Headlines

ಕೊಣಂದೂರು: ಸಾಲದ ಕಂತು ಕಟ್ಟದ್ದಕ್ಕೆ ವೃದ್ಧೆಯ ಕಿವಿಯೋಲೆ ತೆಗೆದುಕೊಂಡ ಬ್ಯಾಂಕ್ ಸಿಬ್ಬಂದಿ.!!

ಕೊಣಂದೂರು: ಸಾಲ ಕಟ್ಟದ್ದಕ್ಕೆ ವೃದ್ಧೆಯ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ.! Ashwasurya/Shivamogga ಅಶ್ವಸೂರ್ಯ/ತೀರ್ಥಹಳ್ಳಿ: ಸಾಲದ ಕಂತು ಕಟ್ಟಿಲ್ಲವೆಂದ ಕಾರಣಕ್ಕ ಬ್ಯಾಂಕ್‌ನ ಸಿಬ್ಬಂದಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ವಯಸ್ಸಾದ ಪತ್ನಿಯ ಕಿವಿಯೋಲೆ ಕಿತ್ತುಕೊಂಡು ನಿಂದಿಸಿ ಹೊರದಬ್ಬಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ.ಕೊಣಂದೂರಿನಿಂದ ಕೂಗಳತೆ ದೂರದ ಬಿಲ್ಲೇಶ್ವರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಎಸ್‌. ಚನ್ನವೀರಪ್ಪ ಅವರ ಪತ್ನಿ ಹಾಲಮ್ಮ (86) ಅವರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಹಣ ಬಂದಿರರಲಿಲ್ಲ.ಹಾಲಮ್ಮ ಇದರ ನಡುವೆ ಈ ಹಿಂದೆ ಮನೆ ದುರಸ್ತಿಗೆಂದು ಪಿಂಚಣಿ ಹಣದ…

Read More

ಶಿವಮೊಗ್ಗ: ಸಕ್ರೆಬೈಲ್ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಹೆದರಿಸಿ ಹಣಕ್ಕೆ ಬೇಡಿ ಇಟ್ಟ ಖದೀಮರು.!

ಶಿವಮೊಗ್ಗ: ಸಕ್ರೆಬೈಲ್ ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಹಣಕ್ಕೆ ಬೇಡಿ ಇಟ್ಟ ಖದೀಮರು.! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ :ಶಿವಮೊಗ್ಗ ಏಳೆಂಟು ಕಿಲೊ ಮೀಟರ್ ದೂರವಿರುವ ತುಂಗಾನಗರ ಠಾಣಾ ವ್ಯಾಪ್ತಿಯ ಸರಹದ್ದಿನ ಸಕ್ರೆಬೈಲ್ ನಲ್ಲಿ ಮೀನುಟದ ಹೊಟೇಲ್‌ನಲ್ಲಿ ಯುವಕ,ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡ ನಾಲ್ವರು ಖದೀಮರ ತಂಡ ಹಣಕ್ಕೆ ಅ ಜೋಡಿಗಳಿಗೆ ಬೆದರಿಸಿ ಬೇಡಿಕೆ ಇಟ್ಟಿರುವ ಆರೋಪದ ಸಂಬಂಧ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್‌ ಒಂದಕ್ಕೆ ಊಟಕ್ಕೆ ಹೋಗಿದ್ದಾಗ ಈ ಘಟನೆ…

Read More

ಹೈದರಾಬಾದ್: ನಡುರಸ್ತೆಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ.! ಆಘಾತಕಾರಿ ವಿಡಿಯೋ ವೈರಲ್‌.!!

ಹೈದರಾಬಾದ್: ನಡುರಸ್ತೆಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ.! ಆಘಾತಕಾರಿ ವಿಡಿಯೋ ವೈರಲ್‌.!! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಹೈದರಾಬಾದ್:ಹಾಡಹಗಲೆ ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ ಭಾನುವಾರ ನಡೆದ ಬರ್ಬರ ಹತ್ಯೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಸುಮಾರು 25 ವರ್ಷದ ಯುವಕನೊಬ್ಬನನ್ನು ನಡು ಹಾದಿಯಲ್ಲೆ ಇಬ್ಬರು ಹಂತಕರು ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.ಕೊಲೆಯಾದ ಯುವಕ ಉಮೇಶ್ ಎಂದು ತಿಳಿದುಬಂದಿದೆ.!ಉಮೇಶ್ ಎಂಬ ಯುವಕ ಕಾಮರೆಡ್ಡಿ ಜಿಲ್ಲೆಯ ಮಚಾ ರೆಡ್ಡಿ ಗ್ರಾಮದ ನಿವಾಸಿಯಾಗಿದ್ದು, ಮೆಡ್ಚಲ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನಂತೆ.ಭಾನುವಾರ ಬೆಳಿಗ್ಗೆ ಇಬ್ಬರು ಹಂತಕರು ಆತನನ್ನು ಹಿಂಬಾಲಿಸಿ…

Read More

ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ‌.!? ಕಂದಾಯ ಇಲಾಖೆಯ ಪ್ರೇತಗಳು..!

