Headlines

2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ.

2022ರಲ್ಲಿ ನೆಡೆದ ಜಿಕ್ರುಲ್ಲಾ ಹತ್ಯೆ ಪ್ರಕರಣದ ನಾಲ್ಕು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 30,000/- ದಂಡ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಓ. ಪುಷ್ಪಾ, ಸರ್ಕಾರಿ ಅಭಿಯೋಜಕರು, ಪ್ರಕರಣದ ವಾದ ಮಂಡಿಸಿದ್ದು ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಪ್ರಕರಣದ ಆರೋಪಿಗಳಾದ 1) ಶಹಬಾಜ್ ಶರೀಫ್, 20 ವರ್ಷ, ಮಿಳ್ಳಘಟ್ಟ, ಶಿವಮೊಗ್ಗ ಟೌನ್, 2) ವಸೀಂ ಅಕ್ರಂ @ ಚೆ ಉಂಗ್ಲಿ,…

Read More

ಹೊಸನಗರ:ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆ

ಹೊಸನಗರ:ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆ ಅಶ್ವಸೂರ್ಯ/ಹೊಸನಗರ: ಗೋ ಸೇವಾ ಗತಿ ವಿಧಿ ಕರ್ನಾಟಕ ಇವರ ನಂದಿ ರಥಯಾತ್ರೆಯು ಹೊಸನಗರ ತಾಲ್ಲೂಕಿನ ನಗರಕ್ಕೆ ತುಲುಪಿತ್ತು. ದೇಸಿ ಗೋವಿನ ಮಹತ್ವ ಹಾಗೂ ರಕ್ಷಣೆಗೆ ಹಿಂದೂ ಸಮಾಜ ಕೈಗೊಳ್ಳಬೇಕಾದ ಕ್ರಮದ ಮಾಹಿತಿ ನೀಡಿ, ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ನಂದಿ ಪೂಜೆ ಹಾಗೂ ಗೋ ರಕ್ಷಣೆಯ ಸಂಕಲ್ಪದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ರಥ ಯಾತ್ರೆಯಲ್ಲಿ ಸುಬ್ರಹ್ಮಣ್ಯ ಒಡ್ಡಿನಬೈಲ್, ಹಾಲ್ಗದ್ದೆ ಉಮೇಶ್, ಕೆವಿ ಕೃಷ್ಣಮೂರ್ತಿ, ವಿಷ್ಣುಮೂರ್ತಿ, ನಗರ…

Read More

ಬಾಲಿವುಡ್ ನಟ ಸೈಫ್ ಆಲಿಖಾನ್ ಮೇಲೆ ಆರು ಬಾರಿ ಚಾಕುವಿನಿಂದ ಇರಿತ.!ಪ್ರಾಣಪಾಯದಿಂದ ಸೇಫ್ ಅದ ಸೈಫ್. ಪೊಲೀಸರಿಂದ ತನಿಖೆ ಚುರುಕು

ಬಾಲಿವುಡ್ ನಟ ಸೈಫ್ ಆಲಿಖಾನ್ ಮೇಲೆ ಆರು ಬಾರಿ ಚಾಕುವಿನಿಂದ ಇರಿತ.!ಪ್ರಾಣಪಾಯದಿಂದ ಸೇಫ್ ಅದ ಸೈಫ್. ಪೊಲೀಸರಿಂದ ತನಿಖೆ ಚುರುಕು ASHWASURYA/SHIVAMOGGA ಅಶ್ವಸೂರ್ಯ/ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಚಾಕುವಿನಿಂದ ಆರು ಬಾರಿ ಇರಿಯಲಾಗಿದೆ.ಈ ಘಟನೆಯ ನಂತರ ಮುಂಬೈ ಅಪರಾಧ ವಿಭಾಗ ಪೊಲೀಸರು ಬಾಂದ್ರಾದಲ್ಲಿರುವ ಸೈಫ್ ಆಲಿಖಾನ್ ನಿವಾಸದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಬಾಂದ್ರಾ ಪ್ರದೇಶದಲ್ಲಿರುವ ಸದ್ಗರು ಶರನ್ ಸಂಕೀರ್ಣದಲ್ಲಿರುವ ಸೈಫ್ ನಿವಾಸದಲ್ಲಿ ತಡರಾತ್ರಿ 2.30ರ ಹೊತ್ತಿನಲ್ಲಿ ಈ ದಾಳಿ ನಡೆದಿದ್ದು.ಈ ಆಘಾತಕಾರಿ ಘಟನೆಯಲ್ಲಿ ಬಾಲಿವುಡ್…

Read More

ಆಮಿಷಕ್ಕೆ ಒಳಗಾಗದಿರುವಂತೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾ (ಸೂಡಾ) ಎಚ್ಚರಿಕೆ.

