Headlines

9 ರಿಂದ ಪಿಯುಸಿವರೆಗೆ NMMS ವಿದ್ಯಾರ್ಥಿವೇತನ 2025: ಅರ್ಜಿ ಸಲ್ಲಿಸಿ, ₹12,000 ಪಡೆಯಿರಿ!

9 ರಿಂದ ಪಿಯುಸಿವರೆಗೆ NMMS ವಿದ್ಯಾರ್ಥಿವೇತನ 2025: ಅರ್ಜಿ ಸಲ್ಲಿಸಿ, ₹12,000 ಪಡೆಯಿರಿ! news.ashwasurya.in NMMS Scholarship2025 ಅಶ್ವಸೂರ್ಯ/ : ಎನ್‌ಎಂಎಮ್‌ಎಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. 8ನೇ ತರಗತಿ ವಿದ್ಯಾರ್ಥಿಗಳಿಗೆ ₹12,000 ವಾರ್ಷಿಕ ವಿದ್ಯಾರ್ಥಿವೇತನ. ಅರ್ಹತಾ ಮಾನದಂಡ, ಪರೀಕ್ಷಾ ಮಾದರಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿ ತಿಳಿಯಿರಿ.ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ (Karnataka School Examination and Assessment Board – KSEAB) ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬರುವ ನ್ಯಾಷನಲ್ ಮೀನ್ಸ್-ಕಮ್…

Read More

ದೆಹಲಿ : ಅಫ್ಘಾನಿಸ್ತಾನದಿಂದ ‌ನಿಂದ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಭಾರತಕ್ಕೆ ಬಂದ ಬಾಲಕ.!

ದೆಹಲಿ : ಅಫ್ಘಾನಿಸ್ತಾನದಿಂದ ‌ನಿಂದ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಅಡಗಿ ಕುಳಿತು ಭಾರತಕ್ಕೆ ಬಂದ ಬಾಲಕ.! news.ashwasurya.in ಅಶ್ವಸೂರ್ಯ/ನವದೆಹಲಿ : ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು ಬಾಲಕನೊಬ್ಬ ಅಫ್ಘಾನಿಸ್ತಾನದ ಕಾಬೂಲ್‌ನಿಂದ ದೆಹಲಿಗೆ ಬಂದಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಘಟನೆ ನಡೆದಿದೆ.ಎರಡು ಗಂಟೆಯ ಪ್ರಯಾಣದ ಬಳಿಕ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಬಂದಿಳಿದಾಗ ಬಾಲಕ ಇರುವುದು ಗೊತ್ತಾಗಿದ್ದು, ಅದೇ ವಿಮಾನದಲ್ಲಿ ಆತನನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.ವಿಮಾನ…

Read More

ಶಿವಮೊಗ್ಗ : ರಾಜಪುತ್ ಸಮಾಜದ ಎಲ್ಲಾ ಉಪಪಂಗಡಗಳು ಕಾಲಂ ನಂಬರ್ 9 ಜಾತಿ ಕಾಲಂನಲ್ಲಿ “ರಾಜಪುತ್” ಎಂದು ಹಾಗೂ ಕಾಲಂ ನಂಬರ್ 8 ಧರ್ಮದ ಕಾಲಂನಲ್ಲಿ “ಹಿಂದೂ” ಎಂದು ನಮೂದಿಸಬೇಕು : ದೀಪಕ್ ಸಿಂಗ್

ಶಿವಮೊಗ್ಗ : ರಾಜಪುತ್ ಸಮಾಜದ ಎಲ್ಲಾ ಉಪಪಂಗಡಗಳು ಕಾಲಂ ನಂಬರ್ 9 ಜಾತಿ ಕಾಲಂನಲ್ಲಿ “ರಾಜಪುತ್” ಎಂದು ಹಾಗೂ ಕಾಲಂ ನಂಬರ್ 8 ಧರ್ಮದ ಕಾಲಂನಲ್ಲಿ “ಹಿಂದೂ” ಎಂದು ನಮೂದಿಸಬೇಕು : ದೀಪಕ್ ಸಿಂಗ್‌ news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯ ಸರ್ಕಾರದ ಹಿಂದುಳಿದ ಆಯೋಗಗಳ ವತಿಯಿಂದ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ರಾಜಪುತ್ ಸಮಾಜದ ಎಲ್ಲಾ ಉಪಪಂಗಡಗಳು ಕಾಲಂ ನಂಬರ್ 9 ಜಾತಿ ಕಾಲಂನಲ್ಲಿ “ರಾಜಪುತ್” ಎಂದು ಹಾಗೂ ಕಾಲಂ ನಂಬರ್ 8…

Read More

ಮೈಸೂರು ದಸರಾ : ಒಗ್ಗಟ್ಟಿನ ಮಂತ್ರ ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಉತ್ತರ ಕೊಟ್ಟ ಬಾನು ಮುಷ್ತಾಕ್​!

