Headlines

ಶಿವಮೊಗ್ಗ ಜಿಲ್ಲೆ || ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ-ಆಡಳಿತ ಸುಧಾರಣೆಗಾಗಿ ಸಮಾಲೋಚನೆ : ಡಾ.ಸಿ.ನಾರಾಯಣ ಸ್ವಾಮಿ.

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೇಜ್ ವಿಧ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ. Golden City, Sagar Road, Alkola, Near Sharavathi Dental College,SHIVAMOGGA-577 204 ,Mob : 8088350265, 90351 41142, 74110 84349 ಶಿವಮೊಗ್ಗ ಜಿಲ್ಲೆ || ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ-ಆಡಳಿತ ಸುಧಾರಣೆಗಾಗಿ ಸಮಾಲೋಚನೆ : ಡಾ.ಸಿ.ನಾರಾಯಣ ಸ್ವಾಮಿ. ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹಣಕಾಸು ಹಂಚಿಕೆ ಹಾಗೂ ಆಡಳಿತ…

Read More

ಶಿವಮೊಗ್ಗ ಜಿಲ್ಲೆ || ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ-ಆಡಳಿತ ಸುಧಾರಣೆಗಾಗಿ ಸಮಾಲೋಚನೆ : ಡಾ.ಸಿ.ನಾರಾಯಣ ಸ್ವಾಮಿ.

ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸರ್ ಎಂವಿ ಪಿಯು ಕಾಲೇಜ್ ವಿಧ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರವಾಗಿದೆ. Golden City, Sagar Road, Alkola, Near Sharavathi Dental College,SHIVAMOGGA-577 204 ,Mob : 8088350265, 90351 41142, 74110 84349 ಶಿವಮೊಗ್ಗ ಜಿಲ್ಲೆ || ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕ ಹಣಕಾಸು ಹಂಚಿಕೆ-ಆಡಳಿತ ಸುಧಾರಣೆಗಾಗಿ ಸಮಾಲೋಚನೆ : ಡಾ.ಸಿ.ನಾರಾಯಣ ಸ್ವಾಮಿ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹಣಕಾಸು ಹಂಚಿಕೆ ಹಾಗೂ ಆಡಳಿತ…

Read More

2nd PUC Result: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ,ಹೀಗೆ ನೋಡಿ

2nd PUC Result: ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ,ಹೀಗೆ ನೋಡಿ ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) 2025 ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ (2nd PUC Exam Result)ಫಲಿತಾಂಶ ಇಂದು ಪ್ರಕಟ ಆಗಲಿದೆ. ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು (Second PU Exam) ನಡೆದಿದ್ದವು. ಮಾರ್ಚ್ 21 ರಂದು ಆನ್ಸರ್ ಕೀ (Second PUC Answer Key)…

Read More

Interesting report: ಹೆಂಡತಿಯನ್ನು ಹತ್ಯೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಗಂಡನಿಗೆ ಬಿಗ್‌ಶಾಕ್‌.! ನಾಲ್ಕು ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ.!ಹಾಗಾದರೆ ಅಂತ್ಯಸಂಸ್ಕಾರ ಮಾಡಿದ ಮೃತದೇಹ ಯಾರದ್ದು.? ಪೊಲೀಸರ ತಪ್ಪಿನಿಂದ ಶಿಕ್ಷೆ ಅನುಭವಿಸಿದ ಪತಿಗೆ ಪರಿಹಾರವೇನು.?

Interesting report: ಹೆಂಡತಿಯನ್ನು ಹತ್ಯೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಗಂಡನಿಗೆ ಬಿಗ್‌ಶಾಕ್‌.! ನಾಲ್ಕು ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ.!ಹಾಗಾದರೆ ಅಂತ್ಯಸಂಸ್ಕಾರ ಮಾಡಿದ ಮೃತದೇಹ ಯಾರದ್ದು.? ಪೊಲೀಸರ ತಪ್ಪಿನಿಂದ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಪತಿಗೆ ಪರಿಹಾರವೇನು.? ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಮಡಿಕೇರಿ :ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಪತಿಯಿಂದ ದೂರು.ನಾಟಕೀಯ ಬೆಳವಣಿಗೆಯಲ್ಲಿ ಮೃತ ಪತ್ನಿಯ ಶವಕ್ಕೆ ಪತಿಯಿಂದಲೆ ಅಂತ್ಯಸಂಸ್ಕಾರ.! ಪತ್ನಿಯನ್ನು ಕೊಲೆಗೈದ ಆರೋಪದ ಅಡಿ ಪತಿ ಜೈಲುಪಾಲಗಿದ್ದು ನಂತರ ಜೈಲು ಶಿಕ್ಷೆಯಿಂದ ಹೇಗೋ ಹೊರಬಂದ ನಂತರ…

