Headlines

ಮಂಗಳೂರು ಇನ್ಸ್ಟಿಟ್ಯೂಟ್ಆಫ್ಆಂಕಾಲಜಿಸೂಪರ್ಸ್ಫೆಷಾಲಿಟಿಕ್ಯಾನ್ಸರ್ಆಸ್ಪತ್ರೆ. ತೀರ್ಥಹಳ್ಳಿವತಿಯಿಂದ, ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ

news.ashwasurya.in/Shivamogga ಪತ್ರಿಕಾ ವಿತರಕ ಮಾಲತೇಶ್ ಅವರಿಗೆ ಸನ್ಮಾನ ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ, ನಗರದ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿ ಶಿವಮೊಗ್ಗ, ಆರೋಗ್ಯ ಭಾರತಿ ಶಿವಮೊಗ್ಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಅಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಕುಟುಂಬದ ಸದಸ್ಯರಿಗೆ ಕವಲೇದುರ್ಗ ಚಾರಣ, ಕುಪ್ಪಳ್ಳಿಯ ಕವಿಶೈಲ ಮತ್ತು ಶೃಂಗೇರಿಗೆ ಪ್ರವಾಸ ಮತ್ತು…

Read More

“ಭೀಮ ಸಂಗಮ – ನಮ್ಮೆಲ್ಲರ ಆತ್ಮೀಯ ಸಮಾಗಮ”

“ಭೀಮ ಸಂಗಮ – ನಮ್ಮೆಲ್ಲರ ಆತ್ಮೀಯ ಸಮಾಗಮ” news.ashwasurya. in/Shivamogga ಅಶ್ವಸೂರ್ಯ/ಶಿವಮೊಗ್ಗ: ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದ ಭದ್ರ ಅಡಿಪಾಯಕ್ಕೆ ಐತಿಹಾಸಿಕ ಸಂವಿಧಾನವನ್ನು ರಚನೆ ಮಾಡಿ “75 ವಸಂತಗಳು” ಸಂದಿರುವ ಈ ಐತಿಹಾಸಿಕ ಕಾಲಘಟ್ಟವನ್ನು ಗೌರವಪೂರ್ವಕವಾಗಿ ಅತ್ಯಂತ ಸಂಭ್ರಮದೊಂದಿಗೆ ಎಲ್ಲರನ್ನೂ ಒಳಗೊಂಡಂತೆ ಆಚರಣೆ ಮಾಡಲು ಭಾರತೀಯ ಜನತಾ ಪಕ್ಷ ದೇಶದಾದ್ಯಂತ ಆಚರಿಸುತ್ತಿರುವ “ಸಂವಿಧಾನ ಗೌರವ ಅಭಿಯಾನ – ಭೀಮ ಸಂಗಮ” ಎಂಬ ವಿಶೇಷ ಕಾರ್ಯಕ್ರಮವನ್ನು ಗೃಹ ಕಚೇರಿಯಲ್ಲಿ ನಡೆಸಿಕೊಡಲಾಯಿತು. ಡಾ ಬಿ.ಆರ್….

Read More

ಗೋವಿಂದ.. ಗೋವಿಂದ ಬೀದರಗೋಡು ವಾಸ ಗೋವಿಂದನ ಲೂಟಿ ಕಥನಂ ನಿರೀಕ್ಷಿಸಿ……!?