ಆಮಿಷಕ್ಕೆ ಒಳಗಾಗದಿರುವಂತೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾ (ಸೂಡಾ) ಎಚ್ಚರಿಕೆ. ಅಶ್ವಸೂರ್ಯ/ಶಿವಮೊಗ್ಗ : ಕೆಲವು ವ್ಯಕ್ತಿಗಳು ಸೂಡಾ ನಿವೇಶನ ಮಂಜೂರು ಮಾಡಿಕೊಡುವುದಾಗಿ ಹಣದ ಬೇಡಿಕೆ ಇಡುತ್ತಿದ್ದು ಇಂತಹ ಯಾವುದೇ ಆಮಿಷಕ್ಕೆ ಸಾರ್ವಜನಿಕರು ಒಳಗಾಗದೇ ಇರುವಂತೆ ಸೂಡಾ ತಿಳಿಸಿದೆ.ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಪ್ರಕಟಣೆ ಹೊರಡಿಸಿ 2024 ರ ಡಿ.05 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿರುತ್ತದೆ. ನಿವೇಶನ ಹಂಚಿಕೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪ್ರಾಧಿಕಾರದಿಂದ…

Read More

ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.?

ಶಿವಮೊಗ್ಗ ನಗರದಲ್ಲಿ ಓಸಿ ಬೆಡ್ಡರ್ ಸಂದೀಪನ ಸಾರಥ್ಯದಲ್ಲಿ ಭರ್ಜರಿ ಆನ್ಲೈನ್ ಮಟ್ಕಾ ದಂಧೆ.! ಸಂದೀಪನ ಬೆನ್ನಿಗೆ ನಿಂತ ಹರೀಶ, ದೀಪು ಯಾರು.? ಈತನ ದಿನ ಒಂದರ ವಹಿವಾಟು ಎಷ್ಟು.? ASHWASURYA/SHIVAMOGGA ಅಶ್ವಸೂರ್ಯ/ಶಿವಮೊಗ್ಗ: ಸಂದೀಪನೆಂಬ ಓಸಿ ಬೆಡ್ಡರ್ ನ ಆನ್ಲೈನ್ ಮಟ್ಕಾ ದಂಧೆಯ ಸುಳಿಗೆ ಸಿಲುಕಿ ಶಿವಮೊಗ್ಗ ನಗರದ ನೆಮ್ಮದಿ ಅನ್ನೊದು ನರಳಿ ನರಳಿ ನೆಲಕಚ್ಚಿದೆ. ಸಂಪೂರ್ಣ ವಾತಾವರಣವೇ ಸಂದೀಪನ ಅಕ್ರಮ ಆನ್ಲೈನ್ ದಂಧೆಯಲ್ಲಿ ಮುಳುಗಿ ಹೋಗಿದೆ. ಅದರಲ್ಲೂ ಆನ್ಲೈನ್ ಮಟ್ಕಾ ದಂಧೆಗಳಾದ ಶ್ರೀಲಕ್ಷ್ಮೀ,ಜನತಾ ಬಜಾರ್.ವರ್ಲಿ ಮುಂಬೈ,ಸೆಂಟ್ರಲ್ ಬಜಾರ್…

Read More

ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!! ಸನ್ಯಾಸಿಯಾದ ಮಗ!

ಮಗನ ಜೋತೆಗೆ ಮದುವೆ ಮಾಡಿಸಬೇಕಿದ್ದ ಹುಡುಗಿಯನ್ನೆ ಮದುವೆಯಾದ ಅಪ್ಪ.!! ಸನ್ಯಾಸಿಯಾದ ಮಗ! ASHWASURYA/SHIVAMOGGA ಅಶ್ವಸೂರ್ಯ/ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಚ್ಚರಿ ಘಟನೆ ನಡೆದಿದು ಹೋಗಿದೆ.! ಮಗನಿಗೆ ಮದುವೆ ಮಾಡಿಸ ಬೇಕೆಂದು ಹುಡುಕಿದ್ದ ಹುಡುಗಿಯ ಮೇಲೆ ಅಪ್ಪನಿಗೆ ಮನಸ್ಸಾಗಿದೆ. ಮಾವ ನಾಗಬೇಕಿದ್ದ ವ್ಯಕ್ತಿಯ ಜೋತೆಗೆ ಹುಡುಗಿಗೂ ಪ್ರೇಮಾಂಕುರವಾಗಿದೆ.ಪ್ರೀತಿ ಚಿಗುರಿದ್ದೂ ಆಯ್ತು. ಆಮೇಲೆ ಏನಾಯ್ತು ನೀವೆ ಓದಿ…? ಸೊಸೆ- ಮಾವ, ಅತ್ತೆ- ಅಳಿಯನ ಸಂಬಂಧ ವನ್ನು ಪವಿತ್ರ ಎಂದು ನಂಬಲಾಗುತ್ತೆ. ಮಾವ, ಅಪ್ಪನಿಗೆ ಸಮಾನ. ಅತ್ತೆ ತಾಯಿಗೆ ಸಮಾನ ಎನ್ನುವ ಕಾಲ ಈಗ ಬದಲಾಗಿದೆ….

Read More
Optimized by Optimole
error: Content is protected !!