Read More

ಮಡದಿಯನ್ನು ಬರ್ಬರವಾಗಿ ಹತ್ಯೆಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪ್ರಕರಣ: ಮರ್ಡರ್ ಮಾಡಲು ಕಾರಣವೇನು ಸತ್ಯ ಬಿಚ್ಚಿಟ್ಟ ಹಂತಕ.!

ಮಡದಿಯನ್ನು ಬರ್ಬರವಾಗಿ ಹತ್ಯೆಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪ್ರಕರಣ: ಮರ್ಡರ್ ಮಾಡಲು ಕಾರಣವೇನು ಸತ್ಯ ಬಿಚ್ಚಿಟ್ಟ ಹಂತಕ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಕೇಶ್ ​ನನ್ನು​ ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.ಪತ್ನಿ ಗೌರಿಯನ್ನು ಕೊಲೆ ಮಾಡಿ, ಶವವನ್ನು ಸೂಟ್ ​ಕೇಸ್ ​ನಲ್ಲಿ ತುಂಬಿ ಎಸ್ಕೇಪ್ ಆಗಲು ಯತ್ನಿಸಿದ್ದ ಪತಿ ರಾಕೇಶ್​ ನನ್ನು ಬೆಂಗಳೂರು ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿ ತಿಳಿಸಿ ಪುಣೆಯಲ್ಲಿ…

Read More

ಚಿಕ್ಕಮಗಳೂರು:ತನ್ನ ಮಗಳು ನಾದಿನಿ ಅತ್ತೆಯನ್ನು ಗುಂಡಿಕ್ಕಿ ಕೊಂದು….ತಾನು ಆತ್ಮಹತ್ಯೆಗೆ ಶರಣಾದ ಹಂತಕ.!

ಚಿಕ್ಕಮಗಳೂರು:ತನ್ನ ಮಗಳು ನಾದಿನಿ ಅತ್ತೆಯನ್ನು ಗುಂಡಿಕ್ಕಿ ಕೊಂದು….ತಾನು ಆತ್ಮಹತ್ಯೆಗೆ ಶರಣಾದ ಹಂತಕ.! ASHWASURYA/SHIVAMOGGA news.ashwasurya.in ಅಶ್ವಸೂರ್ಯ/ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ತ್ರಿವಳಿ ಕೊಲೆಯೊಂದರ ಪ್ರಕರಣ ಬೆಳಕಿಗೆ ಬಂದಿದೆ.! ತ್ರಿವಳಿ ಹತ್ಯೆಮಾಡಿದ ವ್ಯಕ್ತಿ ಕೂಡ ಆತ್ಮಹತ್ಯೆಮಾಡಿಕೊಂಡು ಉಸಿರು ಚಲ್ಲಿದ್ದಾನೆ.! ವ್ಯಕ್ತಿಯೊಬ್ಬ ಮಗಳು, ಅತ್ತೆ ಮತ್ತು ನಾದಿನಿಯನ್ನು ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವಂತಹ ಭಯಾನಕ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಿನ್ನೆ ನಡೆದಿದೆ.ಈ ಹತ್ಯಾಕಾಂಡದ ಸುದ್ದಿ ತಿಳಿದ ಗ್ರಾಮಸ್ಥರು ಬೆಚ್ಚಿಬಿದ್ದು ಹೋಗಿದ್ದಾರೆ.ಈ ಹತ್ಯಾ ಪ್ರಕರಣದಲ್ಲಿ…

Read More
Optimized by Optimole
error: Content is protected !!