Headlines

ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ.

ಮಡಿಕೇರಿ:ದಾಖಲೆ ಇಲ್ಲದ ಗೋಲ್ ಮಾಲ್ ‘ಸ್ಕೀಂ ದಂಧೆ ನೆಡೆಸುತ್ತಿದ್ದವರು ಪೊಲೀಸ್ ವಶಕ್ಕೆ. Ashwasurya/Shivamogga ಅಶ್ವಸೂರ್ಯ/ಮಡಿಕೇರಿ: ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಣಿಪೇಟೆಯಲ್ಲಿ ಯಾವುದೇ ಅನುಮತಿ ಇಲ್ಲದೆ SV SMART VISION ಹೆಸರಿನಲ್ಲಿ ಸ್ಕೀಂ ನಡೆಸುತ್ತಿದ್ದ ಐವರು ಗೋಲ್ ಮಾಲ್ ದಂಧೆಕೋರರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ನಗರ ಪೊಲೀಸರು ಐವರನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಸಮೀಪದ ಸುರತ್ಕಲ್ ಮಹಮ್ಮದ್ ಅಶ್ರಫ್ (37), ಮೊಹಮ್ಮದ್ ಅಕ್ರಮ್ (34) ಹಾಗೂ ಉಕ್ಕುಡ ಕುಂಬಳಕೇರಿಯ ಕಿಶೋರ್…

Read More

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..!

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಪರದಾಟ.! ಪ್ರಯಾಗರಾಜ್ ನಲ್ಲಿ ಮಿಂದಾಟ..! ಸಾಗರದಲ್ಲಿ ಮೂಳೆಯ ಕಡಿದಾಟ..! Ashwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಅದೇನು ಗ್ರಹಚಾರವೋ ಕಮಿಷನರ್ ಕವಿತಾ ಯೋಗಪ್ಪನವರ್ ಮೇಡಂ ಬಂದ ಮೇಲಂತೂ ಯಾವುದು ನೆಟ್ಟಗಿಲ್ಲ.!ಸಾರ್ವಜನಿಕರು ಮಹಾನಗರ ಪಾಲಿಕೆಗೆ ಅಲೆದಲೆದು ಸುಸ್ತಾಗಿದ್ದಾರೆ ಹೊರತು ಆವರ ಯಾವುದೇ ಕೆಲಸವೂ ಆಗುವಂತೆ ಕಾಣುತ್ತಿಲ್ಲ.! ಇತ್ತೀಚೆಗಂತು ಹಣಕ್ಕಾಗಿ ಹಾತೋರೆಯುವ ಕೆಲವು ಅಧಿಕಾರಿಗಳಿಂದ ಸಂಪೂರ್ಣ ಮಹಾನಗರ ಪಾಲಿಕೆಯೆ ಗಬ್ಬೆದ್ದು ನಾರುತ್ತಿದೆ. ಅಕ್ರಮದ ಬೈಲಾಟ ಭರ್ಜರಿಯಾಗಿ ನೆಡೆಯುತ್ತಿದೆ.ಜವಾಬ್ದಾರಿ ಯುತ ಕಮಿಷನರ್ ಆವರ ಪಿಎ ಮತ್ತು ಕಮಿಷನರ್ ಬೆನ್ನಿಗೆ ನಿಂತು…

Read More

Gambling: ಆನ್‌ಲೈನ್‌ ಬೆಟ್ಟಿಂಗ್‌ಗೆ ನ ಚಟಕ್ಕೆ‌ ಬಿದ್ದು ಚಟ್ಟ ಏರಿದ ಒಂದೇ ಕುಟುಂಬದ ಮೂವರು.!!

Gambling: ಆನ್‌ಲೈನ್‌ ಬೆಟ್ಟಿಂಗ್‌ಗೆ ನ ಚಟಕ್ಕೆ‌ ಬಿದ್ದು ಚಟ್ಟ ಏರಿದ ಒಂದೇ ಕುಟುಂಬದ ಮೂವರು.!! Ashwasurya/Shivamogga ಪುಗಸ್ಸಟ್ಟೆ ಹಣದ ದುರಾಸೆಗೆ ಆನ್ಲೈನ್ ಗೆಮ್ ನ ಬೆನ್ನಿಗೆ ಬಿದ್ದ ಒಂದೇ ಕುಟುಂಬದ ಜೋಬಿ ಆಂಥೋನಿ, ಶರ್ಮಿಳಾ, ಜೋಶಿ ಆಂಥೋನಿ ಈ ಮೂವರು ಆತ್ಮಹತ್ಯೆಗೆ ಶರಣಾಗಿ ಸಾವಿನಮನೆ ಸೇರಿದ್ದಾರೆ. ಅಶ್ವಸೂರ್ಯ/ಮೈಸೂರು: ಐಪಿಎಲ್​ ಕ್ರಿಕೆಟ್ ಬೆಟ್ಟಿಂಗ್‌ ಹಾಗೂ ಆನ್​ಲೈನ್ ಬೆಟ್ಟಿಂಗ್​ ನ ಚಟಕ್ಕೆ ಬಿದ್ದಂತಹ ಒಂದು ಕುಟುಂಬವನ್ನೆ ಬಲಿ ಪಡೆದಿದೆ ಈ ಮಾಯಾದ ಆಟ. ಬೆಟ್ಟಿಂಗ್‌ ಚಾಳಿಯಿಂದ ಸಾಲಕ್ಕೆ ತುತ್ತಾದ ಒಂದೇ…

Read More

ಮರಣದಂಡನೆ: ಉತ್ತರಪ್ರದೇಶದ ಮಹಿಳೆಗೆ ಅಬುದಾಬಿಯಲ್ಲಿ ಮರಣದಂಡನೆ.! ಕೊನೆಯದಾಗಿ ಅಪ್ಪನಿಗೆ ಕರೆಮಾಡಿ ಗದ್ಗಿತಳಾದ ಮಹಿಳೆ….

