Ashwa Surya

ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಗಳಿಗೆ ಮೇಜರ್ ಟ್ವಿಸ್ಟ್; ಪೆಟ್ಟಿಗೆಯಲ್ಲಿ ಇದ್ದದ್ದು ಬಾಂಬ್ ಅಲ್ಲ, ಕೋಟಿ ಹಣದ ರೂಪದ ಉಪ್ಪು!!

ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ 2021 ನೇ ಇಸವಿಯಲ್ಲಿ ಇದೆ ರೀತಿಯ ಘಟನೆಯೊಂದು ತಿಪಟೂರಿನಲ್ಲಿ ನೆಡೆದಿತ್ತು ( 11/10/2021 ರಲ್ಲಿ ) ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಪೆಟ್ಟಿಗೆಗಳಿಗೆ ಮೇಜರ್ ಟ್ವಿಸ್ಟ್; ಪೆಟ್ಟಿಗೆಯಲ್ಲಿ ಇದ್ದದ್ದು ಬಾಂಬ್ ಅಲ್ಲ, ಕೋಟಿ ಹಣದ ರೂಪದ ಉಪ್ಪು!! ಶಿವಮೊಗ್ಗ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಎರಡು ಪೆಟ್ಟಿಗೆಗಳು ಪತ್ತೆಯಾಗಿದ್ದವು ಈ ವಿಚಾರ ಕೇಳಿದ ಶಿವಮೊಗ್ಗ ನಗರದ ಜನತೆ‌ ಬೆಚ್ಚಿಬಿದ್ದಿದ್ದರು ಈ ಪ್ರಕರಣಕ್ಕೆ ಸಂಭಂದಿಸಿದಂತೆ ಮೇಜರ್ ಟ್ವಿಸ್ಟ್ ದೊರೆತಿದ್ದೆ!? ಈ ಪ್ರಕರಣದ ರೂವಾರಿಗಳಾದ…

Read More

CRIME NEWS: ಕೋಲಾರದಲ್ಲಿ 17 ವರ್ಷದ ಬಾಲಕನ ಕೊಲೆ ಕೇಸ್ ಪ್ರಕರಣ 8 ಮಂದಿ ಆರೋಪಿಗಳ ಬಂಧನ. ಮೂರು ಮಂದಿ ಪೋಲಿಸರು ಸಸ್ಪೇಂಡ್!

CRIME NEWS: ಕೋಲಾರದಲ್ಲಿ 17 ವರ್ಷದ ಬಾಲಕನ ಕೊಲೆ ಕೇಸ್ ಪ್ರಕರಣ 8 ಮಂದಿ ಆರೋಪಿಗಳ ಬಂಧನ. ಮೂರು ಮಂದಿ ಪೋಲಿಸರು ಸಸ್ಪೇಂಡ್!! ಕೋಲಾರ ಜಿಲ್ಲೆಯ ಪೆಚ್ಚಮನಹಳ್ಳಿ ಬಡಾವಣೆಯಲ್ಲಿ ನವೆಂಬರ್ 3 ರಂದು ನಡೆದ ಹದಿನೇಳು ವರ್ಷ ವಯಸ್ಸಿನ ಹುಡುಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.ಪ್ರಮುಖ ಆರೋಪಿ ದಿಲೀಪ್ ಅಲಿಯಾಸ್ ಶೈನ್ ಸೇರಿದಂತೆ ಎಲ್ಲಾ ಎಂಟು ಆರೋಪಿಗಳು ಬಾಲಾಪರಾಧಿಗಳು. ಪ್ರಕರಣದ ಇನ್ನೋರ್ವ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಕೊಲೆಮಾಡಿದ…

Read More

ಪುತ್ತೂರು ಹುಲಿವೇಷ ತಂಡದ ನಾಯಕನ ಬರ್ಬರ ಹತ್ಯೆ!! ಕರಾವಳಿಯ ಹೆಸರಾಂತ ಹುಲಿಯನ್ನೆ ಕೊಂದ ಹಂತಕರು!!

ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಆತನನ್ನು ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಲೆಮಾಡಲಾಗಿದೆ. ಅಕ್ಷಯ್ ಪುತ್ತೂರಿನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡ ಹಂತಕರ ಗ್ಯಾಂಗ್ ದೀಡಿರ್ ಹತಾರಗಳಿಂದ ದಾಳಿಮಾಡಿ ಮುಂದಾಗಿದೆ ಅ ಸಮಯದಲ್ಲಿ ಅಕ್ಷಯ್ ಕಲ್ಲೇಗ ಹಂತಕರಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದ್ದಾನೆ ಅದರೂ ಆತನನ್ನು ಬಿಡಿದ ಹಂತಕರ ಗ್ಯಾಂಗ್ ಬೆನ್ನಿಗೆ ಬಿದ್ದು ಓಡಿ ಆತನನ್ನು…. ಪುತ್ತೂರು ಹುಲಿವೇಷ ತಂಡದ ನಾಯಕನ ಬರ್ಬರ ಹತ್ಯೆ!! news.ashwasurya.in CRIME NEWS ಪುತ್ತೂರು: ದಕ್ಷಿಣ ಕನ್ನಡ…

