Headlines

ಬೆಂಗಳೂರು : 6-10 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ ‘ಮರು ಸಿಂಚನ’ ಕಾರ್ಯಕ್ರಮ ವಿಸ್ತರಿಸಿ ಸರ್ಕಾರ ಆದೇಶ.!

ಬೆಂಗಳೂರು : 6-10 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಾದ್ಯಂತ‘ಮರು ಸಿಂಚನ’ ಕಾರ್ಯಕ್ರಮ ವಿಸ್ತರಿಸಿ ಸರ್ಕಾರ ಆದೇಶ.! news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯಾದ್ಯಂತ 6-10 ನೇ ತರಗತಿ ವಿದ್ಯಾರ್ಥಿಗಳಿಗೆ ಮರು ಸಿಂಚನ ಕಾರ್ಯಕ್ರಮ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 111(v)ರ ಘೋಷಣೆಯಂತೆ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ‘ಮರು ಸಿಂಚನ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಕುರಿತು ಆದೇಶ ಹೊರಡಿಸಿದೆ.ಮೇಲೆ ಓದಲಾದ…

Read More

ಭದ್ರಾವತಿ : ಪಾಕಿಸ್ತಾನ ಝಿಂದಾಬಾದ್ ಘೋಷಣೆ ಆರೋಪದ ತನಿಖೆಗೆ 3 ತಂಡಗಳ ರಚನೆ: ಪೊಲೀಸ್ ವರಿಷ್ಠಾಧಿಕಾರಿ.ಜಿ ಕೆ ಮಿಥುನ್ ಕುಮಾರ್ , ಐಪಿಎಸ್.

ಭದ್ರಾವತಿ : ಪಾಕಿಸ್ತಾನ ಝಿಂದಾಬಾದ್ ಘೋಷಣೆ ಆರೋಪದ ತನಿಖೆಗೆ 3 ತಂಡಗಳ ರಚನೆ: ಪೊಲೀಸ್ ವರಿಷ್ಠಾಧಿಕಾರಿ.ಜಿ ಕೆ ಮಿಥುನ್ ಕುಮಾರ್ , ಐಪಿಎಸ್. news.ashwasurya.in ಅಶ್ವಸೂರ್ಯ/ಭದ್ರಾವತಿ : ಪಾಕಿಸ್ತಾನ ಝಿಂದಾಬಾದ್ ಘೋಷಣೆ ಆರೋಪದ ತನಿಖೆಗೆ ಸಂಬಂಧಿಸಿದಂತೆ 3 ತಂಡಗಳ ರಚನೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. “ಭದ್ರಾವತಿಯಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ್ದರೆನ್ನಲಾದ 12 ಸೆಕೆಂಡುಗಳ ವಿಡಿಯೋ ವೈರಲ್ ಆಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆಗಾಗಿ ಮೂರು ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ”…

Read More

ಯಾದಗಿರಿ : ಪಡಿತರ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್.!

ಯಾದಗಿರಿ : ಪಡಿತರ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್.! news.ashwasurya.in ಅಶ್ವಸೂರ್ಯ/ಯಾದಗಿರಿ : ವಿದೇಶಕ್ಕೂ ನಕಲಿ ಬ್ರ್ಯಾಂಡ್‌ ಹೆಸರಿನಲ್ಲಿ ಪಡಿತರ ಅಕ್ಕಿ ರಫ್ತು ಮಾಡಿರುವ ಶಂಕೆ ವ್ಯಕ್ತವಾಗಿದೆ.!ಯಾದಗಿರಿ ಜಿಲ್ಲೆಯ ಎರಡು ರೈಸ್ ಮಿಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಒಟ್ಟು 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ದಾಸ್ತಾನು ಮಾಡಿದ್ದ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಆಹಾರ ಇಲಾಖೆಯ ಉಪ ನಿರ್ದೇಶಕ ಅನೀಲಕುಮಾರ್ ಅವರು…

Read More

ಶಿವಮೊಗ್ಗ : ಎರೆಡು ಬೈಕ್‌ಗಳ ನಡುವೆ ಅಪಘಾತ.!15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಬಲಿ.!