ಮರಣದಂಡನೆ: ಉತ್ತರಪ್ರದೇಶದ ಮಹಿಳೆಗೆ ಅಬುದಾಬಿಯಲ್ಲಿ ಮರಣದಂಡನೆ.! ಕೊನೆಯದಾಗಿ ಅಪ್ಪನಿಗೆ ಕರೆಮಾಡಿ ಮಹಿಳೆ…. ಮಗುವೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಬುಧಾಬಿ ನ್ಯಾಯಾಲಯ 33 ವರ್ಷದ ಶೆಹಝಾದಿಗೆ ಈ ಘೋರವಾದ ಶಿಕ್ಷೆಯನ್ನು ವಿಧಿಸಿದೆ.ಶೆಹಝಾದಿಯನ್ನು 24 ಗಂಟೆಯೊಳಗಡೆ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ ಮತ್ತು ವಿಷಯವು ಪರಿಗಣನೆಯಲ್ಲಿದೆ ಎಂದು ಭಾರತೀಯ ರಾಯಭಾರಿ ಕಚೇರಿಯು ಸ್ಪಷ್ಟನೆಯನ್ನು ನೀಡಿದೆ.ದುಬೈಯ ಅಲ್ ವತ್ಬಾ ಜೈಲಿನಲ್ಲಿರುವ ಖೈದಿ ಶಹಝಾದಿ ತನ್ನ ತಂದೆಗೆ ದೂರವಾಣಿ ಕರೆ ಮಾಡಿ, ಅಬ್ಬೂ.. ಇದು…

Read More

ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ…

ಶಿವಮೊಗ್ಗ ಓಸಿ ಅಖಾಡದ ಕಿಂಗ್ ಪಿನ್ ಬೆಡ್ಡರ್ ಸಂದಿಪನ ಕಥೆ ಏನು.? ಇವನನ್ನು ಮಟ್ಟಹಾಕಲು ಪೊಲೀಸರ ನಿರ್ಲಕ್ಷ್ಯವೇಕೆ.?ಇವನು ಮಾಡಿದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ.! ಇವನು ಬಡ್ಡಿ ವ್ಯವಹಾರ ಮಾಡುವವರಿಗಿಂತ ಅತಿ ಭೀಕರ… AAshwasurya/Shivamogga ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದ ಓಸಿ ಅಖಾಡದಲ್ಲಿ ಸಂದೀಪ ಇದ್ರು ಪೊಲೀಸ್ ಇಲಾಖೆಯ ಮೌನವೇಕೆ‌.? ಎಲ್ಲಿಂದ ಮಾಡ್ದಾ ಕೊಟ್ಯಾಂತರ ರೂಪಾಯಿ ಆಸ್ತಿ ಮೊದಲು ಮುಟ್ಟುಗೋಲು ಮಾಡಿ. ಬಡ್ಡಿ ವ್ಯವಹಾರ ಮಾಡುವವರನ್ನು ಬಲಿಹಾಕಿದ ಮೇಲೆ ಇವನನ್ನು ಯಾಕೆ ಬಿಟ್ಟಿದ್ದೀರಾ.? ಇವನ ಅಕ್ರಮ ಆಸ್ಥಿ ಸಂಪಾದನೆ.ಓಸಿ ದಂಧೆ…

Read More

Family Counselling: ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳ ಜೋತೆ, 3 ದಿನ ಅವಳ ಜೋತೆ ಸಂಸಾರ.!! 1 ದಿನ ರಜೆ !ಲಡ್ಡು ಬಂದು ಬಾಯಿಗೆ ಬಿತ್ತು.!

Family Counselling: ಇಬ್ಬರು ಹೆಂಡಿರ ಮುದ್ದಿನ ಗಂಡ; 3 ದಿನ ಇವಳ ಜೋತೆ, 3 ದಿನ ಅವಳ ಜೋತೆ ಸಂಸಾರ.!! 1 ದಿನ ರಜೆ !ಲಡ್ಡು ಬಂದು ಬಾಯಿಗೆ ಬಿತ್ತು.! ಇನ್ನೇನು ಇಬ್ಬರು ಹೆಂಡತಿಯರಲ್ಲಿ ಒಬ್ಬಳಿಗೆ ವಿಚ್ಚೇದನ ಕೊಡಬೇಕು ಅಂದುಕೊಂಡಿದ ಪತಿ ಮಹಾಶಯನಿಗೆ ಇಬ್ಬರು ಹೆಂಡತಿಯರೊಂದಿಗೆ ಸಂಸಾರ ನೆಡೆಸುವ ಸೌಭಾಗ್ಯ ಒಲಿದು ಬಂದಿದೆ.! ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ಶಿಫ್ಟ್ ವೈಸ್ ಸಂಸಾರ ಮಾಡಲು ಅಣಿಯಾಗಿದಗದಾನೆ.! Family Counselling ನ ತಿರ್ಮಾನದಂತೆ ಇಬ್ಬರು ಹೆಂಡಿರ ಗಂಡನಿಗೆ ಲಡ್ಡು…

Read More
Optimized by Optimole
error: Content is protected !!