Headlines

ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.!

ತೀರ್ಥಹಳ್ಳಿ: ಬೀದರಗೋಡು ಮಾಲತಿ ನದಿಯ ಒಡಲು ಬರಿದು.! ಅಕ್ರಮ ಮರಳು ದಂಧೆಕೋರರ ಜಮಾವಣೆ.!ಕೈ ಕಟ್ಟಿ ಕುಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆ.! Illegal sand mafia Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗದ: ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಅರೇಹಳ್ಳಿ ಗ್ರಾಮ ಪಂಚಾಯತಿ ಹಾಗೂ ಬಿದರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಲತಿ ನದಿಯ ಒಡಲು ಅಕ್ರಮ ಮರಳು ದಂಧೆಕೋರರ ಆರ್ಭಟಕ್ಕೆ ಬರಿದಾಗಿತ್ತಿದೆ. ಜೋತೆಗೆ ಅದರ ಅಕ್ಕ ಪಕ್ಕದ ಹಳ್ಳಗಳಲ್ಲೂ ಮರಳು ದಂಧೆಕೋರರ ಮರಳು ಸಾಗಾಟದಿಂದ ಬರಿದಾಗಿದ್ದು ಬೀದರಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ…

Read More

ಜೀತ ಪದ್ದತಿ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಬೇಕು: ನ್ಯಾ.ಮಂಜುನಾಥ ನಾಯಕ್

ಜೀತ ಪದ್ದತಿ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಬೇಕು: ನ್ಯಾ.ಮಂಜುನಾಥ ನಾಯಕ್ ಅಶ್ವಸೂರ್ಯ/ಶಿವಮೊಗ್ಗ, ಫೆ.14: ಜೀತ ಪದ್ದತಿ ಒಂದು ಅಮಾನವೀಯ ಮತ್ತು ಹೀನಾಯ ಪದ್ದತಿಯಾಗಿದ್ದು ಅದನ್ನು ಹೋಗಲಾಡಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಹೇಳಿದರು.ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಶಿವಮೊಗ್ಗ ಹಾಗೂ ಮುಕ್ತಿ ಅಲಯನ್ಸ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿ.ಪಂ….

Read More

ಹೊಳೆನರಸೀಪುರದಲ್ಲಿ ಅನಾರೋಗ್ಯದಿಂದ ಭದ್ರಾವತಿ ಮೂಲದ ಡಿವೈಎಸ್ಪಿ ಅಶೋಕ್‌ ನಿಧನ.!

ಹೊಳೆನರಸೀಪುರದಲ್ಲಿ ಅನಾರೋಗ್ಯದಿಂದ ಭದ್ರಾವತಿ ಮೂಲದ ಡಿವೈಎಸ್ಪಿ ಅಶೋಕ್‌ ನಿಧನ.! Ashwasurya/Shivamogga ಅಶ್ವಸೂರ್ಯ/ಹಾಸನ,ಫೆ.13: ಹೊಳೆನರಸೀಪುರದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್‌ ರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅಶೋಕ್ (54) ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಪಡೆಯುತ್ತಿದ್ದರು.ಫೆಬ್ರವರಿ 13 ರಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಜ್ಜನ ಅಧಿಕಾರಿಯಾಗಿದ್ದ ಅಶೋಕ್ ಅವರು ಜನಸ್ನೇಹಿಯಾಗಿದ್ದರು.ಈ ಕರ್ತವ್ಯದಲ್ಲೂ ದಕ್ಷರಾಗಿದ್ದ ಅಶೋಕ್ ಅವರಿಗೆ2022 ರಲ್ಲಿ ರಾಷ್ಟ್ರಪತಿ ಪದಕ, 2023 ರಲ್ಲಿ ಕೇಂದ್ರ ಗೃಹಸಚಿವರ ಪದಕಕ್ಕೆ ಭಾಜನರಾಗಿದ್ದರು. ಅಶೋಕ್‌…

Read More

ಸೂಪರ್ ಸ್ಟಾರ್ ಅಮಿತಾಭ್ ಗೆ ಏನಾಗಿದೆ.? ಹೊರಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡಿರುವ ಬಿಗ್ ಬಿ..! time to go ..

ಸೂಪರ್ ಸ್ಟಾರ್ ಅಮಿತಾಭ್ ಗೆ ಏನಾಗಿದೆ.? ಹೊರಡುವ ಸಮಯ ಬಂದಿದೆ ಎಂದು ಪೋಸ್ಟ್ ಮಾಡಿರುವ ಬಿಗ್ ಬಿ..! time to go …… Ashwasurya/Shivamogga ಅಶ್ವಸೂರ್ಯ/ಮುಂಬಯಿ : ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಹೋರೊ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಎಷ್ಟೇ ಬ್ಯುಸಿಯಾಗಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪೋಸ್ಟ್ ಅನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಪ್ರತಿದಿನ ತಮ್ಮ ಬ್ಲಾಗ್ ಮತ್ತು ಟ್ವಿಟರ್‌ನಲ್ಲಿ ತಮ್ಮ ಆಲೋಚನೆಗಳನ್ನು…

Read More

ಚಿಕ್ಕಮಗಳೂರು: ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಜಕ್ಕಣ್ಣನವ್ ಅಮಾನತು

ಚಿಕ್ಕಮಗಳೂರು: ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಜಕ್ಕಣ್ಣನವ್ ಅಮಾನತು Ashwasurya/Shivamogga ಅಶ್ವಸೂರ್ಯ/ಚಿಕ್ಕಮಗಳೂರು:ಇತ್ತೀಚೆಗೆ ಶ್ರೆಂಗೇರಿ ಪೊಲೀಸ್ ಠಾಣೆ ಅಕ್ರಮ ದಂಧೆಕೋರರ ಅಡ್ಡಯಾಗಿತ್ತು.ಈ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಜಕ್ಕಣ್ಣನವರ್ ಅಕ್ರಮ ದಂಧೆಕೋರರ ಜೋತೆಗೆ ಅದರಲ್ಲೂ ‌ಅಕ್ರಮ ಮರಳು ಮಾಫಿಯಾದವರ ಜೋತೆಗೆ ಕೈ ಜೋಡಿಸಿದ್ದರು ಹೀಗಾಗಿಯೇ ತುಂಗೆಯ ಒಡಲಿನ ಮರಳು ಮತ್ತು ಸುತ್ತಮುತ್ತಲಿನ ಹಳ್ಳ ಕೊಳ್ಳಗಳ ಮರಳು ಅಕ್ರಮ ಮರಳು ದಂಧೆಕೋರರ ಕಪಿಮುಷ್ಟಿಗೆ ಸಿಲುಕಿ ಬರಿದಾಗಿದೆ.ಈ ಹಿನ್ನಲೆ ಸ್ಥಳೀಯ ಆಕ್ರೋಶಕ್ಕೆ ತುತ್ತಾಗಿದ್ದ ಪಿಎಸ್ಐ ವಿರುಧ್ಧ ಸಾಕಷ್ಟು ದೂರುಗಳ ಹಿರಿಯ…

Read More

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು.

ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ.! ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು. ashwasurya/Shivamogga ಅಶ್ವಸೂರ್ಯ/ಲಕ್ನೋ: ಲಕ್ನೋದ ಜೆಇಇ ಪರೀಕ್ಷೆಯಲ್ಲಿ ಫೇಲ್ ಅದ ಕಾರಣಕ್ಕೆ ಹದಿನೆಂಟು ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.! ಈ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವತಿ ಅದಿತಿ (18) ವಿದ್ಯಾರ್ಥಿನಿ.ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ…

Read More
Optimized by Optimole
error: Content is protected !!