Headlines

ಕಾಸರಗೋಡು: ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಹೊತ್ತೊಯ್ದ ಹದ್ದು.!!, ವಿಡಿಯೋ ವೈರಲ್

ಕಾಸರಗೋಡು: ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಹೊತ್ತೊಯ್ದ ಹದ್ದು.!!, ವಿಡಿಯೋ ವೈರಲ್ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಕೇರಳ ಲೋಕಸೇವಾ ಆಯೋಗದ (ಪಿಎಸ್ಸಿ) ಕಾಸರಗೋಡಿನ ಅಭ್ಯರ್ಥಿಯೊಬ್ಬರಿಗೆ ಪರೀಕ್ಷೆ ಆರಂಭವಾಗುವ ಕೆಲವೇ ನಿಮಿಷಗಳ ಮೊದಲು ಆಘಾತವಾಗಿದೆ ಯಾರು ಕನಸಿನಲ್ಲೂ ಏಣಿಸಿಕೊಳ್ಳಲಾರದಂತ ವಿಚಿತ್ರ ಹಾಗೂ ಕೌತುಕ ಘಟನೆಯೊಂದು ನಡೆದು ಹೋಗಿದೆ.! ಆಕಾಶದಲ್ಲಿ ಸೈಲೆಂಟಾಗಿ ಹಾರಡುತ್ತಿದ್ದ ಹದ್ದೊಂದು ದಿಢೀರ್ ಎಂದು ಭೂಮಿಯತ್ತ ಬಂದು ಪರೀಕ್ಷಾ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ( ಪರೀಕ್ಷಾ ಪ್ರವೇಶ ಪತ್ರ)ಅನ್ನು ಕಸಿದುಕೊಂಡು ಹೊದ ವಿಚಿತ್ರ ಘಟನೆ…

Read More

ಶಿವಮೊಗ್ಗ:ವೃತ್ತಿ ಜೀವನದ ಕೊನೆಯ ದಿನವು ಲಂಚದ ಹಣಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬಿದ್ದ ಸ್ಮಾರ್ಟ್ ಸಿಟಿ ಮುಖ್ಯಸ್ಥ ಕೃಷ್ಣಪ್ಪ.!

ಶಿವಮೊಗ್ಗ:ವೃತ್ತಿ ಜೀವನದ ಕೊನೆಯ ದಿನವು ಲಂಚದ ಹಣಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬಿದ್ದ ಸ್ಮಾರ್ಟ್ ಸಿಟಿ ಮುಖ್ಯಸ್ಥ ಕೃಷ್ಣಪ್ಪ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ತಮ್ಮ ವೃತ್ತಿ ಜೀವನದ ಕೊನೆಯ ದಿನವು ಲಂಚದ ಹಣಕ್ಕೆ ಕೈಯೊಡ್ಡಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಜೀವನದ ಕಡೆಗೆ ಹೆಜ್ಜೆ ಹಾಕಬೇಕಿತ್ತು. ಆದರೆ ಲಂಚದ…

Read More

ಡಿಸಿಸಿ ಬ್ಯಾಂಕ್ ಹಗರಣ – ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡರನ್ನು ಅರೆಸ್ಟ್ ಮಾಡಿದ ED ಅಧಿಕಾರಿಗಳು.!

ಬೆಂಗಳೂರು: ಜಿಲ್ಲಾ ಸಹಕಾರಿ ಕೇಂದ್ರ(ಡಿಸಿಸಿ) ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ದಾಳಿ ನಡೆಸಿದೆ. ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ, ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ತನಿಖಾ ಸಂಸ್ಥೆ ಬೆಂಗಳೂರು ಮತ್ತು ಶಿವಮೊಗ್ಗದ 10 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿತ್ತು. ಡಿಸಿಸಿ ಬ್ಯಾಂಕ್ ಹಗರಣ – ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡರನ್ನು ಅರೆಸ್ಟ್ ಮಾಡಿದ ED ಅಧಿಕಾರಿಗಳು.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ ಬೆಂಗಳೂರು: ಶಿವಮೊಗ್ಗ…

Read More

ಉತ್ತರ ಪ್ರದೇಶ: ಮಗಳ ಮದುವೆಗೆ ಒಂದೆರಡು ದಿನ ಇರುವಾಗಲೇ ಭಾವಿ ಅಳಿಯನ ಜತೆ ಓಡಿಹೋದ ವಧುವಿನ ತಾಯಿ.!