ಗೋವಿಂದ.. ಗೋವಿಂದ.. ಬೀದರಗೋಡು ವಾಸ ಗೋವಿಂದ..!? news.ashwasurya.in ಅಶ್ವಸೂರ್ಯ/ಶಿವಮೊಗ್ಗ: ಗೋವಿಂದ ಗೋವಿಂದ.! ಬೀದರಗೋಡು ವಾಸ ಗೋವಿಂದ.! ಅರಣ್ಯ ಚೋರ ಗೋವಿಂದ.! ಬಗರ್ ಹಕುಂ ನುಂಗಿದ ಗೋವಿಂದ.! ಗೋವಿಂದ.! ಎತ್ತುವಳಿ ವೀರ ಗೋವಿಂದ….!!ನಿರೀಕ್ಷಿಸಿ….ಬೀದರಗೋಡು ಅರಣ್ಯ ಲೂಟಿ ಕಥನಂ.. ನಾಳಿನ ವರದಿಯಲ್ಲಿ.! ದಿನ ನಿತ್ಯ ಸರ್ಕಾರಿ ಜಾಗಕ್ಕೆ ಬೇಲಿ, ಪಾಣಿ, ಖಾತೆ ,ಎನ್ನುವುದನ್ನೇ ಜೀವನ ಮಾಡಿಕೊಂಡು. ತನ್ನ ಜಾಗವಲ್ಲದೆ ಸರ್ಕಾರಿ ಜಾಗವನ್ನು ಅಡಮಾನ ರೂಪದಲ್ಲಿ ಕಂಡ ಕಂಡವರ ಬಳಿ ಸಾಲದ ರೂಪದಲ್ಲಿ ಲಕ್ಷಾಂತರ ರೂಪಾಯಿಯನ್ನು ಗುಡ್ಡೆಹಾಕಿಕೊಂಡ ಗೋವಿಂದನ ಎತ್ತವಳಿ ಪರ್ವದ…

Read More

ಹೊಸನಗರ/ನಿಟ್ಟೂರು: ಕೊಡಚಾದ್ರಿಯಲ್ಲಿ ಕೆಲವು ಪೊಲೀಸ್, ಅಧಿಕಾರಿಗಳ ನೆರಳಿನಲ್ಲಿ ಪುಡಿ ರಾಜಕಾರಣಿಯೊಬ್ಬನ ಭರ್ಜರಿ ಇಸ್ಪೀಟ್ ಕೂಟ.!ನಲುಗಿ ಹೊಗಿದೆ ಕೆಚ್ಚೆದೆಯ ಶಿವಪ್ಪನಾಯಕನ ಬಿಡು.!ಎಕ್ಕ ರಾಜಾ ರಾಣಿ ನಿನ್ನ ಕೈಯೊಳಗೆ ಹಿಡಿಮಣ್ಣು ನಿನ್ನ ಬಾಯೊಳಗೆ.!

ಹೊಸನಗರ|| ನಿಟ್ಟೂರು ಕೆಲವು ಪೊಲೀಸ್, ಅಧಿಕಾರಿಗಳ ನೆರಳಿನಲ್ಲಿ ಭರ್ಜರಿ ಇಸ್ಪೀಟ್ ಕೂಟ.!ನಲುಗಿ ಹೊಗಿದೆ ಕೆಚ್ಚೆದೆಯ ಶಿವಪ್ಪನಾಯಕನ ಬಿಡು.! ಅಶ್ವಸೂರ್ಯ/ಶಿವಮೊಗ್ಗ: ಹೊಸನಗರ ತಾಲೂಕು ನಿಟ್ಟೂರು ಸಮೀಪದ ಸುಂದರ ಕೊಡಚಾದ್ರಿಯ ತಪ್ಪಲಿನಲ್ಲಿ ಅಕ್ರಮ ಇಸ್ಪೀಟ್ ದಂಧೆಯ ಕಲರವ ಮುಗಿಲು ಮುಟ್ಟಿದೆ.! ಕೊಡಚಾದ್ರಿಯ ಸುಂದರ ತಾಣ ಇಸ್ಪೀಟ್ ಮಯವಾಗಿ ಪರಿಸರವನ್ನೇ ನಾಶಮಾಡಿದೆ. ಶಿಶಿರ ರೀವರ್ ಜಂಗಲ್ ರೆಸಾರ್ಟ್ ಹೆಸರಿನಲ್ಲಿ ನೆಡೆಯುತ್ತಿರುವುದಾದರು ಎನು.? ಇದು ಶರಾವತಿ ಹಿನ್ನೀರಿನ ದಡದಲ್ಲಿ ನೆಡೆಯುತ್ತಿರುವ ಅಕ್ರಮ ಇಸ್ಪೀಟ್ ಕೂಟ.! ಈ ಇಸ್ಪೀಟ್ ಅಡ್ಡೆ ಕೂಳರು ಗ್ಯಾಂಬ್ಲರ್ ಗಳನ್ನು…

