ನೀರಿನಲ್ಲಿ ಮುಳುಗಿ ಮೂರು ದಿನ ಕಳೆದರು ಇನ್ನೂ ಸಿಗದ ಭದ್ರಾವತಿಯ ಶರತ್ ಮೃತದೇಹ ಮುಳುಗು ತಜ್ಞರಿಂದ ನಿರಂತರ ಹುಡುಕಾಟ..
ಅರಿವಿಲ್ಲದೆ ಸಾವಿನ ಮನೆ ಸೇರಿದ ಭದ್ರಾವತಿಯ ಯುವಕ ಶರತ್ ಕೊಲ್ಲೂರು ವ್ಯಾಪ್ತಿಯ ಅರಸಶಿನಗುಂಡಿ ಜಲಪಾತದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಭಾನುವಾರ ರಿಲ್ಸ್ ಮಾಡಲು ಹೋಗಿ ರಿಯಲ್ ಆಗಿಯೆ ಕಾಲುಜಾರಿ ಜಲಪಾತಕ್ಕೆ ಬಿದ್ದ ಶರತ್ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ…! ಘಟನೆಯ ವಿವರ ಉಡುಪಿ: ಕೊಲ್ಲೂರು ಸಮೀಪದ ಅರಿಶಿಣಗುಂಡಿ ಫಾಲ್ಸ್ ನಲ್ಲಿ ಬಂಡೆಯ ಮೇಲೆ ನಿಂತು ರೀಲ್ಸ್ ಮಾಡಲು ಹೋಗಿ ತನಗೆ ಅರಿವಿಲ್ಲದೆ ರೀಯಲ್ ಆಗಿ ಕಾಲುಜಾರಿ ಕೊಚ್ಚಿ ಹೋದ ಭದ್ರಾವತಿಯ ಯುವಕ ಶರತ್ ಎನಾಗಿದ್ದಾನೆ.? ಎನ್ನುವುದು…
ಬಿಜೆಪಿಯ ಸೈನಿಕನ ಮಗಳು ಡಿ ಕೆ ಶಿವಕುಮಾರ್ ಅವರನ್ನು ಬೇಟಿಯಾದ ಕಾರಣ..!?
ಬೆಂಗಳೂರು: ಹೆಸರಾಂತನಟ ಬಿಜೆಪಿ ಪಕ್ಷದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗುವುದರೊಂದಿಗೆ ಹಲವರ ಹುಬ್ಬೇರುವಂತೆ ಮಾಡಿದ್ದಾರೆ.ಅದರಲ್ಲೂ ಬಿಜೆಪಿ ನಾಯಕರಲ್ಲೆ ಗುಸು ಗುಸು ಶುರುವಾಗಿದೆ..! ಬೆಂಗಳೂರಿನ ಕೆ.ಕೆ ಗೆಸ್ಟ್ ಹೌಸ್ ಗೆ ಆಗಮಿಸಿದ ನಿಶಾ ಅವರು ಡಿ.ಕೆ. ಶಿವಕುಮಾರ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಖಾಸಗಿ ಭೇಟಿನಾ? ನಿಶಾ ಅವರು ತಮ್ಮ ಸಂಸ್ಥೆಯ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಾ? ಅಥವಾ ಇದೊಂದು ರಾಜಕೀಯ…
ಬೆಂಗಳೂರಿನ ಪ್ರಸಿದ್ಧ ಹಳೆಯ ಬ್ಯಾಂಕುಗಳಲ್ಲಿ ಒಂದಾದ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿ ಅತ್ತ: ಠೇವಣಿ ಇಟ್ಟ ಸಾವಿರಾರು ಗ್ರಾಹಕರು ದಿಕ್ಕು ಕಾಣದಂತೆ ಕೂಳಿತಿದ್ದಾರೆ…!!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪ್ರತಿಷ್ಠಿತ ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯತ್ತ ಸಾಗಿದೆ…!! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ) ಬ್ಯಾಂಕಿನ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರಿ ಸುತ್ತೋಲೆ ಹೊರಡಿಸಿದ್ದ ವಿಚಾರ ತಿಳಿದು ಆತಂಕಗೊಂಡ ಸಾವಿರಾರು ಗ್ರಾಹಕರು, ಮಂಗಳವಾರ ಬೆಳಗ್ಗೆಯಿಂದಲೇ ಬಸವನಗುಡಿ, ಜಯನಗರ ಸೇರಿದಂತೆ ಇನ್ನೂ ನಗರದ ಹಲವು ಏರಿಯಾದಲ್ಲಿ ಇರುವಂತಹ ಬ್ಯಾಂಕಿನ ಶಾಖೆಗಳ ಮುಂದೆ ಸಾವಿರಾರು ಜನ ಬ್ಯಾಂಕಿನ ಗ್ರಾಹಕರು ಜಮಾವಣೆಯಾಗಿದ್ದರು. ತಾವು ಕಷ್ಟಪಟ್ಟು ಇಟ್ಟಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ಕಳೆದುಕೊಳ್ಳುವ ಭಯದಲ್ಲಿ ಅದನ್ನು ಹಿಂಪಡೆಯಲು…
ಶಿವಮೊಗ್ಗ-ಭದ್ರಾವತಿ ನಗರದಲ್ಲಿ Half Helmet ವಿರುದ್ಧ ಸಮರ ಸಾರಿದ ಸಂಚಾರಿ ಪೋಲಿಸರು ಮತ್ತು ಅಧಿಕಾರಿಗಳ ವರ್ಗ..! ವಾಹನ ಸವಾರರೆ ಎಚ್ಚರ Half Helmet ಧರಿಸಿ ವಾಹನ ಚಲಾಯಿಸಿದರೆ ದಂಡ ತೆರಬೇಕಾದಿತು.
ಅಂಗಡಿಗಳಿಂದ ವಶಪಡಿಸಿಕೊಂಡ Half Helmet ಗಳು ಶಿವಮೊಗ್ಗ-ಭದ್ರಾವತಿ ನಗರದಲ್ಲಿ ಜೂ 25: ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಬಿ ಉಪ ವಿಭಾಗ ಹಾಗೂ ಶ್ರೀ ಸಂತೋಷ್ ಕುಮಾರ್ ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರುಗಳು…
ರಸ್ತೆ ಬದಿಯಲ್ಲಿ ಎರಡು ಸಾವಿರ ಮುಖ ಬೆಲೆಯ ಕಂತೆ ಕಂತೆ ಲಕ್ಷಾಂತರ ರೂಪಾಯಿ ನೋಟುಗಳು ಪತ್ತೆ…!!!
ರಸ್ತೆ ಬದಿ ಪತ್ತೆಯಾದ ಎರಡು ಸಾವಿರ ಮುಖ ಬೆಲೆಯ ಲಕ್ಷಾಂತರ ರೂಪಾಯಿ ನೋಟುಗಳು..! ರಸ್ತೆ ಬದಿ ಎರಡು ಸಾವಿರ ಮುಖ ಬೆಲೆಯ ಕಂತೆ ಕಂತೆ ಲಕ್ಷಾಂತರ ರೂಪಾಯಿ ನೋಟುಗಳು ಪತ್ತೆ…!!! ಬೆಂಗಳೂರು: ಬೆಂಗಳೂರು ನಗರದ ಹೊರವಲಯದ ಕನಕಪುರ ರಸ್ತೆಯ ಪಕ್ಕದಲ್ಲಿ ಬಾಕ್ಸ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ಲಕ್ಷಾಂತರ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಿದೆ..! ಕನಕಪುರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಬಾಕ್ಸ್ ನಲ್ಲಿ ಪ್ಯಾಕಿಂಗ್ ಮಾಡಿದ ಸ್ಥಿತಿಯಲ್ಲಿ ಎರಡು ದೊಡ್ಡ ದೊಡ್ಡ…