Headlines

Ashwa Surya

ಪ್ರೀತಿಸಿ ಮದುವೆಯಾದ ಭದ್ರಾವತಿ ಮೂಲದ ಯುವತಿ ಹತ್ಯೆ.! ಶೀಲ ಶಂಕಿಸಿ ಕೊಂದೇಬಿಟ್ಟ ಪಾಪಿ ಗಂಡ.!

ಪ್ರೀತಿಸಿ ಮದುವೆಯಾದ ಭದ್ರಾವತಿ ಮೂಲದ ಯುವತಿ ಹತ್ಯೆ.! ಶೀಲ ಶಂಕಿಸಿ ಕೊಂದೇಬಿಟ್ಟ ಪಾಪಿ ಗಂಡ! ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಯುವತಿಯೊಬ್ಬಳ ಹತ್ಯೆ ನೆಡೆದಿದೆ.! ಜೀವನಪೂರ್ತಿ ಸುಖ ದುಃಖಗಳಲ್ಲಿ ಜೊತೆಯಾಗಿರುತ್ತೇನೆ ಎಂದು ಒಂದಷ್ಟು ದಿನ ಪ್ರೀತಿಸಿ ಮದುವೆಯಾದ ಸುಂದರ ಹೆಂಡತಿಯ ಶೀಲವನ್ನು ಶಂಕಿಸಿ ಆಕೆಯ ಗಂಡನೇ ಬರ್ಬರವಾಗಿ ಚಿತ್ರಹಿಂಸೆ ಕೊಟ್ಟು ಹತ್ಯೆಮಾಡಿರುವ ಪ್ರಕರಣವೊಂದು ಬೆಂಗಳೂರಿನ ಕೆಂಗೇರಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಕೊಲೆಯಾದ ಯುವತಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಳು.ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಕಟ್ಟಿಕೊಂಡ ಗಂಡನೇ ತನ್ನ ಮಡದಿಯನ್ನು…

Read More

ಪ್ರಿಯಕರನೊಂದಿಗೆ ಸಂಸಾರ ಹೂಡಲು 3 ವರ್ಷದ ಮಗಳನ್ನೆ ಕೊಂದ ತಾಯಿ.!

ಪ್ರಿಯಕರನೊಂದಿಗೆ ಸಂಸಾರ ಹೂಡಲು 3 ವರ್ಷದ ಮಗಳನ್ನೆ ಕೊಂದ ತಾಯಿ.! ಅಶ್ವಸೂರ್ಯ/ಶಿವಮೊಗ್ಗ: ಬಿಹಾರದ ಮುಜಾಫರ್‌ಪುರದಲ್ಲಿ 3 ವರ್ಷದ ಬಾಲಕಿಯ ಶವ ಟ್ರೋಲಿ ಬ್ಯಾಗ್‌ನೊಳಗೆ ಪತ್ತೆಯಾಗಿದ್ದು ಈ ಹತ್ಯೆಯ ಬೆನ್ನು ಹತ್ತಿದ ಪೋಲಿಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುತ್ತಿದ್ದಂತೆ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ.! ಏನೆಂದರೆ ತಾಯಿಯೇ ಮಗುವಿನ ಹಂತಕಿಯಾಗಿದ್ದು ವಿಷಯ ಬಯಲಾಗುತ್ತಿದ್ದಂತೆ ಪೋಲಿಸರೆ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಮುಜಾಫರ್‌ಪುರದ ನಿವಾಸಿ ಕಾಜಲ್ ಬಂಧಿತ ಆರೋಪಿ ಯಾಗಿದ್ದು. ಮನೋಜ್ ಕುಮಾರ್ ಮತ್ತು ಕಾಜಲ್ ಕುಮಾರಿ ದಂಪತಿಯ…

Read More

ಧರ್ಮಸ್ಥಳ: ಬೈಕ್ ಓವರ್ ಸ್ಪೀಡ್ ಸ್ಕಿಡ್ ಆಗಿ ಶಿವಮೊಗ್ಗದ ಯುವಕ ಸಾವು..!