Read More

57 ವರ್ಷದ ಗುತ್ತಿಗೆದಾರನ ಬಟ್ಟೆ ಬಿಚ್ಚಿಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿ ಕೊಂಡಿದ್ದ 21 ವರ್ಷದ ಬ್ಯೂಟಿ ನಯನ ಅರೆಸ್ಟ್‌.!

57 ವರ್ಷದ ಗುತ್ತಿಗೆದಾರನ ಬಟ್ಟೆ ಬಿಚ್ಚಿಸಿ ಹನಿಟ್ರ್ಯಾಪ್ ಖೆಡ್ಡಕ್ಕೆ ಕೆಡವಿ ಕೊಂಡಿದ್ದ 21 ವರ್ಷದ ಬ್ಯೂಟಿ ನಯನ ಅರೆಸ್ಟ್‌.! news.ashwasurya.in/Shivamogga ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಠಾಣವ್ಯಾಪ್ತಿಯಲ್ಲಿ 21 ವರ್ಷದ ಬ್ಯೂಟಿ ನಯನ 51 ವರ್ಷದ ಸಿವಿಲ್ ಕಂಟ್ರಾಕ್ಟರ್‌ರನ್ನು ಮೋಹದ ಭಲೇಗೆ ಬಿಡಿಸಿಕೊಂಡು ಬಟ್ಟೆ ಬಿಚ್ಚಿಸಿ ಆತನ ಬೆತ್ತಲೆ ವಿಡಿಯೋ ಮಾಡಿ ಹನಿಟ್ರ್ಯಾಪ್‌ಗೆ ಕೆಡವಿಕೊಂಡು ಆತನನ್ನು ಬ್ಲಾಕ್ ಮೇಲ್ ಮಾಡಿ ನಕಲಿ ಪೊಲೀಸರ ತಂಡವನ್ನು ರಚಿಸಿಕೊಂಡು ಹಣ ಮತ್ತು ಚಿನ್ನಾಭರಣಗಳನ್ನು ದೋಚಿದ್ದಳು. ನಕಲಿ ಪೊಲೀಸರ ತಂಡದೊಂದಿಗೆ ಸೇರಿ ಈ…

Read More

ಪ್ರಮುಖ ಸಾಕ್ಷಿಯಾದ ಮೊಬೈಲ್ ವಾಪಸ್ ಕೇಳಿದ್ದ ಪ್ರಜ್ವಲ್ ಕೋರ್ಟ್ ತಿರಸ್ಕಾರ. ಕೋರ್ಟ್ ಅವಧಿಯಲ್ಲಿ ಅದರಲ್ಲಿರು ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ.!

ಪ್ರಮುಖ ಸಾಕ್ಷಿಯಾದ ಮೊಬೈಲ್ ವಾಪಸ್ ಕೇಳಿದ್ದ ಪ್ರಜ್ವಲ್ ಕೋರ್ಟ್ ತಿರಸ್ಕಾರ. ಕೋರ್ಟ್ ಅವಧಿಯಲ್ಲಿ ಅದರಲ್ಲಿರು ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ.! news.ashwasurya.in/Shivamogga ಅಶ್ವಸೂರ್ಯ/ಹಾಸನ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್‌ ಅನ್ನು ವಾಪಸ್ ಕೊಡುವಂತೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ಅದರಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಖುಲಾಸೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.ಹಾಸನದ…

Read More
Optimized by Optimole
error: Content is protected !!