ಮೈಸೂರು ದಸರಾ : ಒಗ್ಗಟ್ಟಿನ ಮಂತ್ರ ವಿರೋಧ ಮಾಡಿದವರಿಗೆ ಭಾಷಣದ ಮೂಲಕ ಉತ್ತರ ಕೊಟ್ಟ ಬಾನು ಮುಷ್ತಾಕ್​! news.ashwasurya.in ಅಶ್ವಸೂರ್ಯ/ಮೈಸೂರು : ದಸರಾ ಉತ್ಸವದ ಉದ್ಘಾಟನೆಯನ್ನ ತಾಯಿ ಚಾಮುಂಡೇಶ್ವರಿ ಕೃಪಾಶೀರ್ವಾದದಿಂದ ಉದ್ಘಾಟನೆ ಮಾಡಿದ್ದೇನೆ. ನನ್ನ ಆಪ್ತ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಆದರೆ ತಾಯಿ ಚಾಮುಂಡೇಶ್ವರಿ ನನ್ನ ಈ ರೀತಿ ಕರೆಸಿಕೊಳ್ಳುತ್ತಿದ್ದಾಳೆ. ಒಂದಷ್ಟು ವಿರೋಧಗಳು ವ್ಯಕ್ತ ವಾದರು ನನ್ನನ್ನ ತಾಯಿ ಕರೆಸಿಕೊಂಡಿದ್ದಾಳೆ. ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ ನಾನು ನಿಮ್ಮೆದುರು ನಿಂತಿದ್ದೇನೆ.ಇದು ಜೀವನದ…

Read More

ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿಷ್ಠಿತ ಸರ್‌ಎಂವಿ ಮತ್ತು ಸರ್‌ಎಂವಿ ಅಕಾಡೆಮಿ ಸಹಯೋಗದ ಶ್ರೀ ವಿದ್ಯಾಭಾರತಿ ಪಿಯು ಕಾಲೇಜ್ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆ.

ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿಷ್ಠಿತ ಸರ್‌ಎಂವಿ ಮತ್ತು ಸರ್‌ಎಂವಿ ಅಕಾಡೆಮಿ ಸಹಯೋಗದ ಶ್ರೀ ವಿದ್ಯಾಭಾರತಿ ಪಿಯು ಕಾಲೇಜ್ ವಿದ್ಯಾರ್ಥಿಗಳ ಹೆಮ್ಮೆಯ ಸಾಧನೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರದ ಪ್ರತಿಷ್ಠಿತ ಪಿಯು ಕಾಲೇಜುಗಳಾದ ಸರ್‌ಎಂವಿ ಪಿಯು ಕಾಲೇಜ್ ಮತ್ತು ಶ್ರೀ ವಿದ್ಯಾಭಾರತಿ ಪಿಯು ಕಾಲೇಜ್‌ಗಳ ಈ ಸಾಲಿನ ವಿದ್ಯಾರ್ಥಿಗಳು ಕಾಲೇಜಿನ ಪ್ರತಿಷ್ಠಿತೆಯನ್ನು ಮತ್ತಷ್ಟು ಬಲಗೊಳಿಸಿದ್ದಾರೆ, 2025ರ ಜೆಇಇ (ಮೇನ್) ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಈ ಬಾರಿ ಎರಡು ಕಾಲೇಜಿನ 50ಕ್ಕೂ ಹೆಚ್ಚು…

Read More

ನಾಡಹಬ್ಬ ದಸರಾ : ಶಿವಮೊಗ್ಗ ನಗರದಲ್ಲಿ ಅದ್ದೂರಿ ನಾಡಹಬ್ಬ ದಸರಾ ಸಂಭ್ರಮಾಚರಣೆಗೆ ಕ್ಷಣಗಣನೆ.

ನಾಡಹಬ್ಬ ದಸರಾ : ಶಿವಮೊಗ್ಗ ನಗರದಲ್ಲಿ ಅದ್ದೂರಿ ನಾಡಹಬ್ಬ ದಸರಾ ಸಂಭ್ರಮಾಚರಣೆಗೆ ಕ್ಷಣಗಣನೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಈ ಬಾರಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ನಾಡ ಹಬ್ಬ ದಸರಾವನ್ನು 11ದಿನಗಳ ಕಾಲ ಅದ್ದೂರಿಯಾಗಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುವುದು ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾವೇ ರಾಜ್ಯದಲ್ಲಿ ಅತ್ಯಂತ ಹೆಸರುವಾಸಿಯಾಗಿದೆ. ಶಿವಮೊಗ್ಗದಲ್ಲಿ ಸೆ….

Read More
Optimized by Optimole
error: Content is protected !!