Headlines

Ashwa Surya

ತಡರಾತ್ರಿ ನಿದ್ದೆಗಣ್ಣಿನಲ್ಲಿ ಆರು ವರ್ಷದ ಬಾಲಕಿಯೊಬ್ಬಳು ಮೂರು ಕಿ.ಮೀ ನಡೆದು ಹೋಗಿದ್ದಾಳೆ..!!ಹೋಗಿದ್ದಾದರು ಎಲ್ಲಿಗೆ..!! ಮಧ್ಯರಾತ್ರಿಯಲ್ಲಿ ಬಾಲಕಿಯನ್ನು ರಕ್ಷಿಸಿದ ಬಾರ್ ಸಿಬ್ಬಂದಿ..!!

ಕುಂದಾಪುರ: ರಾತ್ರಿ ಮನೆಯಲ್ಲಿ ಅಮ್ಮನ ಮಗ್ಗುಲಲ್ಲಿ ಮಲಗಿದ್ದ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಮನೆಯ ಬಾಗಿಲು ತೆರೆದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಹೋಗಿ ಕೊರಗಜ್ಜನ ನಾಮಫಲಕದ ಮುಂದೆ ನಿಂತಿದ್ದಾಳೆ. ಈ ಘಟನೆ ಯೊಂದು ಬುಧವಾರ ತಡರಾತ್ರಿಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪದ ದಬ್ಬೆಕಟ್ಟೆ ಮತ್ತು ತೆಕ್ಕಟ್ಟೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದ ಚಾರುಕೊಟ್ಟಿಗೆಯ ಅರ್ಚನಾ ಬಾರ್ ನ ವಿಶ್ವನಾಥ್ ಎಂಬವರಿಗೆ ಬಾಲಕಿ ನಿಂತಿರುವುದು ಕಂಡಿದೆ. ಒಂದು ಕ್ಷಣಕ್ಕೆ ಅವರಿಗೆ ಗಾಬರಿಯಾದರು ತಕ್ಷಣಕ್ಕೆ ಆಕೆಯನ್ನು ಸೂಕ್ಷ್ಮವಾಗಿ…

Read More

ಭದ್ರಾವತಿಯ ಮುಜಾಹೀದ್ ಅಲಿಯಾಸ್ ಮುಜ್ಜು ಹತ್ಯೆಗೆ ಸಂಭಂಧಿಸಿದಂತೆ ಐವರು ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೋಲಿಸರು….!!

ಮುಜಾಹೀದ್ ನನ್ನು ಹತ್ಯೆಮಾಡಿದ ಆರೋಪಿಗಳ ತಂಡ ರಮೇಶನ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜ್ಜು ಜೈಲಿಗೆ ಹೋಗಿ ಬಂದ್ದಿದ್ದ. ಬಂದವನು ಸುಮ್ಮನೆ ಕೂರಲಿಲ್ಲ ಅಕ್ರಮ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಮೊದಲೇ ಕೊಲೆ ಆರೋಪಿ ಎನ್ನುವ ಬಿರುದು ಇವನಿಗೆ ಇನ್ನಷ್ಟು ಅಕ್ರಮ ಚಟುವಟಿಕೆ ಮಾಡಲು ಪುಷ್ಟಿ ನೀಡಿತು..! ಅದರಲ್ಲೂ ರಾಜಕಾರಣಿಯೊಬ್ಬನ ಮಗನ ಜೋತೆ ಕೈ ಮಿಲಾಯಿಸಿ ಇಸ್ಪೀಟ್ ಅಡ್ಡಗಳ ಅಧಿಪತಿ ಯಾಗಿದ್ದ .ಎಗ್ಗಿಲ್ಲದೆ ಮೇರೆಯುತ್ತಿದ್ದ ಮುಜ್ಜುವನ್ನೆ ಅದೆ ಅಂದರ್ ಬಾಹರ್ ಇಸ್ಪೀಟ್ ಅಡ್ಡಗಳ ಕಿಂಗ್ ಪಿನ್ ಗಳಾದ 2019 ರಲ್ಲಿ…

Read More

ಭದ್ರಾವತಿಯಲ್ಲಿ ರೌಡಿ ಶೀಟರ್ ಹತ್ಯೆ..!? ಹತ್ಯೆಯ ಹಿಂದಿದೆ ರಿವೆಂಜಿನ ನಂಜು..!!

ಕೊಲೆಯಾದವನು ನಟೋರಿಯಸ್ ರೌಡಿ ಮುಜ್ಜು ಅಲಿಯಾಸ್ ಮುಜಾಹೀದ್ ತಡ ರಾತ್ರಿ ಇತನ ಮೇಲೆ ದಾಳಿ ಮಾಡಿರುವ ಹಂತಕರು ಲಾಂಗಿನಿಂದ ಮನಬಂದಂತೆ ಕೊಚ್ಚಿದ್ದಾರೆ.ಕೈ ಹಾಗೂ ಮುಖದ ಭಾಗಕ್ಕೆ ಬಲವಾದ ಏಟು ಬಿದ್ದ ಕಾರಣಕ್ಕೆ ಮುಜ್ಜು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.ರಮೇಶನ ಹತ್ಯೆ ಪ್ರಕರಣಕ್ಕೆ ಜೈಲಿಗೆ ಹೋಗಿ ಬಂದವನು ಅಕ್ರಮ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ರಾಜಕಾರಣಿಯೊಬ್ಬನ ಮಗನ ಜೋತೆ ಕೈ ಮಿಲಾಯಿಸಿ ಇಸ್ಪೀಟ್ ಅಡ್ಡಗಳ ಅಧಿಪತಿ ಯಾಗಿದ್ದ .ಎಗ್ಗಿಲ್ಲದೆ ಮೇರೆಯುತ್ತಿದ್ದ ಇತನನ್ನು ಕೆಡವಿ ಕೊಂದಿದ್ದಾರೆ ಇದು ಒಂದು ಮಗ್ಗುಲಲ್ಲಿ ರಿವೆಂಜಿಗೆ ಬಿದ್ದ…

Read More

“ಕನ್ನಡ ಕೌಸ್ತುಭ”ರಾಜ್ಯ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಮೇಗರವಳ್ಳಿಯ ನಿರಂತ್ ….