ಶಿವಾನಿಯನ್ನು ಹೆತ್ತು, ಸಾಕಿ ಸಲಹಿದ ಆಕೆಯ ತಾಯಿಯೆ.!ಮಗಳ ಮದುವೆಗೆ ವಿಲನ್ ಆಗಿದ್ದಾಳೆ.ಮಗಳು ಮದುವೆಯಾಗಬೇಕಿದ್ದ ವರನೊಂದಿಗೆ (ಭಾವಿ ಅಳಿಯನ) ವಧುವಿನ ತಾಯಿ ಓಡಿ ಹೋಗಿದ್ದಾಳೆ.!ಕಳೆದ ಕೆಲವು ಸಮಯದ ಹಿಂದಷ್ಟೇ ಶಿವಾನಿ ಮತ್ತು ರಾಹುಲ್‌ ಮದುವೆ ಎರಡು ಮನೆಯವರ ಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ಶಿವಾನಿಯ ಜೊತೆಗೆ ವರ ರಾಹುಲ್‌ ಮಾತನಾಡುವುದಕ್ಕಿಂತ ಆಕೆಯ ತಾಯಿ ಅನಿತಾ ಜೊತೆಗೇ ಮಿತಿ ಮೀರಿ ಮಾತನಾಡುತ್ತಿದ್ದನಂತೆ. ಭಾವಿ ಅಳಿಯ ಅತ್ತೆ ಆಗುವವರ ಜೊತೆಗೆ ಮಾತನಾಡುತ್ತಿದ್ದಾನೆ ಎಂದು ಎಲ್ಲರೂ ಈ ಬಗ್ಗೆ ತಲೆ ಕೆಡಸಿಕೊಳ್ಳದೆ…

Read More

ಪಿಯುಸಿ ಫಲಿತಾಂಶ : ನಿರೀಕ್ಷೆಯಷ್ಟು ಅಂಕ ಬರ್ಲಿಲ್ಲ ಎಂದು ಮಗಳಿಗೆ ಬೇಸರ; ಶಾಸಕ ಸುನಿಲ್ ಕುಮಾರ್ ಪುತ್ರಿಯ ಒಟ್ಟು ಅಂಕ.?

ವಿದ್ಯಾರ್ಥಿ ಜೀವನದಲ್ಲಿ ಸುಖಕ್ಕಿಂತ ಪರಿಶ್ರಮದ ಹಾದಿ ಮುಖ್ಯ ಎಂಬ ನಮ್ಮ ಕಿವಿ ಮಾತನ್ನು ಸದಾ ಮನಸಿನಲ್ಲಿಟ್ಟುಕೊಂಡಿದ್ದ ಮಗಳು, ಆರು ಬಾರಿ ಪೂರ್ವಸಿದ್ಧತಾ ಪರೀಕ್ಷೆ ಬರೆದು ನಿರಂತರ ಶ್ರಮ ವಹಿಸಿದ್ದಳು. ತನ್ನ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂಬ ಬೇಸರ ಅವಳಿಗಿದ್ದರೂ ತಂದೆಯಾಗಿ ಅವಳ ಈ ಸಾಧನೆ ಸಂತೋಷ ನೀಡಿದೆ. ಮತ್ತೊಮ್ಮೆ ಅಭಿನಂದನೆಗಳು ಮಗಳೇ..ಪುಸ್ತಕದ ಪಾಠದಷ್ಟೆ ಜೀವನದ ಪಾಠವೂ ಮುಖ್ಯ. ಆ ಸವಾಲನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಭವಿಷ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಪಿಯುಸಿ ಫಲಿತಾಂಶ :…

Read More

ತೀರ್ಥಹಳ್ಳಿ:600‌ಕ್ಕೆ 599 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದೀಕ್ಷಾ ಆರ್.

ತೀರ್ಥಹಳ್ಳಿ:600‌ಕ್ಕೆ 599 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ದೀಕ್ಷಾ ಆರ್. ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ ಆರ್ರಾಜ್ಯಕ್ಕೆ ಪ್ರಥಮ. ಅಶ್ವಸೂರ್ಯ/ತೀರ್ಥಹಳ್ಳಿ : ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ದೀಕ್ಷಾ ಆರ್. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ತೀರ್ಥಹಳ್ಳಿಯ ಬೆಟ್ಟಮಕ್ಕಿ ನಿವಾಸಿ, ರಾಘವೇಂದ್ರ ಕಲ್ಕೂರ್ ಹಾಗೂ ಉಷಾ ದಂಪತಿಗಳ ಪುತ್ರಿ ದೀಕ್ಷಾ ತೀರ್ಥಹಳ್ಳಿಯ ವಾಗ್ದೇವಿ ಪಿ.ಯು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು….

Read More
Optimized by Optimole
error: Content is protected !!