ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆ ಕುರಿತು ಪೂರ್ವಭಾವಿ ಸಭೆ
ಶಿವಮೊಗ್ಗ, ಜುಲೈ 15 :ಸೋಗಾನೆ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 11 ರಿಂದ ವಿಮಾನ ಹಾರಾಟ ಕಾರ್ಯಾಚರಣೆ ಹಿನ್ನೆಲೆ ಅಗತ್ಯ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಇವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ಜಿಲ್ಲಾಧಿಕಾರಿಗಳು ಮಾತನಾಡಿ, ವಿಮಾನ ಕಾರ್ಯಾಚರಣೆಗೆ ಅಗತ್ಯವಾದ ಎಲ್ಲ ಸಿದ್ದತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಬೇಕು. ಇಂಡಿಗೋ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಚರ್ಚಿಸಿ ಅವರು ವೀಕ್ಷಣೆ ವೇಳೆ ನೀಡಿರುವ ಅಂಶಗಳು ಹಾಗೂ ಹೆಚ್ಚುವರಿ ಸೌಕರ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.78 ಆಸನ ವ್ಯವಸ್ಥೆಯುಳ್ಳ ಎಟಿಆರ್-72…
ಶ್ರೇಷ್ಠ ಕವಿ ಶಿ ಜು ಪಾಶ ಅವರ ಕವಿತೆ ಅಮ್ಮಿ ಮತ್ತು ಗೌರಿ ಕವಿತೆ ಪ್ರಜಾವಾಣಿ ಅವರ ಹಕ್ಕಿ ಮತ್ತು ಹುಡುಗಿ ಕವನ ಸಂಗ್ರಹದಲ್ಲಿ ಮೂಡಿ ಬರಲಿದೆ..
ಪ್ರಜಾವಾಣಿ ಪತ್ರಿಕೆಯ ಬಳಗದಲ್ಲಿ ರಾಜ್ಯದ ಶ್ರೇಷ್ಠ ಮತ್ತು ಯುವ ಕವಿಗಳ 50 ಅತ್ಯುತ್ತಮ ಕವಿತೆಗಳನ್ನು ಸಂಗ್ರಹಿಸಿ ಹಕ್ಕಿ ಮತ್ತು ಹುಡುಗಿ ಎಂಬ ಕವಿತೆಗಳ ಸಂಗ್ರಹ ಮಾಡಿರುವ ಕವನಗಳ ಸಂಗ್ರಹದಲ್ಲಿ . ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಸಾಹಿತಿ,ಕವಿ ಪತ್ರಕರ್ತ ಶಿ ಜು ಪಾಶ ಅವರ ಅಮ್ಮಿ ಮತ್ತು ಗೌರಿ ಎಂಬ ಕವಿತೆಯನ್ನು ಅಯ್ಕೆ ಮಾಡಲಾಗಿದೆ…. ಸಾಹಿತಿ, ಕವಿ, ಪತ್ರಕರ್ತ ಶಿ ಜು ಪಾಶ ರಾಜ್ಯಮಟ್ಟದ ಶ್ರೇಷ್ಠ ದಿನಪತ್ರಿಕೆಗಳಲ್ಲಿ ಒಂದಾದ ಪ್ರಜಾವಾಣಿ ಪತ್ರಿಕೆಯ ಬಳಗದಿಂದ ಈ ಸಾಲಿನ ವೀರಲೋಕಸಂಕ್ರಾಂತಿ ಕಾವ್ಯ…
ರಾಜಧಾನಿಯಲ್ಲಿ ಹಾಡುಹಗಲೇ ಜೋಡಿ ಕೊಲೆ: ಏರೋನಿಕ್ಸ್ ಕಂಪನಿಯ MD ಫಣೀಂದ್ರ, CEO. ವಿನಯ್ ಕುಮಾರ್ ಹತ್ಯೆ..!