ಧರ್ಮಸ್ಥಳ: ಬೈಕ್ ಓವರ್ ಸ್ಪೀಡ್ ಸ್ಕಿಡ್ ಆಗಿ ಶಿವಮೊಗ್ಗದ ಯುವಕ ಸಾವು..! ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗದಿಂದ ಬೈಕಿನಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ಸುಬ್ರಹ್ಮಣ್ಯ ದೆಗುಲಕ್ಕೆ ಹೊರಟಿದ್ದ ಇಬ್ಬರು ಓವರ್ ಟೇಕ್ ಜೋತೆಗೆ ಓವರ್ ಸ್ಪೀಡ್ ನಲ್ಲಿ ಇದ್ದ ಕಾರಣಕ್ಕೆ ಎದುರಿನಿಂದ ಇನ್ ನೊವಾ ಕಾರು ಬಂದ ಕಾರಣಕ್ಕೆ ಜೊರಾಗಿ ಪ್ರೆಂಟ್ ಬ್ರೇಕ್ ಹಾಕಿದ್ದರಿಂದ ಬೈಕ್ ಸ್ಕಿಡ್ ಆಗಿ ದೇವರಾಜ್ ಎನ್ನುವ ಯುವಕ ದಾರುಣ ಅಂತ್ಯ ಕಂಡಿದ್ದಾನೆ.ಇನ್ನೊಬ್ಬನ ಸ್ಥಿತಿಯು ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆಯುಧರ್ಮಸ್ಥಳ- ಸುಬ್ರಹ್ಮಣ್ಯ ರಾಜ್ಯ…

Read More

ಆರೋಪಿ ನಟ ದರ್ಶನ್‍ ಜೊತೆ ವಿಡಿಯೋ ಕಾಲ್! ರೌಡಿಶೀಟರ್ ಬಂಧನ

ಆರೋಪಿ ನಟ ದರ್ಶನ್‍ಗೆ ವಿಡಿಯೋ ಕಾಲ್: ರೌಡಿಶೀಟರ್ ಬಂಧನ ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿರುವ ರೌಡಿಶೀಟರ್ ಸತ್ಯ ಎಂಬಾತನೊಂದಿಗೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದು ಈಗ ದೊಡ್ಡ ಸುದ್ದಿಯಾಗಿದೆ , ಈ ಸಂಬಂಧ ರೌಡಿಶೀಟರ್ ಸತ್ಯನನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಮಂಡ್ಯದಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.ಆ.25ರಂದು ನಟ ದರ್ಶನ್ ರೌಡಿಶೀಟರ್ ಸತ್ಯನ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು! ಕೂಡಲೇ ವಿಡಿಯೋ…

Read More

ಗಂಡ ಕೆಲಸಕ್ಕೆ ಪ್ರಿಯಕರ ಪಲ್ಲಂಗಕ್ಕೆ.!,ಮುಂದೆ ನೆಡೆದದ್ದು ಘನಘೋರ ಕೃತ್ಯ.

ಗಂಡ ಕೆಲಸಕ್ಕೆ ಪ್ರಿಯಕರ ಪಲ್ಲಂಗಕ್ಕೆ.!,ಮುಂದೆ ನೆಡೆದದ್ದು ಘನಘೋರ ಕೃತ್ಯ. ಅಶ್ವಸೂರ್ಯ/ಶಿವಮೊಗ್ಗ: ಗಂಡ ಕೆಲಸಕ್ಕೆ ಹೋಗುತ್ತಿದ್ದ ಹಾಗೆ ಹೆಂಡತಿ ಪ್ರಿಯಕರನೊಂದಿಗೆ ಮನೆಯಲ್ಲೇ ಪಲ್ಲಂಗದಾಟಕ್ಕೆ ಮುಂದಾಗಿ ಗಂಡನ ಕೈಗೆ ಸಿಕ್ಕಿ ಮುಂದೆ ನೆಡೆದ್ದು ಮಾತ್ರ ಘನಘೋರ ಕೃತ್ಯ..!ಈ ಪ್ರಕರಣ ವರದಿಯಾಗಿದ್ದು ಬೆಂಗಳೂರಿನಲ್ಲಿ.! ಗಂಡ ಕೆಲಸಕ್ಕೆ ಹೋದ ಹೊತ್ತಲ್ಲಿ ತನ್ನ ಮನೆಯಲ್ಲೇ ಪರ ಪುರುಷನೊಂದಿಗೆ ಸರಸಕ್ಕಿಳಿದ ಹೆಂಡತಿಯನ್ನು ಕಂಡು ಬೇರಗಾದ ಗಂಡನನ್ನು ಹೆಂಡತಿ ಮತ್ತು ಪ್ರಿಯಕರ ಸೇರಿಕೊಂಡು ಉಸಿರು ನಿಲ್ಲಿಸಿ ಸುಡುಗಾಡು ಸೇರಿಸಿದ್ದಾರೆ.! ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಸನ ಮೂಲದ ತೇಜಸ್ವಿನಿ…

Read More
Optimized by Optimole
error: Content is protected !!