Headlines

ಸೂಪರ್ ಸ್ಟಾರ್ ಅಮಿತಾಭ್ ಗೆ ಏನಾಗಿದೆ.? ಹೊರಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡಿರುವ ಬಿಗ್ ಬಿ..! time to go ..

ಸೂಪರ್ ಸ್ಟಾರ್ ಅಮಿತಾಭ್ ಗೆ ಏನಾಗಿದೆ.? ಹೊರಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡಿರುವ ಬಿಗ್ ಬಿ..! time to go …… Ashwasurya/Shivamogga ಅಶ್ವಸೂರ್ಯ/ಮುಂಬಯಿ : ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಹೋರೊ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಎಷ್ಟೇ ಬ್ಯುಸಿಯಾಗಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪೋಸ್ಟ್ ಅನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಪ್ರತಿದಿನ ತಮ್ಮ ಬ್ಲಾಗ್ ಮತ್ತು ಟ್ವಿಟರ್‌ನಲ್ಲಿ ತಮ್ಮ ಆಲೋಚನೆಗಳನ್ನು…

Read More

ಚಿಕ್ಕಮಗಳೂರು: ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಜಕ್ಕಣ್ಣನವ್ ಅಮಾನತು

ಚಿಕ್ಕಮಗಳೂರು: ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಜಕ್ಕಣ್ಣನವ್ ಅಮಾನತು Ashwasurya/Shivamogga ಅಶ್ವಸೂರ್ಯ/ಚಿಕ್ಕಮಗಳೂರು:ಇತ್ತೀಚೆಗೆ ಶ್ರೆಂಗೇರಿ ಪೊಲೀಸ್ ಠಾಣೆ ಅಕ್ರಮ ದಂಧೆಕೋರರ ಅಡ್ಡಯಾಗಿತ್ತು.ಈ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಜಕ್ಕಣ್ಣನವರ್ ಅಕ್ರಮ ದಂಧೆಕೋರರ ಜೋತೆಗೆ ಅದರಲ್ಲೂ ‌ಅಕ್ರಮ ಮರಳು ಮಾಫಿಯಾದವರ ಜೋತೆಗೆ ಕೈ ಜೋಡಿಸಿದ್ದರು ಹೀಗಾಗಿಯೇ ತುಂಗೆಯ ಒಡಲಿನ ಮರಳು ಮತ್ತು ಸುತ್ತಮುತ್ತಲಿನ ಹಳ್ಳ ಕೊಳ್ಳಗಳ ಮರಳು ಅಕ್ರಮ ಮರಳು ದಂಧೆಕೋರರ ಕಪಿಮುಷ್ಟಿಗೆ ಸಿಲುಕಿ ಬರಿದಾಗಿದೆ.ಈ ಹಿನ್ನಲೆ ಸ್ಥಳೀಯ ಆಕ್ರೋಶಕ್ಕೆ ತುತ್ತಾಗಿದ್ದ ಪಿಎಸ್ಐ ವಿರುಧ್ಧ ಸಾಕಷ್ಟು ದೂರುಗಳ ಹಿರಿಯ…

Read More

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು. ashwasurya/Shivamogga ಅಶ್ವಸೂರ್ಯ/ಲಕ್ನೋ: ಲಕ್ನೋದ ಜೆಇಇ ಪರೀಕ್ಷೆಯಲ್ಲಿ ಫೇಲ್ ಅದ ಕಾರಣಕ್ಕೆ ಹದಿನೆಂಟು ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಈ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವತಿ ಅದಿತಿ (18) ವಿದ್ಯಾರ್ಥಿನಿ.ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ…

Read More

“ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ MR BILLS ಗೋಲ್ ಮಾಲ್.! ಭಾಗ-1 ಮುದಿನ ವರದಿಯಲ್ಲಿ ನಿರೀಕ್ಷಿಸಿ ಸಂಪೂರ್ಣ ವರದಿ….

“ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ MR BILLS ಗೋಲ್ ಮಾಲ್.! ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಭೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಪರ್ಸೆಂಟೇಜ್ ಗಿರಾಕಿ ಶಿವಕುಮಾರ್.!ಈತ MR BILLS ವಿಭಾಗದಲ್ಲಿ ಕುರಲು ಆರ್ಹನೆ.!ಇವನ ಬೆನ್ನಿಗೆ ನಿಂತ ಗೋಪಿನಾಥನ ಕಥೆ ಏನು.? ,MR bills (ವೈದ್ಯಕೀಯ ವೆಚ್ಚಗಳ ಮರುಪಾವತಿ ಬಿಲ್) ಸೆಕ್ಷನ್ ನಲ್ಲಿ‌ ನೆಡಿತೋರೊ ಗೋಲ್ ಮಾಲ್ ಏನು.!ಈ ಕಛೇರಿಯಲ್ಲಿ ಸ್ಥಾಪಿತನಾಗಿರುವ ಶಿವಕುಮಾರನ ಹಿನ್ನೆಲೆ ಏನು.? ಇವನು ಓದಿದ್ದಾದರು ಏನು.?ಈತ MR Bills ಸೆಕ್ಷನ್ ನಲ್ಲಿ ಕೂರಲು ಆರ್ಹನೆ.? ದಿನ ನಿತ್ಯ…

Read More

ಸುರತ್ಕಲ್: ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ SEASON-04 ಪಂದ್ಯಾವಳಿ,ಹಿರಿಯರ ಕ್ರಿಕೆಟ್ ಹಬ್ಬ.

ಸುರತ್ಕಲ್: ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ SEASON-04 ಪಂದ್ಯಾವಳಿ,ಹಿರಿಯರ ಕ್ರಿಕೆಟ್ ಹಬ್ಬ. ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ : ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ “ಸುರತ್ಕಲ್ ಸ್ಪೋರ್ಟ್ಸ್ ಆಂಡ್ ಕಲ್ಪರಲ್ ಕ್ಲಬ್ (ರಿ)” ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ರಾಜ್ಯ ಕಂಡ ಹೆಸರಾಂತ ತಂಡಗಳು ಹಾಗೂ ಆಟಗಾರರು ಭಾಗವಹಿಸಲಿರುವ ಓವರ್ ಆರ್ಮ್ ಹಿರಿಯರ ಕ್ರಿಕೆಟ್ ಸೀಸನ್ 4ರ ಪಂದ್ಯಾಕೂಟ ಎಪ್ರಿಲ್ 5 ಮತ್ತು 6 ರಂದು ಸುರತ್ಕಲ್ ಗೋವಿಂದ ದಾಸ್ ಕಾಲೇಜು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಈ…

Read More

ವಿಜಯಪುರ: ಭೀಮಾ ತೀರದ ಹಂತಕ ನಟೋರಿಯಸ್ ರೌಡಿಶೀಟರ್ ಬಾಗಪ್ಪ ಹರಿಜನ್‌ ಭೀಕರ ಹತ್ಯೆ.!

ವಿಜಯಪುರ: ಭೀಮಾ ತೀರದ ಹಂತಕ ರೌಡಿಶೀಟರ್ ಬಾಗಪ್ಪ ಹರಿಜನ್‌ ಭೀಕರ ಹತ್ಯೆ.! ಗೊಮ್ಮಟ ನಗರದಲ್ಲಿ ರೌಡಿಶೀಟರ್ ಬಾಗಪ್ಪನ ಅಂತ್ಯವಾಗಿದೆ.! ರಾತ್ರಿ ವೇಳೆ ಮನೆ ಹೊರಗಡೆ ಬಂದ ಬಾಗಪ್ಪನನ್ನು ಹಂತಕರ ತಂಡ ಏಕಾಏಕಿ ದಾಳಿಮಾಡಿ ಉಸಿರು ನಿಲ್ಲಿಸಿದ್ದಾರೆ. ashwasurya/Shivamogga ಅಶ್ವಸೂರ್ಯ/ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ.! ತಣ್ಣಗೆ ಹರಿಯುತ್ತಿದ್ದ ಭೀಮನಾ ಒಡಲು ಮತ್ತೆ ನೆತ್ತರ ಒಕಳಿಗೆ ತೀಳಿ ಕೆಂಪು ಬಣ್ಣಕ್ಕೆ ಜಾರಿದ್ದಾನೆ.ಕೊನೆಗೂ ಹಂತಕರ ಸ್ಕೆಚ್ ಗೆ ರೌಡಿಶೀಟರ್ ಹಂತತಕ ಬಾಗಪ್ಪ ಹರಿಜನ್ ಮಂಗಳವಾರ ರಾತ್ರಿ ಕೊಲೆಯಾಗಿ ಹೋಗಿದ್ದಾನೆ.! ವಿಶ್ವವಿಖ್ಯಾತ…

Read More
Optimized by Optimole
error: Content is protected !!