ಶಿವಮೊಗ್ಗ : ಎರೆಡು ಬೈಕ್‌ಗಳ ನಡುವೆ ಅಪಘಾತ.!15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಬಲಿ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಇನ್ನೇನು 15 ದಿನಗಳಲ್ಲಿ ಅ ಯುವತಿ ಹಸೆಮಣೆ ಏರಬೇಕಾಗಿತ್ತು. ಆದರೆ, ವಿಧಿಯಾಟವೇ ಬೇರೆ. ಮದುವೆಯಾಗಿ ಗಂಡನ ಮನೆ ಸೇರಬೇಕಾಗಿದ್ದ ಯುವತಿ ಅಪಘಾತಕ್ಕೆ ಬಲಿಯಾಗಿ ಮಸಣ ಸೇರಿದ್ದಾಳೆ.ಈ ಅಪಘಾತ ನಡೆದಿರೋದು ಶಿವಮೊಗ್ಗ ನಗರದ ರಾಷ್ಟ್ರೀಯ ಹೆದ್ದಾರಿ ಮಲವಗೊಪ್ಪ ಬಳಿಯ ಶುಗರ್ ಫ್ಯಾಕ್ಟರಿ ಸಮೀಪದಲ್ಲಿ. ದುಮ್ಮಳ್ಳಿಯ 26 ವರ್ಷದ ಕವಿತಾ ಮೃತ ದುರ್ದೈವಿ. ಕವಿತಾ ತನ್ನ ಸಹೋದರ ಸಂತೋಷನೊಂದಿಗೆ ಬೈಕ್‌…

Read More

ಏಷ್ಯಾ ಕಪ್ ಹಾಕಿ : ದಕ್ಷಿಣ ಕೊರಿಯಾವನ್ನು ಸೋಲಿಸಿ 8 ವರ್ಷಗಳ ನಂತರ ಹಾಕಿ ಏಷ್ಯಾ ಕಪ್ ಗೆದ್ದ ಭಾರತ : ವಿಶ್ವಕಪ್‌ ಗೆ ಅರ್ಹತೆ.

ಏಷ್ಯಾ ಕಪ್ ಹಾಕಿ : ದಕ್ಷಿಣ ಕೊರಿಯಾವನ್ನು ಸೋಲಿಸಿ 8 ವರ್ಷಗಳ ನಂತರ ಹಾಕಿ ಏಷ್ಯಾ ಕಪ್ ಗೆದ್ದ ಭಾರತ : ವಿಶ್ವಕಪ್‌ ಗೆ ಅರ್ಹತೆ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : 2025 ರ ಏಷ್ಯಾ ಕಪ್ ಗೆಲ್ಲುವ ಮೂಲಕ ಭಾರತ ದಕ್ಷಿಣ ಕೊರಿಯಾವನ್ನು ಸೋಲಿಸಿ 2026 ರ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.ರಾಜ್‌ಗೀರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಹಾಕಿ ಏಷ್ಯಾ ಕಪ್‌ನ ಫೈನಲ್‌ನಲ್ಲಿ ಭಾರತವು ದಕ್ಷಿಣ ಕೊರಿಯಾವನ್ನು ಸೋಲಿಸಿ ಪ್ರಾಬಲ್ಯ ಸಾಧಿಸಿತು. ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತೀಯರು ತಮ್ಮ…

Read More

ಶಿವಮೊಗ್ಗ :ಇಂದು ಭಾರತದಲ್ಲಿ ಗೋಚರಿಸಲಿದೆ ಅಪರೂಪದ “ರಕ್ತಚಂದ್ರ” ಗ್ರಹಣ.!

ಶಿವಮೊಗ್ಗ :ಇಂದು ಭಾರತದಲ್ಲಿ ಗೋಚರಿಸಲಿದೆ ಅಪರೂಪದ “ರಕ್ತಚಂದ್ರ” ಗ್ರಹಣ.! news.ashwasurya.in ಅಶ್ವಸೂರ್ಯ/ಬೆಂಗಳೂರು,ಸೆ.7 : ಇಂದು ರಾತ್ರಿ ಗೋಚರಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪ್ರಸಿದ್ಧ ದೇವಾಲಯಗಳು ಇಂದು ಸಂಜೆ 4.30ಕ್ಕೆ ಮುಚ್ಚಲಿವೆ. ಪ್ರತಿ ದಿನ ರಾತ್ರಿ 8.30ಕ್ಕೆ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲ್ಪಡುತ್ತಿದ್ದ ದೇವಾಲಯಗಳ ಬಾಗಿಲುಗಳನ್ನು ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 4.30ಕ್ಕೆ ಮುಚ್ಚಲಾಗುತ್ತದೆ. ಗ್ರಹಣದ ನಂತರ ಎಂದಿನಂತೆ ಮರುದಿನ ಮುಂಜಾನೆ (ಸೋಮವಾರ) ಮಂದಿರಗಳನ್ನು ಶುದ್ದೀಕರಣ ಮಾಡಿ ನಂತರ ದೇವಾಲಯಗಳಲ್ಲಿ ವಿಷೇಷ ಪೂಜೆ,ಹೋಮ-ಹವನಗಳು ನೆಡೆಯುತ್ತವೆ, ಹೀಗಾಗಿ ಭಕ್ತಾದಿಗಳು ಸಹಕರಿಸುವಂತೆ…

Read More
Optimized by Optimole
error: Content is protected !!