಸ್ಕೂಬಾ ಡೈವಿಂಗ್‌ ವೇಳೆ ಭಾರತದ ಖ್ಯಾತ ಗಾಯಕ ಜುಬೀನ್ ಗರ್ಗ್ ಸಿಂಗಾಪುರ್ ನಲ್ಲಿ ದುರಂತ ಅಂತ್ಯ.!

Singer Zubeen Garg : ಸ್ಕೂಬಾ ಡೈವಿಂಗ್‌ ವೇಳೆ ಭಾರತದ ಖ್ಯಾತ ಗಾಯಕ ಜುಬೀನ್ ಗರ್ಗ್ ದುರಂತ ಅಂತ್ಯ.! news.ashwasurya.in ಅಶ್ವಸೂರ್ಯ/ಸಿಂಗಾಪುರ್ : ಸಿಂಗಾಪುರಕ್ಕೆ ಮ್ಯೂಸಿಕಲ್ ಶೋ ಗೆ ಹೋಗಿದ್ದ ಭಾರತದ ಖ್ಯಾತ ಗಾಯಕನ ದುರಂತ ಅಂತ್ಯವಾಗಿದೆ. ಕಾರ್ಯಕ್ರಮಕ್ಕೆಂದು ಸಿಂಗಾಪುರ್‌ಗೆ ತೆರಳಿದ್ದ ಸಿಂಗರ್ ಸಮುದ್ರದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.!ಸಿಂಗಾಪುರದಲ್ಲಿ ನಡೆದ ದುರಂತ ಸ್ಕೂಬಾ ಡೈವಿಂಗ್ (Scuba Diving) ಅಪಘಾತದಲ್ಲಿ ಖ್ಯಾತ ಅಸ್ಸಾಮಿ ಮತ್ತು ಬಾಲಿವುಡ್ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಆಗಿಯೇ ಗುರುತಿಸಿಕೊಂಡಿದ್ದ ಜುಬೀನ್ ಗರ್ಗ್ (Zubeen…

Read More

ಅಮೆರಿಕದಲ್ಲಿ ಗುಜರಾತಿ ಮಹಿಳೆಯ ಗುಂಡಿಕ್ಕಿ ಹತ್ಯೆ,

ಅಮೆರಿಕದಲ್ಲಿ ಗುಜರಾತಿ ಮಹಿಳೆಯ ಗುಂಡಿಕ್ಕಿ ಹತ್ಯೆ, news.ashwasurya.in ಅಶ್ವಸೂರ್ಯ/ದೆಹಲಿ : ಅಮೆರಿಕಾದ ದಕ್ಷಿಣ ಕೆರೊಲಿನಾದ ಯೂನಿಯನ್ ಕೌಂಟಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.ಭಾರತೀಯ ಮೂಲದ ಗುಜರಾತಿ ಮಹಿಳೆ ಕಿರಣ್ ಪಟೇಲ್ ಅವರನ್ನು ಮಾಸ್ಕ್ ದಾರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.ಸೌತ್ ಕ್ಯಾರೊಲೈನಾ ರಾಜ್ಯದ ಯೂನಿಯನ್ ಕೌಂಟಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 49 ವರ್ಷದ ಗುಜರಾತಿ ಮಹಿಳೆ ಕಿರಣ್ ಪಟೇಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಹತ್ಯೆ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸೆಪ್ಟೆಂಬರ್ 16ರ…

Read More

ರಾಜಸ್ಥಾನ : ಅಕ್ರಮ ಸಂಬಂಧಕ್ಕೆ ಮಗು ಅಡ್ಡಿ.! ಹೆತ್ತ ಮಗುವನ್ನೆ ಸರೋವರಕ್ಕೆ ಎಸೆದು ಕೊಂದ ತಾಯಿ.!

ರಾಜಸ್ಥಾನ : ಅಕ್ರಮ ಸಂಬಂಧಕ್ಕೆ ಮಗು ಅಡ್ಡಿ.! ಹೆತ್ತ ಮಗುವನ್ನೆ ಸರೋವರಕ್ಕೆ ಎಸೆದು ಕೊಂದ ತಾಯಿ.! news.ashwasurya.in ಅಶ್ವಸೂರ್ಯ/ಅಜ್ಮೀರ್ : ಅಕ್ರಮ ಸಂಬಂಧಕ್ಕೆ ತಾನು ಹೆತ್ತ ಮಗು ಅಡ್ಡಿಯಾಗಬಹುದು ಎನ್ನುವ ಕಾರಣಕ್ಕೆ ಈ ಮಗು ಬೇಡವೇ ಬೇಡ ಎಂದು ನಿರ್ಧರಿಸಿದ ನೀಚ ತಾಯಿ ಒಬ್ಬಳು ಮಗುವನ್ನು ಸರೋವರಕ್ಕೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ಬಯಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಬಂಧಿತ ಮಹಿಳೆಯನ್ನು ಶುಕ್ಲಾಪುರ ನಿವಾಸಿ ಅಂಜಲಿ ಸಿಂಗ್ ಅಲಿಯಾಸ್ ಪ್ರಿಯಾ ಎಂದು…

Read More

ಶಿವಮೊಗ್ಗ ನಗರದಲ್ಲಿ ಸಾಹಸಸಿಂಹ ವಿಷ್ಣು ದಾದನ 75ನೇ ಜನ್ಮದಿನ, ಅಭಿಮಾನಿಗಳ ಭಾವಪೂರ್ಣ ನಮನ.

ಶಿವಮೊಗ್ಗ ನಗರದಲ್ಲಿ ಸಾಹಸಸಿಂಹ ವಿಷ್ಣು ದಾದನ 75ನೇ ಜನ್ಮದಿನ, ಅಭಿಮಾನಿಗಳ ಭಾವಪೂರ್ಣ ನಮನ. news.ashwasurya.in ಅಶ್ವಸೂರ್ಯ/ಶಿವಮೊಗ್ಗ ( ಸೆ,19) : ಕನ್ನಡದ ಪರದೆ ಮೇಲೆ ಸಾಹಸ, ಶಿಸ್ತು, ಕಲೆ ಮತ್ತು ಮಾನವೀಯತೆಯ ಮೂರ್ತಿ ರೂಪವಾಗಿ ಅಜರಾಮರವಾಗಿರುವ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವು ಶಿವಮೊಗ್ಗದಲ್ಲಿ ಭಾವಪೂರ್ಣವಾಗಿ ಜರುಗಿತು. ಇದು ಕೇವಲ ಜನ್ಮದಿನಾಚರಣೆ ಅಲ್ಲ, ಅಭಿಮಾನಿಗಳ ಹೃದಯಗಳಲ್ಲಿ ಇನ್ನೂ ಜೀವಂತವಾಗಿರುವ ಸಾಹಸಸಿಂಹ ವಿಷ್ಣು ದಾದನ ನೆನಪಿನ ಹಬ್ಬವಾಗಿತ್ತು.ವಿನೋಬನಗರದ ಶ್ರೀರಾಮ ನಗರವು ಈ ವಿಶೇಷ ದಿನದಂದು ಒಂದು ಸಾಂಸ್ಕೃತಿಕ ಉತ್ಸವದ…

Read More
Optimized by Optimole
error: Content is protected !!