Headlines

ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.!

ಆಗ್ರಾ : ಖ್ಯಾತ ಪತ್ರಕರ್ತನ ಪತ್ನಿಯ ಕೊಲೆ! ಸಾಕಿದ ಗಿಳಿಯೆ ಕೊಲೆಗಾರನ ಸುಳಿವು ನೀಡಿತ್ತು.! news.ashwasurya.in ಅಶ್ವಸೂರ್ಯ/ಆಗ್ರಾ : 2014ರಲ್ಲಿ ಆಗ್ರಾದಲ್ಲಿ ನಡೆದ ಪತ್ರಕರ್ತನ ಪತ್ನಿ ನೀಲಂ ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಮನೆಯಲ್ಲಿ ಸಾಕಿದ್ದ ಗಿಳಿಯು ಪದೆ ಪದೆ ಸೋದರಳಿಯ ‘ಆಶು’ ಹೆಸರನ್ನು ಕೂಗುವ ಮೂಲಕ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು. ಇದೇ ಸುಳಿವಿನ ಆಧಾರದ ಮೇಲೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದರು. ನ್ಯಾಯಾಲಯ ಈಗ ಆಪರಾಧಿಗಳಿಗೆ…

Read More

ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.!

ಶಿವಮೊಗ್ಗ : ಅಂಟಿ ಸುಚಿತ್ರಾಗೆ ಐಷಾರಾಮಿ ಬದುಕು,ದುಬಾರಿ ಕಾರು,ಬೆಲೆ ಬಾಳುವ ಗಿಫ್ಟ್.! ತನ್ನ ಕಂಪನಿಯನ್ನೆ ಧಾರೆ ಎರೆದು ಬಿಟ್ಟಿದ್ದ ಕಚ್ಚೆ ಹರುಕ ಕಮಲಾಕರ ಭಟ್ಟ.! news.ashwasurya.in ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ಟ ಅದ್ಯಾವ ಯ್ಯಾಂಗಲ್‌ನಿಂದ ಆಕೆಯನ್ನು ನೋಡಿದ್ನೊ ಅದರಲ್ಲೂ ಅವಳ ಎದೆಮೆಲಿದ್ದ “ಅಪ್ಪು” ಅನ್ನುವ ಟ್ಯಾಟೋ ನೋಡಿದ್ನೊ ಆಕೆಯನ್ನು ಬಿಗಿದಪ್ಪಿ ಬಿಟ್ಟ ಭಟ್ಟ.!ಆಮೇಲೆ ಅಂಟಿಯ ತೆಕ್ಕೆಗೆ ಬಿದ್ದು ಭಟ್ಟನಿಗೆ ಫಿಕ್ಸ್ ಆಯ್ತು ಜೈಲೂಟ.! ಸಿದ್ಧಾಪುರದ ಕೊಲೆ ಪ್ರಕರಣದಿಂದ, ಸುಚಿತ್ರಾ ಜೊತೆಗಿನ ಆತನ ಸಂಬಂಧ ಮತ್ತು…

Read More

ಆಗ್ರಾ : ನಾಲ್ಕು ವರ್ಷ ಆಕೆಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡ ಪೊಲೀಸಪ್ಪ.! ಬೇರೆ ಮದುವೆಯಾದ.!ಕೊನೆಯ ವಿಡಿಯೋ ಮಾಡಿ ದುರಂತ ಅಂತ್ಯಕಂಡ ಮಹಿಳೆ.!

ಆಗ್ರಾ : ನಾಲ್ಕು ವರ್ಷ ಆಕೆಯನ್ನು ಹೇಗೆ ಬೇಕೊ ಹಾಗೆ ಬಳಸಿಕೊಂಡ ಪೊಲೀಸಪ್ಪ.! ಬೇರೆ ಮದುವೆಯಾದ.!ಕೊನೆಯ ವಿಡಿಯೋ ಮಾಡಿ ದುರಂತ ಅಂತ್ಯಕಂಡ ಮಹಿಳೆ.! Policeman used her for four years as he wanted.! Married someone else.! Woman dies tragically after making last video.! news.ashwasurya.in ಮಹಿಳೆ ಜೋತೆಗೆ ಎಲ್ಲಾ ಆಟವಾಡಿ ಕೊನೆಗೆ ಬೇರೆ ಮದುವೆಯಾದ ಪೊಲೀಸಪ್ಪ.! ದುರಂತ ಅಂತ್ಯಕಂಡ ಮಹಿಳೆ.! ಆಕೆ ಕೊನೆಯದಾಗಿ ಮಾಡಿದ ವಿಡಿಯೋ ವೈರಲ್.! ಕಳೆದ ನಾಲ್ಕು…

Read More

ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು.

ನಾಲ್ವರನ್ನು ಹತ್ಯೆಗೈದು, ಕಾರೊಳಗೆ ಹಾಕಿ ಬೆಂಕಿ ಹಚ್ಚಿದ ಹೆಂಡತಿ.! ಅಪರಾಧಿಯನ್ನು ಬಯಲಿಗೆಳೆದ ಪೊಲೀಸರು. news.ashwasurya.in ಅಶ್ವಸೂರ್ಯ/ರಾಜಸ್ಥಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಅತ್ಯಂತ ಭೀಕರವಾಗಿ ಕೊಲೆಯಾಗಿದ್ದು, ಪಾಪಿಗಳು ಈ ಘಟನೆಯನ್ನು ಅಪಘಾತವೆಂಬಂತೆ ಬಿಂಬಿಸಲು ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಘಟನೆ ರಾಜಸ್ಥನದಲ್ಲಿ ನಡೆದಿದೆ.ರಾಜಸ್ಥಾನದ ಅಜ್ಮೀರ್​ನಲ್ಲಿ ಇತ್ತೀಚೆಗಷ್ಟೇ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಸುದ್ದಿ ಹರಡಿತ್ತು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು. ಕಾರಿನಿಂದ ಸ್ವಲ್ಪ ದೂರದಲ್ಲಿ ಮಹಿಳೆಯೊಬ್ಬರ ಶವ…

Read More

ಪುತ್ತೂರು ಯುವತಿಗೆ ಮಗು ಕರುಣಿಸಿ ವಂಚಿಸಿದ ಕೃಷ್ಣ ಜೆ ರಾವ್ ಗೆ ಹೈಕೋರ್ಟ್ ಬಿಗ್ ಶಾಕ್.

ಪುತ್ತೂರು ಯುವತಿಗೆ ಮಗು ಕರುಣಿಸಿ ವಂಚಿಸಿದ ಕೃಷ್ಣ ಜೆ ರಾವ್ ಗೆ ಹೈಕೋರ್ಟ್ ಬಿಗ್ ಶಾಕ್. news.ashwasurya.in ಅಶ್ವಸೂರ್ಯ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್ ಪ್ರಕರಣಕ್ಕೆ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ.ಮದುವೆಯಾಗುವುದಾಗಿ ನಂಬಿಸಿ ಕೃಷ್ಣ ಜೆ ರಾವ್ ಯುವತಿಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಯುವತಿ ಗರ್ಭಿಣಿ ಎಂದು ತಿಳಿದ ಮೇಲೆ ಕೃಷ್ಣ ಜೆ ರಾವ್ ನಂತರ ತನಗೂ ಆಕೆಗೂ ಸಂಬಂಧವಿಲ್ಲ…

Read More
Optimized by Optimole
error: Content is protected !!