ಪ್ರಶಸ್ತಿ ಪುರಸ್ಕೃತ “ನಿರಂತ್“ ನಿರಂತ್ ಮತ್ತು ಇತನ ತಂದೆ ಪಟೇಲ್ ವೆಂಕಟೇಶ್ ಹೆಗಡೆ ಮತ್ತು ತಾಯಿ ಸರಿತಾ ಹಾಗೂ ಸಹೋದರಿ “ಕನ್ನಡ ಕೌಸ್ತುಭ”ರಾಜ್ಯ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಮೇಗರವಳ್ಳಿಯ ನಿರಂತ್ ..ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಪಟೇಲ್ ವೆಂಕಟೇಶ್ ಹೆಗಡೆ ಹಾಗೂ ಸರಿತಾ ದಂಪತಿ ಪುತ್ರ ನಿರಂತ್ ಈ ಹೆಮ್ಮೆಯ ಪ್ರಶಸ್ತಿಗೆ ಭಾಜನರಾಗಿದ್ದಾರೆಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಸರ್ಕಾರಿ ಪ್ರೌಢಶಾಲೆ ಶಾಲೆಯಲ್ಲಿ 2022-23ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ…

Read More

ಪೋಲಿಸರ ವಶದಲ್ಲಿದ್ದಾಗಲೆ ಕೊಲೆ ಆರೋಪಿಗಳ ಮೇಲೆ ಗುಂಡಿನದಾಳಿ ಮಾಡಿದ ಗ್ಯಾಂಗ್: ಸಿಸಿ ಕ್ಯಾಮರಾದಲ್ಲಿ ಸೆರೆ ಅಯ್ತು ಭೀಕರ ದೃಶ್ಯ..!!

ಪೋಲಿಸರ ವಶದಲ್ಲಿದ್ದಾಗಲೆ ಕೊಲೆ ಆರೋಪಿಗಳ ಮೇಲೆ ಗುಂಡಿನ ದಾಳಿ ಮಾಡಿದ ಗ್ಯಾಂಗ್: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ ಪೊಲೀಸರು ಕೊಲೆ ಆರೋಪಿಗಳನ್ನು ನ್ಯಾಯಾಲಯದ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದಾಗ ಎಂಟು ಜನರ ಗ್ಯಾಂಗ್ ಒಂದು ದೀಡಿರನೆ ಗುಂಡಿನ ದಾಳಿ ನಡೆಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ…. ಗುಂಡಿನದಾಳಿ ನೆಡೆದ ಸಮಯದ ಸಿಸಿ ಟಿವಿ ದೃಶ್ಯ ಈ ಘಟನೆಭರತ್‌ಪುರದ ಅಮೋಲಿ ಟೋಲ್ ಪ್ಲಾಜಾದಲ್ಲಿ ನೆಡೆದಿದೆ . ಮೂವರು ವ್ಯಕ್ತಿಗಳು ಆರೋಪಿಗಳಿದ್ದ ಬಸ್ ರಸ್ತೆಯ ಬದಿಗೆ ನಿಲ್ಲುತ್ತಿದ್ದಂತೆ ಸಮೀಪಕ್ಕೆ ಬಂದಿದ್ದಾರೆ. ಅವರಲ್ಲಿ ಒಬ್ಬ…

Read More

ಬೆಂಗಳೂರಿನಲ್ಲಿ ಶಂಕಿತ ಉಗ್ರರ ಕರಿನೆರಳು..!! ಐವರು ಶಂಕಿತರನ್ನು ಬಂಧಿಸಿದ ಸಿಸಿಬಿ ಪೋಲಿಸರು

ಬೆಂಗಳೂರಿನಲ್ಲಿ ಶಂಕಿತ ಉಗ್ರರ ಕರಿನೆರಳು..!! : ಐವರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ ಪೋಲಿಸರು. ಬೆಂಗಳೂರು :  ಇತ್ತೀಚೆಗೆ ರಾಜ್ಯ ರಾಜಧಾನಿಗೆ ಉಗ್ರರ ನಜರು ಬಿದ್ದಿದೆ. ಪಕ್ಕಾ ಮಾಹಿತಿ ಅಧಾರದ ಮೇಲೆ ಕಾರ್ಯಚರಣೆ ನೆಡೆಸಿದ ಸಿಸಿಬಿ ಪೋಲಿಸರು ಐವರು ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶಂಕಿತ ಉಗ್ರರು ಸದ್ದಿಲ್ಲದೆ ಬೆಂಗಳೂರಿನಲ್ಲಿ ತಮ್ಮ ಉಗ್ರ ಚಟುವಟಿಕೆಯನ್ನು ಆರಂಭಿಸಲು ಸಜ್ಜಾಗಿದ್ದರು.! ಈ ಐವರು ಪ್ರಮುಖ ಉಗ್ರ ಸಂಘಟನೆಯ ಜೋತೆಗೆ ಕೈ ಜೋಡಿಸಿದ್ದರು ಎನ್ನುವುದು ತಿಳಿದು ಬಂದಿದೆ.ಬೆಂಗಳೂರಿನಲ್ಲಿ ಅಡಗಿ‌ ಕುಳಿತಿದ್ದ ಶಂಕಿತ…

Read More
Optimized by Optimole
error: Content is protected !!