Headlines

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಶವವಾಗಿ ಪತ್ತೆ.!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಆರೋಪಿ ಶವವಾಗಿ ಪತ್ತೆ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ ಹಾಸನ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಸುದ್ದಿಯಾಗಿದ್ದ ಆರೋಪಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿ ಶವವಾಗಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಸಂಪತ್ ಕುಮಾರ್ ಮೃತ ವ್ಯಕ್ತಿ. 2022ರಲ್ಲಿ ಸಿದ್ದರಾಮಯ್ಯ ಅವರು ಕೊಡಗು ಭೂಕುಸಿತ ಅವಲೋಕನಕ್ಕೆಂದು ಭೇಟಿ ನೀಡಿದ್ದ ಸಂಧರ್ಭದಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಸಂಪತ್ ಕುಮಾರ್ ಎಂಬಾತ ಮೊಟ್ಟೆ ಎಸೆದಿದ್ದ ಘಟನೆ ನೆಡೆದಿತ್ತು….

Read More

ದಾವಣಗೆರೆ : ಬ್ಯಾಂಕ್ ನೌಕರನಿಂದ ಕೋಟ್ಯಂತರ ರೂಪಾಯಿ ವಂಚನೆ.! ವಂಚಕ ನೌಕರನ ಬಂಧನ. 3.5 ಕೆ.ಜಿ.ಚಿನ್ನ ವಶ.

ದಾವಣಗೆರೆ : ಬ್ಯಾಂಕ್ ನೌಕರನಿಂದ ಕೋಟ್ಯಂತರ ರೂಪಾಯಿ ವಂಚನೆ.! ವಂಚಕ ನೌಕರನ ಬಂಧನ. 3.5 ಕೆ.ಜಿ.ಚಿನ್ನ ವಶ. ದಾವಣಗೆರೆಯ ಬ್ಯಾಂಕ್ ನೌಕರನೊಬ್ಬ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕ್‌ ನಲ್ಲಿ ಕೋಟ್ಯಂತರ ರೂಪಾಯಿ ವಂಚನೆಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ ಆರೋಪಿಯ ಬಂಧಿಸಿದ ಪೊಲೀಸರು 3 ಕೆ.ಜಿ.ಗೂ ಅಧಿಕ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ದಾವಣಗೆರೆ : ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ ನೌಕರನೊಬ್ಬ ಬರೋಬ್ಬರಿ 3.5 ಕೆ.ಜಿ. ಚಿನ್ನಾಭರಣಗಳನ್ನು ಕಳ್ಳತನ ಮಾಡಿ,ಸಾಲದ್ದಕ್ಕೆ ನಕಲಿ ಆಭರಣಗಳನ್ನು ಅಡವಿಟ್ಟು ಕೋಟ್ಯಂತರ ರೂಪಾಯಿ…

Read More

ಕುಂದಾಪುರ:ಮಗಳು ಅನ್ನೋಕೆ ನಾಚಿಗೆ ಆಗುತ್ತೆ ಎಂದ ಚೈತ್ರಾ ಕುಂದಾಪುರ ತಂದೆ.! ಫೈರ್​ಬ್ರ್ಯಾಂಡ್ ಮಗಳ ಬಗ್ಗೆ ಅಪ್ಪ ಹೇಳಿದ್ದೇನು? ಅಪ್ಪನ ಮಾತಿಗೆ ಚೈತ್ರಾ ಕೌಂಟರ್ ಏನು.?

ಕುಂದಾಪುರ:ಮಗಳು ಅನ್ನೋಕೆ ನಾಚಿಗೆ ಆಗುತ್ತೆ ಎಂದ ಚೈತ್ರಾ ಕುಂದಾಪುರ ತಂದೆ.! ಫೈರ್​ಬ್ರ್ಯಾಂಡ್ ಮಗಳ ಬಗ್ಗೆ ಅಪ್ಪ ಹೇಳಿದ್ದೇನು? ಅಪ್ಪನ ಮಾತಿಗೆ ಚೈತ್ರಾ ಕೌಂಟರ್ ಏನು.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಕುಂದಾಪುರ: ನನ್ನ ಮಗಳುಚೈತ್ರಾ ಕುಂದಾಪುರ ಮೇ 9 ರಂದು ಮದುವೆಯಾಗಿದ್ದಳು. ಈ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ ಎಂದಿದ್ದಾರೆ ಚೈತ್ರಾ ಕುಂದಾಪುರ ಅವರ ತಂದೆ.!ಜೋತೆಗೆ ಗೋವಿಂದ…

Read More

ಬೆಂಗಳೂರು : ಪ್ರಖ್ಯಾತ ಜ್ಯೋತಿಷ್ಯ ಆನಂದ್ ಗುರೂಜಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್.! ದಿವ್ಯಾ ವಸಂತ್ ಸೇರಿ ಇಬ್ಬರ ವಿರುದ್ಧ FIR ದಾಖಲು.