ಲಂಚ ಬಾಕರ ಕಪಿಮುಷ್ಠಿಯಲ್ಲಿ ಗಬ್ಬೆದ್ದು ನಾರುತ್ತಿದೆ ಶಿವಮೊಗ್ಗ ಮಹಾನಗರ ಪಾಲಿಕೆ.!ಈ ಹಿಂದೆ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದಿದ್ದ ಆರ್ ಮಂಜು ಮತ್ತು ಅವನ ಹಣದ ದಾಹ‌.!? ಕಂದಾಯ ಇಲಾಖೆಯ ಪ್ರೇತಗಳು..! AAshwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಮಿಷನರ್ ಕಮಿಷನ್ ದಂಧೆ.! ಆರ್ ಮಂಜನ ಎತ್ತುವಳಿ.! ಕಂದಾಯ ಇಲಾಖೆಯಲ್ಲಿ ಕೆಲವು ಪ್ರೇತಗಳು…. ಯಾಕೋ ಮಹಾನಗರ ಪಾಲಿಕೆಯ ಗ್ರಹಚರವೆ ನೆಟ್ಟಗೆ ಇದ್ದಂತೆ ಕಾಣುತ್ತಿಲ್ಲ. ಹತ್ತಾರು ವರ್ಷಗಳಿಂದ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲೆ ಜಾಂಡ ಹೊಡೆದು ಕುಳಿತಿರುವ ಕೆಲವು ಹಣಬಾಕ ತಿಮಿಂಗಿಲಗಳು ಅಕ್ರಮವಾಗಿ…

Read More

ಬೀದರಗೋಡು ಬಗರ್ ಹುಕುಂ ಹೆಸರಿನಲ್ಲಿ ಸರ್ಕಾರಿ ಜಾಗಕ್ಕೆ ಬೇಲಿಸುತ್ತಿದ ಕಿರಾತಕ.!ಪಾಣಿ ಪಟ್ಟ ತೋರಿಸಿ ಇವನು ಹಾಕಿದ ಟೋಪಿ ಕೋಟಿ ಕೋಟಿ ರೂಪಾಯಿ…! ಗೋವಿಂದ…ಗೋವಿಂದ…ಗೋ…ವಿಂದ.!!!

ತೀರ್ಥಹಳ್ಳಿ: ಬೀದರಗೋಡು ಬಗರ್ ಹುಕುಂ ಹೆಸರಿನಲ್ಲಿ ಸರ್ಕಾರಿ ಜಾಗಕ್ಕೆ ಬೇಲಿಸುತ್ತಿದ ಕಿರಾತಕ.!ಪಾಣಿ ಪಟ್ಟ ತೋರಿಸಿ ಇವನು ಹಾಕಿದ ಟೋಪಿ ಕೋಟಿ ಕೋಟಿ ರೂಪಾಯಿ…! ಗೋವಿಂದ…ಗೋವಿಂದ…ಗೋ..ವಿಂದ…!!! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಬೀದರಗೋಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಯಾಗುತ್ತಿದೆ. ಇಲ್ಲೊಬ್ಬ ಕಿರಾತಕನ ಸ್ಟೋರಿ Interesting ಆಗಿದೆ.ಇತನಿಗೆ‌ ಬೆಳಗ್ಗೆ ಯಿಂದ ಸಂಜೆ ವರೆಗೂ ಒಂದೆ ಜಪ ಇವತ್ತು ಯಾರಿಗೆ ಹಾಕಬೇಕು ಟೋಪಿ ಅನ್ನೊದು ಬಿಟ್ಟಿರೆ ಬೇರೆ ಯೋಚನೆಯೆ ಇವನ ತಲೆಯಲ್ಲಿ ಇಲ್ಲ.!ಅಪ್ಪ ಮಾಡಿದ ಒಂದಷ್ಟು ಅಸ್ತಿಯನ್ನೆ ತನ್ನ ಹಣಗಳಿಕೆಯ…

Read More

ಪ್ರಯಾಗರಾಜ್ ನ ಮಹಾಕುಂಭ ಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು ವ್ಯವಸ್ಥೆ: ಸಂಸದ, ಬಿ ವೈ ರಾಘವೇಂದ್ರ.

ಪ್ರಯಾಗರಾಜ್ ನ ಮಹಾಕುಂಭ ಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು ವ್ಯವಸ್ಥೆ: ಸಂಸದ ಬಿ ವೈ ರಾಘವೇಂದ್ರ Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಈಗಾಗಲೇ ಕೋಟ್ಯಂತರ ಭಕ್ತರನ್ನು ಸೇಳೆಯುತ್ತಿರುವ ಹಿಂದೂಗಳ ಪವಿತ್ರ ಸ್ಥಳ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಹೋಗಲು ಯೋಚಿಸುತ್ತಿರುವ ಮಲೆನಾಡಿನ ಭಕ್ತಾದಿಗಳಿಗೆ ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಡಲಾಗಿದೆ. ಈ ವಿಶೇಷ ರೈಲು ಫೆಬ್ರವರಿ 22ರ ಶನಿವಾರ ಸಂಜೆ 4:40ಕ್ಕೆ ಶಿವಮೊಗ್ಗದ ರೈಲು ನಿಲ್ದಾಣದಿಂದ (ರೈಲು ಸಂಖ್ಯೆ. 06223) ಹೊರಟು. ಫೆಬ್ರವರಿ 24ರ…

Read More
Optimized by Optimole
error: Content is protected !!