Read More

BREAKING NEWS: ಇಂದಿರಾ ಗಾಂಧಿಗೆ ಚಿಕ್ಕಮಗಳೂರು ಸ್ವ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಅನಾರೋಗ್ಯದ ಹಿನ್ನಲೆಯಲ್ಲಿ ವಿಧಿವಶರಾಗಿದ್ದಾರೆ

ಹಿರಿಯ ರಾಜಕಾರಣಿ ಮಾಜಿ ಸಚಿವ ಡಿ ಬಿ ಚಂದ್ರೆಗೌಡರು ವಿಧಿವಶ BREAKING NEWS: ಇಂದಿರಾ ಗಾಂಧಿಗೆ ಚಿಕ್ಕಮಗಳೂರು ಸ್ವ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಅನಾರೋಗ್ಯದ ಹಿನ್ನಲೆಯಲ್ಲಿ ವಿಧಿವಶರಾಗಿದ್ದಾರೆ ಬೆಂಗಳೂರು: ಮಾಜಿ ಸಚಿವ, ಡಿ.ಬಿ. ಚಂದ್ರೇಗೌಡ(87) ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಚಂದ್ರೇಗೌಡರು ನಿಧನರಾಗಿದ್ದಾರೆ.ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಚಂದ್ರೇಗೌಡರು ರಾಜ್ಯದ ಪ್ರಬಲ ಹಿರಿಯ ರಾಜಕಾರಣಿಯಾಗಿದ್ದರು. ಮೂಡಿಗೆರೆ ತಾಲೂಕಿನ ದಾಸರಹಳ್ಳಿಯ ಮನೆಯಲ್ಲಿ ನಿಧನರಾಗಿದ್ದಾರೆ.ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ಅವರು 26 ಆಗಸ್ಟ್, 1936ರಲ್ಲಿ ಜನಿಸಿದರು. ಕರ್ನಾಟಕ ವಿಧಾನಸಭೆಯ ಮಾಜಿ…

Read More

CRIME NEWS : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರತಿಮಾ ಕೊಲೆ ಪ್ರಕರಣ: ಆರೋಪಿ ಕಿರಣ್ 15 ದಿನ ಪೊಲೀಸ್ ಕಸ್ಟಡಿಗೆ

CRIME NEWS : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರತಿಮಾ ಕೊಲೆ ಪ್ರಕರಣ: ಆರೋಪಿ ಕಿರಣ್ 15 ದಿನ ಪೊಲೀಸ್ ಕಸ್ಟಡಿಗೆ ಬೆಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್ ನನ್ನು 15 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.ಇಂದು ವಿಚಾರಣೆ ನಡೆಸಿದ 2 ನೇ ಎಸಿಎಂಎಂ ಕೋರ್ಟ್ ಆರೋಪಿ ಕಿರಣ್ ನನ್ನು 15 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ…

Read More

ಭೂಗತ ಲೋಕದಲ್ಲಿ ಡಾನ್‌’ ಆಗುವ ಹುಚ್ಚುತನಕ್ಕೆ ಬಾಲಕನ ಬರ್ಬರ ಹತ್ಯೆ

ಹತ್ಯೆಯಾದ ಹದಿನೇಳರ ಕಾರ್ತಿಕ್ ಸಿಂಗ್ ಇತ್ತೀಚೆಗಂತು ಮೀಸೆ ಬಾರದ ಹುಡುಗರ ಕೈಯಲ್ಲಿ ಲಾಂಗ್ ಜಳಪಿಸುತ್ತಿದೆ. ಪಾತಕಲೋಕದಲ್ಲಿ ಡಾನ್ ಆಗಬೇಕೆನ್ನುವ ಹುಚ್ಚುತನದಲ್ಲಿ ತಮಗೆ ಅರಿವಿಲ್ಲದಂತೆ‌ ಕೈಗೆ‌ ನೆತ್ತರನ್ನು ಅಂಟಿಸಿಕೊಂಡು ಭೂಗತ ಲೋಕದಲ್ಲಿ ಹೆಣವಾಗಿ ಹೋಗುತ್ತಿದ್ದಾರೆ. ಒಂದು ಕಡೆ ಗಾಂಜಾದ ಕಿಕ್ಕು ಮತ್ತೊಂದು ಕಡೆ ಹಣದ ಬೆನ್ನಿಗೆ ಬಿಳುತ್ತಿರುವ ಹುಡುಗರು ಹೆಂಡ‌ ಜೂಜಾಟ ಮತ್ತು ಅಕ್ರಮಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸರಿಯಾಗಿ ಜೀವನದ ಹಾದಿಯಲ್ಲಿ ಕಣ್ಣು ಬಿಡುವ ಮೊದಲೇ ಅಕ್ರಮ ಚಟುವಟಿಕೆ ಅದರಲ್ಲೂ ರೌಡಿಸಂ ಗಿಳಿಗೆ ಕೈಹಾಕಿ ಹೆಣವಾಗುತ್ತಿದ್ದಾರೆ.ಇಪ್ಪತ್ತರಿಂದ ಮೂವತ್ತು ವರ್ಷ ಪ್ರಾಯದಲ್ಲೇ…

Read More
Optimized by Optimole
error: Content is protected !!