ಬೆಂಗಳೂರು : ಅಪ್ಪ, ಮಗ ಒಟ್ಟೊಟ್ಟಿಗೆ ಕಿರುತೆರೆಯ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ವಿಜ್ರಂಭಿಸುವುದರ ಜೋತೆಗೆ ಇನ್ನಿತರೆ ದಾರ್ಮಿಕ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಮಗ ವಿಜ್ರಂಭಿಸುತ್ತಿರುವ ಸಂಧರ್ಭದಲ್ಲಿ ಪ್ರಖ್ಯಾತ ಜ್ಯೋತಿಷ್ಯ ಆನಂದ್ ಗುರೂಜಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವುದು ವರದಿಯಾಗಿದೆ.! ಈ ಹಿನ್ನೆಲೆಯಲ್ಲಿ ದಿವ್ಯಾ ವಸಂತ್ ಸೇರಿ ಇಬ್ಬರ ವಿರುದ್ಧ FIR ದಾಖಲು. ASHWASURYA/SHIVAMOGGA news.ashwasurya.in ಪ್ರಖ್ಯಾತ ಜ್ಯೋತಿಷ್ಯ ಆನಂದ್ ಗುರೂಜಿಗೆ ನಿಮ್ಮ ಸೇ… ವಿಡಿಯೋ ಇದೆ ಎಂದು ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ…

Read More

SHOCKING NEWS: ಜೀ ಕನ್ನಡ ಕಿರುತೆರೆಯ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ.!!

ಝೀ ಕನ್ನಡ ಕಿರುತೆರೆ ವಾಹಿನಿಯ ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದ ಮನೆಮಾತಾಗಿದ್ದ ಹಾಸ್ಯ ಕಲಾವಿದ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಸಾವಿಗೆ ಶರಣಾಗಿದ್ದಾರೆ. ನಿನ್ನೆಯತನಕವೂ ಆರೋಗ್ಯವಾಗಿದ್ದ ಕಲಾವಿದ ರಾಕೇಶ್ ಪುಜಾರಿ ಅವರಿಗೆ ಯಾವುದೇ ಅನಾರೋಗ್ಯವಿರಲಿಲ್ಲ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಆರೋಗ್ಯದಲ್ಲಿ ಏರುಪೇರಾಗಿ ಮಸಣ ಸೇರಿದ್ದು ಮಾತ್ರ ದುರಂತವೆ ಹೌದು.! SHOCKING NEWS: ಜೀ ಕನ್ನಡ ಕಿರುತೆರೆಯ ಜನಪ್ರಿಯ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ.!!…

Read More

ಪಾಕಿಸ್ತಾನಕ್ಕೆ ಬಹಿರಂಗ ಸವಾಲ್ ಹಾಕಿದ ನಟ ಸಂಜಯ್ ದತ್..! 🇮🇳 🇮🇳 🇮🇳

ಪಾಕಿಸ್ತಾನಕ್ಕೆ ಬಹಿರಂಗ ಸವಾಲ್‌ ಹಾಕಿದ ನಟ ಸಂಜಯ್‌ ದತ್‌..! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಪಾಕಿಸ್ತಾನಕ್ಕೆ ಬಹಿರಂಗ ಸವಾಲ್‌ ಹಾಕಿದ ಸಂಜಯ್‌ ದತ್‌..! ನಟನ ಹೇಳಿಕೆಯನ್ನು ಕೇಳಿಯೇ ಪಾಕ್‌ ನಡುಗಬೇಕಿದೆ..ಸಂಜಯ್‌ ದತ್ ಅವರ ಹೇಳಿಕೆ ಸಂಚಲನ ಮೂಡಿಸುತ್ತಿದ್ದೆ.ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಬಗ್ಗೆ ಭಾರತದ ನೆಲದಲ್ಲಿ ಬದುಕು ಸಾಗಿಸಿ ಅನ್ನ ತಿನ್ನುತ್ತಿದ್ದರು ಅನೇಕ ಬಾಲಿವುಡ್ ನಟ-ನಟಿಯರು ಇಂದಿಗೂ ಮೌನ ಪಾಲಿಸುತ್ತಿದ್ದಾರೆ. ಕೆಲವು ಸ್ಟಾರ್‌ಗಳು ಮುಕ್ತವಾಗಿ ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರ ಪಡೆದ ಭಾರತೀಯ…

Read More
Optimized by Optimole
error: Content is protected !!