MD ಫಣೀಂದ್ರ ಹತ್ಯೆಯಾದ ವ್ಯಕ್ತಿ ರಾಜಧಾನಿಯಲ್ಲಿ ಹಾಡಹಗಲೇ ಜೋಡಿ ಕೊಲೆ : ಏರೋನಿಕ್ಸ್ ಕಂಪನಿ CEO ಮತ್ತು MD ಬರ್ಬರ ಹತ್ಯೆ ಬೆಂಗಳೂರು : ಬೆಂಗಳೂರಿನ ಅಮೃತಹಳ್ಳಿಯ ಕಂಪನಿಯೊಂದರಲ್ಲಿ ಹಾಡಹಗಲೇ ಜೋಡಿ ಕೊಲೆ ನಡೆದಿದ್ದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಜೋಡಿ ಹತ್ಯೆಯ ನೆತ್ತರ ಕಮಟುವಾಸನೆಬೆಂಗಳೂರಿನ ಪಂಪಾ ಬಡಾವಣೆಯನ್ನೆ ವ್ಯಾಪಿಸಿದೆ..! ಏರೋನಿಕ್ಸ್ ಇಂಟರ್ನೆಟ್ ಕಂಪನಿಯ MD ಫಣೀಂದ್ರ ಹಾಗೂ CEO ವಿನಯ್ ಕುಮಾರ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಂಪನಿಯ ಮಾಜಿ ಉದ್ಯೋಗಿ ಫೆಲಿಕ್ಸ್ ಎಂಬಾತ ಈ…
ವಿಜಯಪುರದ ಆಲಮೇಲದಲ್ಲಿ ಹಾಡುಹಗಲೇ ರೌಡಿಶೀಟರ್ ಹತ್ಯೆ
ವಿಜಯಪುರ ಜಿಲ್ಲೆಯ ಆಲಮೇಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಒಬ್ಬನನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆಮಾಡಲಾಗಿದೆ…. ಆಲಮೇಲ ಪಟ್ಟಣ ನಿವಾಸಿ ಮಾಳಪ್ಪ ಯಮನಪ್ಪ ಮೇತ್ರಿ ಹತ್ಯೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದ್ದು ದೇವರನಾವದಗಿ ಪರಿಸರದಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ 1 ಗಂಟೆ ಸುಮಾರಿಗೆ ರೌಡಿ ಶೀಟರ್ ಮಾಳಪ್ಪ ಯಮನಪ್ಪನಿಗೆ ಹೊಂಚುಹಾಕಿ ಕುಳಿತಿದ್ದ ಹಂತಕರು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ ಟೀಮ್ ಮನಬಂದಂತೆ ಲಾಂಗ್ ಬಿಸಿದ್ದಾರೆ. ತಲೆ ಭಾಗಕ್ಕೆ ತೀವ್ರ ಪ್ರಮಾಣದಲ್ಲಿ ಮಚ್ಚಿನೇಟು ಬಿದ್ದ ಕಾರಣಕ್ಕೆ ಮಾಡಿದ್ದು, ತೀವ್ರ ರಕ್ತಸ್ರಾವವಾಗಿ ಮಾಳಪ್ಪ ಸ್ಥಳದಲ್ಲೇ…
ಕಾರು ಸ್ಕೂಟರ್ ನಡುವೆ ಅಪಘಾತ ಮದುವೆಯಾಗಿ ಆರನೇ ದಿನಕ್ಕೆ ಸಾವಿನಮನೆ ಸೇರಿದ ನವವಿವಾಹಿತೆ, ವರನ ಸ್ಥಿತಿ ಗಂಭೀರ.!
ಮೃತ ನವ ವಧು ಅನಿಶಾ ಪಾಲಕ್ಕಾಡ್: ಮದುವೆಯಾದ ಹೊಸದರಲ್ಲಿ ನವ ವಧು ವರರನ್ನು ನೆಂಟರಿಷ್ಟರು ಊಟಕ್ಕೆ ಕರೆಯುವುದು ಸಹಜ ಅದರಂತೆ ತಮಿಳುನಾಡಿನ ಪಾಲಕ್ಕಾಡ್ ಗೆ ಊಟಕ್ಕೆ ತೆರಳಿ ಊಟ ಮುಗಿಸಿಕೊಂಡು ಮನೆಗೆ ಹಿಂದುರುಗುವಾಗ ಪಾಲಕ್ಕಾಡಿನ ಪುದುಶೇರಿ ಕುರುತಿಕ್ಕಾಡ್ ಎಂಬಲ್ಲಿ ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ನವವಿವಾಹಿತೆ ಅನಿಶಾ (20) ಮೃತಪಟ್ಟಿದ್ದಾರೆ. ವರನ ಸ್ಥಿತಿಯು ತೀರ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಕಣ್ಣನೂರಿನ ಪುದುಕೋಡು ಮೂಲದ ಅನಿಶಾ ಅದೆಷ್ಟೋ ಕನಸುಗಳನ್ನು ಹೊತ್ತು ಕೇವಲ ಆರು ದಿನಗಳ ಹಿಂದೆ ಸಪ್ತಪದಿ ತುಳಿದು…
