Headlines

Ashwa Surya

ಅಡಿಕೆ ವ್ಯಾಪಾರಿಯ ಒಂದು ಕೋಟಿ ರೂಪಾಯಿ ದರೋಡೆ : ಆರೋಪಗಳನ್ನು ಪತ್ತೆ ಹಚ್ಚಿದ ಪೋಲಿಸರು, ನಾಲ್ವರು ಅಂದರ್!

ಅಡಿಕೆ ವ್ಯಾಪರಿ ಉಮೇಶ ಅವರ ಕಾರು‌ ಚಾಲಕನಿಗೆ ಹಣವನ್ನು ತರುವುದು ಒಯ್ಯುವುದು ಮೊದಲೆ ಗೊತ್ತಿದ್ದರಿಂದ ಅದರಲ್ಲೂ ಹಣವನ್ನು ಕಾರಿನಲ್ಲಿ ಎಲ್ಲಿ ಇಡುವುದು ಅನ್ನುವುದನ್ನು ತಿಳಿದಿದ್ದ ನಟೋರಿಯ ಚಾಲಕ ತನ್ನ ಪ್ರೆಯಸಿಗೆ ಕಾರಿನ ಡಿಕ್ಕಿಯ ನಕಲಿ ಕೀಯನ್ನು ಮಾಡಿಸಿ ಕೊಟ್ಟು ಹಣ ದರೋಡೆಗೆ‌ ಹೊಂಚುಹಾಕಿದ್ದ ಕಿರಾತಕ ತನ್ನ ಇಬ್ಬರು ಗೆಳೆಯರನ್ನು ಈ ಕೃತ್ಯಕ್ಕೆ‌ ಬಳಸಿಕೊಂಡಿದ್ದ. ಅಕ್ಟೋಬರ್ ಏಳರೊಂದು ತನ್ನ ಯಜಮಾನ ಅಡಿಕೆ ವ್ಯಾಪಾರಿ ಉಮೇಶ್ ಅವರ ಜೋತೆಗೆ ಅದಿಕ ಹಣವನ್ನು ತೆಗೆದುಕೊಂಡು ತುಮಕೂರಿಗೆ‌ ಹೋಗುವುದನ್ನು ಮೊದಲೇ ತಿಳಿದಿದ್ದ ಚಾಲಕ…

Read More

ಬೆಂಗಳೂರು ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ. ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ..

ಬೆಂಗಳೂರು ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ !! ದೃಶ್ಯ ಸೆರೆಹಿಡಿದ ವಿಕಾಸ್ ಗೌಡ ಎಂಬ ಧೈರ್ಯವಂತ ಹುಡುಗ

Read More

ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಕಾನೂನು ಸಮಸ್ಯೆಗಳ ಕುರಿತು ಚರ್ಚಿಸಿದ ಸಚಿವ ಮಧು ಬಂಗಾರಪ್ಪ

ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಕಾನೂನು ಸಮಸ್ಯೆಗಳ ಕುರಿತು ಚರ್ಚಿಸಿದ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಹಕ್ಕು ಮತ್ತು ಕಂದಾಯ ಭೂಮಿ ಹಕ್ಕು ಸಮಸ್ಯೆಗಳ ಕುರಿತು ಕಾನೂನಿನ ತೊಡಕು‌ ನಿವಾರಣೆ ಬಗ್ಗೆ ಬೆಂಗಳೂರಿನಲ್ಲಿ ಆಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಜೊತೆ ಚರ್ಚೆ ನಡೆಸಿದ ಜಿಲ್ಲಾ ಉಸ್ತವಾರಿ ಸಚಿವರು ಮಧು ಬಂಗಾರಪ್ಪ…

Read More

ಪಂಚತಂತ್ರ : ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮೀಣ ಜನರ ಬದುಕಿಗೆ ಸಂಕಷ್ಟ ತಂದಿದೆ – ಒಕ್ಕೂಟದ ಅಧ್ಯಕ್ಷ ಅನಿಲ್ ಟಿ ಜೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಹಾಗೂ ನಾಗರಿಕ ಸೇವೆಗಳನ್ನು ಚುರುಕಾಗಿಸುವ ಉದ್ದೇಶದಿಂದ ರಾಜ್ಯ ಸರಕಾರ ಅಭಿವೃದ್ಧಿಪಡಿಸಿರುವ ಪಂಚತಂತ್ರ 2.0 ತಂತ್ರಾಂಶಕ್ಕೆ ಆರಂಭದಲ್ಲೇ ತಾಂತ್ರಿಕ ದೋಷ ಎದುರಾಗಿದೆ

Read More

ಅನೈತಿಕ ಸಂಬಂಧದ ಅನುಮಾನಕ್ಕೆ ಹದಿನೇಳರ ಬಾಲಕನ ಹತ್ಯೆ !! ಪ್ರಕರಣದ ದಿಕ್ಕು ತಪ್ಪಿಸಲು ಹಂತಕನ ಪ್ಲಾನ್ ಏನು?

ಅನೈತಿಕ ಸಂಬಂಧದ ಅನುಮಾನಕ್ಕೆ ಹದಿನೇಳರ ಬಾಲಕನ ಹತ್ಯೆ !! ಪ್ರಕರಣದ ದಿಕ್ಕು ತಪ್ಪಿಸಲು ಹಂತಕನ ಪ್ಲಾನ್ ಏನು? ಹದಿನೇಳು ವರ್ಷದ ಶಾಲಾ ಬಾಲಕನನ್ನು ಆತನ ಶಿಕ್ಷಕಿಯೊಬ್ಬಳ ಗೆಳೆಯನೊಬ್ಬ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನೆಡೆದಿದೆ. ಈ ಒಂದು ಕೃತ್ಯವು ಅಪಹರಣದ ಪ್ರಕರಣದಂತೆ ಕಾಣಬೇಕು ಎಂಬ ದುರುದ್ದೇಶದಿಂದ ಆರೋಪಿಯು ಹತ್ಯೆಯಾದ ಬಾಲಕನ ಮನೆಗೆ ಬೆದರಿಕೆ ಪತ್ರವನ್ನೂ ಕಳಿಸಿದ್ದ ಎನ್ನಲಾಗಿದೆ. ಆರೋಪಿ ಪ್ರಭಾತ್​ ಶುಕ್ಲಾ ನಿವಾಸದಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಶವ ಕೊಲೆಯಾದ ಸ್ಥಿತಿಯಲ್ಲಿ…

Read More

ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸದ್ದು : ಬಂಡೆಯ ಮೇಲೆ ಬಿತ್ತು ರೌಡಿಗಳ ಹೆಜ್ಜೆ ಗುರುತು, ಗಣಿ ಸಂಪತ್ತನ್ನು ರಕ್ಷಿಸ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿತ್ಯ ಭೂರಿ ಭೋಜನ!!

ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸದ್ದು : ಬಂಡೆಯ ಮೇಲೆ ಬಿತ್ತು ರೌಡಿಗಳ ಹೆಜ್ಜೆ ಗುರುತು, ಗಣಿ ಸಂಪತ್ತನ್ನು ರಕ್ಷಿಸ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿತ್ಯ ಭೂರಿ ಭೋಜನ!!

Read More
Optimized by Optimole
error: Content is protected !!